ಪ್ರಖ್ಯಾತ ಸಂಘಟಕ, ಡೊಳ್ಳಿನ ಪದ ಕಲಾ ವಿಧಗ್ದ, ಕನ್ನಡ ಹೋರಾಟಗಾರ ಸಿದ್ರಾಮ ನಿಲಜಗಿ ಬ್ಯಾಕೂಡ ಬೆಳಗಾವಿ “ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆ.. !

ಕಾಸರಗೋಡು: ಪ್ರಖ್ಯಾತ ಸಂಘಟಕ, ಡೊಳ್ಳಿನ ಪದ ಕಲಾ ವಿಧಗ್ದ, ಕನ್ನಡ ಹೋರಾಟಗಾರ ಸಿದ್ರಾಮ ನಿಲಜಗಿ ಬ್ಯಾಕೂಡ ಬೆಳಗಾವಿ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!