SURESH KUMAR MANGALPADY

SURESH KUMAR MANGALPADY

ಮುಡಾ ಪ್ರಕರಣ: ಸಿ ಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ- ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ವಿರುದ್ಧ ಆರಂಭಿಸಲಾದ ಹಣ ವರ್ಗಾವಣೆ ಪ್ರಕರಣವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಪಡೆದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್​ ಅನ್ನು…

Read More

ಅಂಚೆ ಕಚೇರಿ ನೇಮಕಾತಿ, ಅರ್ಜಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು : ಯೂತ್ ಕಾಂಗ್ರೆಸ್

ಮಂಜೇಶ್ವರ : ಅಂಚೆ ಕಚೇರಿಯ ನೇಮಕಾತಿ ಸಂಬಂಧಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಭಾಷಾ ಅಲ್ಪಸಂಖ್ಯಾತ ಉದ್ಯೋಗರ್ಥಿಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕನ್ನಡ ಮಾಧ್ಯಮ ಕಲಿತ ಉದ್ಯೋಗಾರ್ಥಿಗಳು ಅರ್ಜಿ ಸಲ್ಲಿಸುವಾಗ ಭಾಷೆ ಮಲಯಾಳಂನ ಬದಲು ಕಲಿತ ಭಾಷೆಯಾದ ಕನ್ನಡ ಆಯ್ಕೆ ಮಾಡುವಾಗ ರಾಜ್ಯ ಕೇರಳದ ಬದಲು ಕರ್ನಾಟಕ ರಾಜ್ಯ ಎಂದು ತೋರಿಸುತ್ತದೆ, ಇದು ಕನ್ನಡ ಉದ್ಯೋಗಾರ್ಥಿಗಳ ಒಂದು ಸಮಸ್ಯೆ ಮಾತ್ರವಲ್ಲದೆ ಕೇರಳದ ಕಾಸರಗೋಡಿನ ಗಡಿ ಪ್ರದೇಶದ ಕನ್ನಡಿಗರು ಅಂಚೆ ಕಚೇರಿಯಲ್ಲಿ ಉದ್ಯೋಗ ಪಡೆಯುವುದಕ್ಕೆ ವಂಚಿತರಾಗಿದ್ದಾರೆ. ಅಂಚೆ…

Read More

ಆಟಿಡ್ ಬರ್ಪೆನ…… ಆಟಿ ಕಳಂಜೆ

ತುಳುವನಾಡು ಪನ್ನಗ ಪ್ರಪಂಚಡ್ ಒಲ್ಪಲಾ ತಿಕ್ಕಂದಿನಂಚಿನ ಜನಪದ ಸಂಪ್ರದಾಯ,ಸಂಸ್ಕೃತಿ ಆಚರಣೆಲು, ಆಚಾರವಿಚಾರ,ಕಟ್ಟ್ ಪಾಡ್ ತೂವರೆ ತಿಕ್ಕುಂಡು. ಆಂಡ ಈ ಆಚರಣೆದ ಮೂಲನಂಬಿಕೆಲು ಇನಿತ ಕಾಲಘಟ್ಟಡ್ ಮುಂದುವರಿನ ತಂತ್ರಜ್ಞಾನ ಗ್ ವಿಸ್ಮಯ ಪಂದ್ ಪನೋಲಿ ಇಜ್ಜಾಂಡ ಉಂದೆ ಸತ್ಯ ಪಂದುಲಾ ಪನೋಲಿ. ವಿಜ್ಞಾನಗ್ ಸವಾಲ್ ಆದ್ ಉಂತುದಿನ ಪಂದುಲಾ ಪನೋಲಿ. ಪಂಡ ಕಾಟ್ ಕಲ್ಲ್ ಡ್ ತುಳುವೆರ್ ಸತ್ಯ ಪಂಡ್ ದ್ ದೈವ,ಭೂತ ಪನ್ಪಿನಂಚಿನ ಕೆಲವೊಂಜಿ ಪುದರ್ ಪನೊಂದು ಕಾಡ ಪುರ್ಪ ತೊಡ ನೀರ್ ಡ್ ಸತ್ಯನ್ ತೂಯಿನಕ್…

Read More

ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ನಂಬಿಕೆಯ ಶಿಖರ ಮಣಿಯಂತೆ ಶೋಭಿಸುತ್ತಿರುವ ತುಳುನಾಡಿನ “ಕುಲೆ ಮದಿಮೆ”

