ನಿಕೋ ನ ಚಾಕೊಲೇಟ್ ಸ್ಟ್ರೀಟ್ 7ನೇ ಆವೃತ್ತಿ ಮಂಗಳೂರಿನಲ್ಲಿ ಯಶಸ್ವಿ

ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಅಡಿಯಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್, ಏಪ್ರಿಲ್ 11 ಮತ್ತು 12, 2026 ರಂದು ಮಂಗಳೂರಿನ ಪಾಂಡೇಶ್ವರದ ಫಿಜಾ ಬೈ ನೆಕ್ಸಸ್‌ನಲ್ಲಿ ನಿಕೋ ನ ಚಾಕೊಲೇಟ್ ಸ್ಟ್ರೀಟ್‌ನ 7 ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮಕ್ಕೆ ಕ್ಯಾಂಪ್ಕೋ ಸಹಕಾರಾಗಿ, ಫಿಜಾ ಬೈ ನೆಕ್ಸಸ್‌ ಪಾಲುದಾರ ಮತ್ತು ಡೈಜಿವರ್ಲ್ಡ್ ಅಧಿಕೃತ ಮಾಧ್ಯಮ ಪಾಲುದಾರರಾಗಿ ಪಾಲ್ಗೊಂಡರು. ಸಹ ಪ್ರಾಧ್ಯಾಪಕ ಸಂಯೋಜಕ ಶ್ರೀ ಪ್ರಕಾಶ್ ಕೆ ಅವರ ಮಾರ್ಗದರ್ಶನದಲ್ಲಿ 3 ನೇ ವರ್ಷದ ಬಿಎ ವಿದ್ಯಾರ್ಥಿಗಳು…

Read More

ಮೂಡಬಿದ್ರಿಯಲ್ಲಿ ಅಕ್ರಮ ಗೋಸಾಗಾಟ ಬಯಲು: 9 ದನಗಳ ರಕ್ಷಣೆ

ಮಂಗಳೂರು : ಪೊಲೀಸ್ ಕಾರ್ಯಾಚರಣೆ, ಬಂಧನದಂತಹ ಬಿಗು ಕಾನೂನು ಕ್ರಮಗಳ ನಡುವೆಯೂ ಅಮಾನವೀಯವಾಗಿ ದನಗಳನ್ನು ಸಾಗಿಸುವ ಪ್ರಕರಣಗಳು ನಡೆಯುತ್ತಿವೆ.ಮೂಡಬಿದ್ರೆಯ ತೋಡಾರ್ ಪಡೋಡ್ಡಿ ಬಳಿ ಪೊಲೀಸ್ ಕಾರ್ಯಾಚರಣೆ ಇಂತಹ ಇನ್ನೊಂದು ಅಕ್ರಮ‌ ಗೋಸಾಗಾಟವನ್ನು ಬಯಲಿಗೆ ಎಳೆದಿದೆ. ಖಚಿತ ಮಾಹಿತಿಯ ಮೇರೆಗೆ ಮೂಡಬಿದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, 9 ದನಗಳ್ಳನ್ನು ರಕ್ಷಿಸಿದ್ದಾರೆ.ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು.

Read More

ಮಂಜೇಶ್ವರದಲ್ಲಿ ಚುರುಕುಗೊಂಡ ಮತದಾನ: ಮಧ್ಯಾಹ್ನದ ಬಳಿಕ ಉತ್ತಮ ಸ್ಪಂದನೆ

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಇಂದು ರಾಜ್ಯಾದ್ಯಂತ ಮತದಾನ ನಡೆಯುತ್ತಿದ್ದು, ಗಡಿ ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಮುಂದುವರಿದಿದೆ. ಮತದಾನದ ಆರಂಭಿಕ ನಾಲ್ಕು ಗಂಟೆಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ನೀರಸ ಸ್ಪಂದನೆ ಕಂಡುಬಂದಿದ್ದರೂ, ನಂತರ ಸಮಯ ಕಳೆದಂತೆ ಮತಗಟ್ಟೆಗಳತ್ತ ಮತದಾರರ ಸಂಖ್ಯೆ ಹೆಚ್ಚಳ ಕಂಡಿದೆ. ಮಧ್ಯಾಹ್ನ ವೇಳೆಗೆ ಉತ್ತಮ ಪ್ರಮಾಣದ ಮತದಾನ ದಾಖಲಾಗಿದ್ದು, ಸಂಜೆಯ ವೇಳೆಗೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ….

Read More

ಗ್ಯಾಸ್ ವಿತರಣೆಯಲ್ಲಿ ಅಕ್ರಮ ಆರೋಪ: ಡಿವೈಎಫ್‌ಐ ಆಕ್ರೋಶ

ಮಂಗಳೂರು: ಗ್ಯಾಸ್ ವಿತರಣೆಯಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತಿದ್ದು, ಏಜನ್ಸಿಗಳು ಅಕ್ರಮ ದಂಧೆಯಲ್ಲಿ ತೊಡಗಿವೆ ಎಂದು ಆರೋಪಿಸಿ ಡಿವೈಎಫ್‌ಐ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಕೆ. ಇಮ್ತಿಯಾಝ್, ಅಮೇರಿಕಾ–ಇರಾನ್ ಯುದ್ಧ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಗ್ಯಾಸ್ ಮಾಫಿಯಾ ಸಕ್ರಿಯವಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಗ್ಯಾಸ್ ಕೊರತೆ ಇದ್ದರೂ ಮಂಗಳೂರಿನ ಎಚ್‌ಪಿಸಿಎಲ್ ಸ್ಥಾವರಗಳಿಂದ ಪ್ರತಿದಿನ ಸುಮಾರು 300ಕ್ಕೂ ಹೆಚ್ಚು ಬುಲೆಟ್ ಟ್ಯಾಂಕರ್‌ಗಳಲ್ಲಿ ಗ್ಯಾಸ್ ಮಹಾರಾಷ್ಟ್ರಕ್ಕೆ ಸಾಗುತ್ತಿದೆ…

