ಸೇವಾಭಾರತಿ (ರಿ) ಜೋಡುಕಲ್ಲು ಇದರ ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ

ಸೇವಾಭಾರತಿ ರೀ ಜೋಡುಕಲ್ಲು ಇದರ ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ 40 ಸದಸ್ಯರು ಭಾಗವಹಿಸಿದರು.


ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಶ್ರೀ ಸುನಿಲ್ ವೈಶಾಖ್ ಯೋಗಾಬ್ಯಾಸ ಮಾಡಿಸಿದರು.ಸೇವಬಾರತಿಯ ಕಾರ್ಯದರ್ಶಿ ಶ್ರೀ ಹರೀಶ್ ಪಟ್ಲ ಸ್ವಾಗತಿಸಿ, ಹರಿಪ್ರಸಾದ್ ಶೆಟ್ಟಿ ಯೋಗ ದ ಮಾಹಿತಿ ,ಮಾಧವ ಆಚಾರ್ಯ ಬೇಕೂರ್ ಧ್ಯಾನ ಹಾಗೂ ವಾಮನ ಬೇಕೂರ್ ರೇಕಿ ಯ ಬಗ್ಗೆ ಮಾಹಿತಿ ನೀಡಿದರು .ಸೇವಭಾರತಿಯ ಕಾರ್ಯದರ್ಶಿ ಲೋಕೇಶ್ ನೋಂಡ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಕುಂಞಣ್ಣ ರೈ, ಶ್ರೀ ರಘುನಾಥ್ ಜೋಡುಕಲ್ಲು,ಶ್ರೀ ಸದಾಶಿವ ಕುಲಾಲ್ ಕಯ್ಯಾರ್,ಭಾರತೀಯ ಸೇನೆಯ ಹೆಮ್ಮೆಯ ಯೋಧ ಪರೇಶ್ ರೈ ಹಾಗೂ ಸ್ಥಳೀಯರು ಭಾಗವಹಿಸಿದರು.ಸೇವಾಭಾರತೀಯ ಕಾರ್ಯದರ್ಶಿ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು
ಶಾಂತಿ: ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!