ಮಂಜೇಶ್ವರ: ಪಯ್ಯನ್ನೂರು ತಾಲ್ಲೂಕಿನ ರಾಮಂತಳಿ ಗ್ರಾಮದಲ್ಲಿ ನಾಲ್ಕು ಮಂದಿಯನ್ನು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.ಕಲಾಧರನ್ (38) ಅವನ ತಾಯಿ ಉಷಾ (60), ಹಾಗೂ ಅವನ ಮಕ್ಕಳು ಹಿಮ (5) ಮತ್ತು ಕಣ್ಣನ್ (2) ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮನೆಯಲ್ಲಿ ಯಾವುದೇ ಚಲನೆ ಕಾಣದಿದ್ದರಿಂದ, ಕಲಾಧರನ್ ಅವರ ತಂದೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರದ ಪರಿಶೀಲನೆಯಲ್ಲಿ ನಾಲ್ಕು ಮಂದಿಯ ಶವ ಪತ್ತೆಯಾಗಿವೆ.
ಪೊಲೀಸರು, ಕಲಾಧರನ್ ಹಾಗೂ ಉಷಾ ನೇಣು ಬಿಗಿದು ಸಾವನ್ನಪ್ಪಿದ್ದು, ಮಕ್ಕಳಿಗೆ ವಿಷ ಕೊಟ್ಟ ನಂತರ ನೇಣು ಬಿಗಿದಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಆತ್ಮಹತ್ಯೆ ಕುರಿತು ಬರೆದ ಪತ್ರವೂ ಪತ್ತೆಯಾಗಿದ್ದು, ಈ ಕಥನಗಳು ಕೌಟುಂಬಿಕ ಸಮಸ್ಯೆಯನ್ನೇ ಆತ್ಮಹತ್ಯೆಗೆ ಕಾರಣ ಎಂದು ಸೂಚಿಸುತ್ತಿವೆ. ಕಲಾಧರನ್ ಮತ್ತು ಅವನ ಪತ್ನಿ ನಯನ್ತಾರಾ ನಡುವೆ ಈಗಾಗಲೇ ಕುಟುಂಬ ನ್ಯಾಯಾಲಯದಲ್ಲಿ ಕೇಸು ಮುಗಿಯುವ ವೇಳೆಗೆ ಈ ಘಟನೆ ನಡೆದಿದೆ.
ಹೊಸ ದುರ್ಗ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ.
Just tried my luck at 567win1 and had a blast. Graphics are sharp and the payouts seem fair. Gotta love a site that feels straightforward. Check it out 567win1 for some fun!