ಬಸವ ಅಕ್ಯು ಅಕಾಡೆಮಿ ವತಿಯಿಂದ ಅಕ್ಟೋಬರ್ 16 ರಂದು ಔಷಧಿ ರಹಿತ ಉಚಿತ ಅರೋಗ್ಯ ಶಿಬಿರ
ಮಂಗಳೂರು: ಬಸವ ಅಕ್ಯು ಅಕಾಡೆಮಿ ವತಿಯಿಂದ ಅಕ್ಟೋಬರ್ 16 ರಂದು ಔಷಧಿ ರಹಿತ ಉಚಿತ ಅರೋಗ್ಯ ಶಿಬಿರವು ಉಡುಪಿ , ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ಚಿಕಿತ್ಸಕರ ಸಹಭಾಗಿತ್ವದಲ್ಲಿ ಬಸವ ಅಕ್ಯು ಅಕಾಡೆಮಿ ಸಂಸ್ಥಾಪಕರಾದ ಡಾ. ಬಸವರಾಜ್ ಕೆ ಮಾರ್ಗದರ್ಶನದಲ್ಲಿ ಸರ್ವ ಮಂಗಳ ಸಭಾಭವನ ಗರೋಡಿಯಲ್ಲಿ ನಡೆಯಲಿದೆ ಎಂದು ಆಶಾ ಜಗದೀಶ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲರ್ ಥೆರಪಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದಾಗಿ ಡಾ. ಬಸವರಾಜ್ ಕೆ…