ಕುಂಬಳೆ ಯುವ ವ್ಯಾಪಾರಿ ಹಾಡುಹಗಲೇ ನೇಣಿಗೆ ಶರಣು.

ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಜ್ಯೂಸ್ ವ್ಯಾಪಾರ ನಡೆಸುತ್ತಿದ್ದ ಸಂತೋಷ್ ಯಾನೆ ಸಂತು (38) ಹಾಡು ಹಗಲೇ ನೇಣಿಗೆ ಶರಣಾಗ್ಗಿದ್ದಾರೆ.
ಕುಂಬಳೆ ಪೆರುವಾಡಿನ ಕೃಷ್ಣ
ಪ್ರೇಮಾವತಿ ದಂಪತಿಯ ಪುತ್ರ ನಾದ ಇವರು ಇಂದು ಮದ್ಯಾನ ಅರಿಮಲ ಕಾಂಪ್ಲೆಕ್ಸ್ ನ ಮೇಲೆ ತೆರಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!