ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟ ಅನುಭವಿಸಿದ ಕುಟುಂಬ ,ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ವತಿಯಿಂದ ಸಾಂತ್ವನ

ಮಂಜೇಶ್ವರ: ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟಕ್ಕೆ ಒಳಗಾದ ಕಾಸರಗೋಡು ಕೊಳಕೆಬೈಲ್ ನಿವಾಸಿ ಪುಷ್ಪ ಗಣಪತಿ ಆಚಾರ್ಯ ಅವರ ಮನೆಗೆ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ಮಾಡ ಮಂಜೇಶ್ವರ ಇದರ ವತಿಯಿಂದ ಬೇಟಿ ನೀಡಿ ಸಾಂತ್ವನ ನೀಡಲಾಯಿತು.


ಈ ಸಂದರ್ಭದಲ್ಲಿ 4 ಕಿಟ್ ಗಳನ್ನು ಹಾಗೂ ದಿನಸಿ ಸಾಮಾಗ್ರಿಗಳ ಸಹಿತ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾದ ಪುಸ್ತಕ ಇವುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪೂಜ್ಯ ಗುರುಗಳಾದ ಶ್ರೀ ರಾಜ ಬೆಳ್ಚಪ್ಪಾಡರು, ಹರೀಶ್ ಮೇಘ ಕ್ಯಾಟರರ್ಸ್, ನಲಿನಾಕ್ಷ ಆಚಾರ್ಯ,ಜಯರಾಜ್ ಶೆಟ್ಟಿ ಕುಳೂರು, ತುಳಸಿದಾಸ್ ಮಂಜೇಶ್ವರ,ಅನುಷ್ ಕುಮಾರ್ ದೇರoಬಳ,ಕಿಶೋರ್ ಸುವರ್ಣ ಕಾಸರಗೋಡು,ಸುಪ್ರೀತ ಅನುಷ್ ದೇರoಬಳ,ವಾರ್ಡು ಕೌನ್ಸಿಲರ್ ಹರೀಶ್ ಕೆ.ಆರ್ ಮುಂತಾದವರು ಉಪಸ್ಥಿತರಿದ್ದರು.


ಸಂಸ್ಥೆಯ ಸದಸ್ಯರ ಮನವಿಯ ಮೇರೆಗೆ ಕಾಸರಗೋಡು ಶಾಸಕರಾದ ಶ್ರೀ ಏನ್ ಎ ನೆಲ್ಲಿಕುನ್ನು ಅವರು ಆಗಮಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಳ್ಳೆಯ ನಿಧಿ ಒದಗಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.

SHARE
Loading spinner

One thought on “ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟ ಅನುಭವಿಸಿದ ಕುಟುಂಬ ,ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ವತಿಯಿಂದ ಸಾಂತ್ವನ

  1. E aí, cambada! A betmhm é uma boa opção pra quem tá procurando um site de apostas esportivas. Tem bastante mercado disponível e as odds são competitivas. Pra quem tá começando, é um bom lugar pra aprender. Clica e confere: betmhm

    Loading spinner

Leave a Reply

Your email address will not be published. Required fields are marked *

error: Content is protected !!