ಮಂಜೇಶ್ವರ: 79 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಚಕ್ರವರ್ತಿ ಹೊಸಂಗಡಿ ಕ್ಲಬ್ಬಿನಲ್ಲಿ ನಡೆಯಿತು.ಧ್ವಜಾರೋಹಣ ಯಾಕೋಬ್ ಹೊಸಂಗಡಿಯವರು ನೆರವೇರಿಸಿದರು.ನಾಲ್ಕು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ಟುಗಳನ್ನು ನೀಡಲಾಯಿತು.ನ್ಯಾಯವಾದಿ ನವೀನ್ ರಾಜ್ ಕೆಜೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಶ್ರೀಮತಿ ಪ್ರಿಯಾರವರು ಸುಭಾಷಂಶಣೆಗೈದರು. ದಿನಕರ್ ಹೊಸಂಗಡಿ ನಿರೂಪಿಸಿದರು.