Read More

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ಅಮಾನತುಗೊಂಡಿರುವ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ನೀಡಿದ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. 2018ರಿಂದ 2023ರ ಅವಧಿಯಲ್ಲಿ ಈ ಘಟನೆಗಳು ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಪ್ರಕಾರ, ಆರೋಪಿಯಾಗಿರುವ ಸಂದೇಶ್ ಪಿ.ಜಿ ಅವರು ಈ ಅವಧಿಯಲ್ಲಿ ಶಿಕ್ಷಕಿಯ ಮನೆಗೆ ತೆರಳಿ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ….

Read More

13 ವರ್ಷಗಳ ಕೋಮಾ ಬಳಿಕ ಹರೀಶ್ ರಾಣಾ ಜೀವನಕ್ಕೆ ಅಂತಿಮ ವಿದಾಯ

ಕಳೆದ 13 ವರ್ಷಗಳಿಂದ ಕೋಮಾದಲ್ಲಿ ಜೀವಂತ ಶವದಂತೆ ಮಲಗಿದ್ದ 31 ವರ್ಷದ ಹರೀಶ್ ರಾಣಾ ಕೊನೆಗೂ ಜೀವನದ ಅಂತಿಮಘಟಕ್ಕೆ ತಲುಪಿದರು. ಹೃದಯ ಕಲುಕುವ ದೃಶ್ಯಗಳ ನಡುವೆ ಕುಟುಂಬಸ್ಥರು ಅವರಿಗೆ ಭಾವನಾತ್ಮಕ ವಿದಾಯ ಹೇಳಿದರು. ಏಮ್ಸ್ ಆಸ್ಪತ್ರೆಯ ಹಾಸಿಗೆಯ ಸುತ್ತ ಕುಟುಂಬಸ್ಥರು ನಿಂತು, ಕಣ್ಣೀರಿನ ನಡುವೆ ತಮ್ಮ ಪ್ರೀತಿಯವನಿಗೆ ಕೊನೆಯ ಮಾತುಗಳನ್ನು ಹೇಳಿದರು. “ನೀನು ಹೊರಡುವ ಸಮಯ ಬಂದಿದೆ… ಎಲ್ಲರನ್ನೂ ಕ್ಷಮಿಸು…” ಎಂದು ಮನವಿ ಮಾಡುತ್ತಾ ಅವರ ಕೈಗಳನ್ನು ಹಿಡಿದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕಿದರು. ಈ ಮನಕಲಕುವ ಕ್ಷಣಗಳ…

Read More

ಗ್ಯಾಸ್ ಕೊರತೆ ಹೊಡೆತ: ಬಿಸಿರೋಡಿನ ಪ್ರಸಿದ್ಧ ನಾಗಾ ಕ್ಯಾಂಟೀನ್ ಬಂದ್

ಬಂಟ್ವಾಳ: ” ನಾಗ ನ ಹೋಟೆಲ್ ಬಂದ್ ಗೆ” ಈವರೆಗೆ ದ.ಕ.ಜಿಲ್ಲೆಯ ವಿವಿಧ ಹೋಟೆಲ್ ಗಳು ಗ್ಯಾಸ್ ಅಭಾವದಿಂದ ಬಾಗಿಲು ಹಾಕಿದ ಬಗ್ಗೆ ನಾವು ಸುದ್ದಿಯನ್ನು ಕೇಳಿದ್ದೇವೆ. ಆದರೆ ಇಂದು ಬಿಸಿರೋಡಿನ ಫೇಮಸ್ ಕ್ಯಾಂಟೀನ್ ” ನಾಗಾ” ಕ್ಯಾಂಟೀನ್ ಕೂಡ ಬೀಗ ಹಾಕಿದೆ. ಯುದ್ಧದ ಕಾರಣಕ್ಕಾಗಿ ಗ್ಯಾಸ್ ನ ಅಭಾವ ತಲೆದೋರಿದ್ದು,ಉದ್ಯಮದಲ್ಲಿ ಬಹಳಷ್ಟು ಏರುಪೇರು ಕಂಡುಬರುತ್ತಿದೆ. ದಿನವೊಂದಕ್ಕೆ ಸಾವಿರಾರು ಜನರು ಸರಕಾರಿ ಅಧಿಕಾರಿಗಳು,ವಕೀಲರುಗಳು,ಉದ್ಯಮಿಗಳು ಹೀಗೆ ಎಲ್ಲಾ ಸ್ತರದ ಜನರಿಗೆ ಚಹಾತಿಂಡಿ ನೀಡುತ್ತಿದ್ದ ನಾಗರಾಜ್ ಅವರ ನಾಗಾ ಕ್ಯಾಂಟೀನ್…

Read More

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರ

ಕಾಸರಗೋಡು: ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಚೆಂಗಳ ಗ್ರಾಮ ಪಂಚಾಯಿತಿಯ ಮೀನಾಡಿ ಪಳ್ಳದಲ್ಲಿ ನಡೆಯಿತು. ಕಾಸರಗೋಡು ಜಿಲ್ಲೆಯ ಚೆಂಗಳ ಪಂಚಾಯಿತಿಯ 1ನೇ ವಾರ್ಡಿನ ನಿವಾಸಿ ಯಮುನಾ ಅವರಿಗೆ ಮಂಜೂರಾದ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮವು ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮಗಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತ ಅಜಕ್ಕೋಡು…

Read More
error: Content is protected !!