ಧಾರ್ಮಿಕ ನಂಬಿಕೆಗಳು ಸನಾತನ ಧರ್ಮದ ಜೀವಾಳ. ಪ್ರಕೃತಿಯ ಚರಾಚರ ವಸ್ತುವಿನಲ್ಲೂ ದೈವ ದೇವರಿದ್ದಾರೆ ಎಂಬ ಅಚಲವಾದ ನಂಬಿಕೆ ನಮ್ಮದು .ಉದಾಹರಣೆಗೆ ಒಂದು ವೃಕ್ಷವನ್ನು ನಾವು ದೇವರು ಎಂಬ ಅಪಾರವಾದ ನಂಬಿಕೆಯಿಂದ ಪೂಜಿಸುತ್ತೇವೆ .ಅಂದರೆ ಆ ವೃಕ್ಷವನ್ನು ಕೇವಲ ಒಂದು ಮರವೆಂದು ಭಾವಿಸದೆ ಅದರಲ್ಲೂ ದೇವರಿದ್ದಾನೆ ಎಂಬ ನಂಬಿಕೆ ನಮ್ಮದು .ಅದನ್ನೇ ನಾವು ‘ಮೂಲತೋ ಬ್ರಹ್ಮರೂಪಾಯ ,ಮಧ್ಯತೋ ವಿಷ್ಣುರೂಪಾಯ ,ಅಗ್ರತೋ ಶಿವ ರೂಪಾಯ ವೃಕ್ಷ ರಾಜಾಯತೇ ನಮೋ ನಮಃ ‘ಎಂಬ ನಂಬಿಕೆ ನಮ್ಮದು . ಈ ಎಲ್ಲಾ ನಂಬಿಕೆಗಳ…

Read More

ಕೇರಳ ಸ್ಥಳೀಯಾಡಳಿತ ಚುನಾವಣಾ ಸನ್ನಿಹಿತ : ಎಡರಂಗ ಸರಕಾರಕ್ಕೆ ಸವಾಲುಗಳ ಸರಮಾಲೆ

ತಿರುವನಂತಪುರಂ : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ತ್ರಿಸ್ತರ ಪಂಚಾಯತ್ ನ ಸ್ಥಳೀಯಾಡಳಿತ ಚುನಾವಣೆಗಳು ಬಹುತೇಕ ಸೆಪ್ಟೆಂಬರ್ ಒಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಇದಕ್ಕೆ ಬೇಕಾಗಿ ಚುನಾವಣಾ ಆಯೋಗವು ವಾರ್ಡ್ ವಿಭಜನೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ಮಗ್ನವಾಗಿದೆ. 2026 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿರುವ ಎಡರಂಗ ಸರಕಾರಕ್ಕೆ ಸ್ಥಳೀಯಾಡಳಿತ ಚುನಾವಣೆಯ ಸಮಯ ಸನ್ನಿಹಿತವಾಗುವ ಸಮಯದಲ್ಲೇ ಒಂದೊಂದೇ ಸವಾಲುಗಳು ಎದುರಾಗುತ್ತಿದೆ. ಇದು ಆಡಳಿತ ಪಕ್ಷದ…

Read More

ಬೇಸಿಕ್ ಎಜುಕೇಷನ್ ಆಫೀಸರ್ ಗೆ. ಬೇಸಿಕ್ ಎಜುಕೇಶನ ಕೊರತೆ.ರಾಜಕೀಯ ಕೃಪೆ ಇದ್ದರೆ ಎಲ್ಲವೂ ಸಾಧ್ಯ. ಉತ್ತರ ಪ್ರದೇಶದಲ್ಲೊಂದು ವಿಶಿಷ್ಟ ನೇಮಕಾತಿ.

ತಿರುವನಂತಪುರ : ಭಾರತೀಯ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ ರಿಂಕು ಸಿಂಗ್. ತನ್ನದೇ ಆದ ವಿಶಿಷ್ಟ ಶೈಲಿಯ ಪ್ರತಿಭಾನ್ವಿತ ಆಟಗಾರ. ಮಾತ್ರವಲ್ಲ ತಂಡದ ಹೆಸರನ್ನು ಕೆಲ ಸಂದರ್ಭದಲ್ಲಿ ದಡ ಸೇರಿಸಿದ ಕ್ರೀಡಾಪಟು. 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟಿಗ. ಆದರೆ ಇದೀಗ ಎಲ್ಲಾ ಮಾಧ್ಯಮಗಳಲ್ಲೂ ಇವರ ಸಾಧನೆಯ ಸಚಿತ್ರ ವರದಿ ನೀರಿನಂತೆ ಹರಿಯುತ್ತಿದೆ ಆಶ್ಚರ್ಯವೆಂದರೆ ಈ ಎಲ್ಲಾ ವರದಿ ಇವರ ಕ್ರೀಡಾ ಸಾಧನೆಗೆ ಅಲ್ಲ…. ಬದಲಾಗಿ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ…

Read More

ಸುನಾಮಿಯಂತೆ ಬರುತ್ತಿರುವ ಬೇನಾಮಿ ವಿದ್ಯಾ ಸಂಸ್ಥೆಗಳು.ವಿದ್ಯಾರ್ಥಿಗಳ ಪ್ರವೇಶದ ಕೊರತೆಯಲ್ಲಿ ಸರ್ಕಾರಿ ಶಾಲೆಗಳು.

ತಿರುವನಂತಪುರ : ಸರಕಾರವು ಸರಕಾರಿ ಶಾಲೆಗಳ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸಿ ನೂತನ ವಿವಿಧ ಯೋಜನೆಗಳನ್ನು ರೂಪಿಸಿ ಪರಿಚಯಿಸಿದರೂ, ಇತ್ತೀಚಿನ ವರ್ಷಗಳಲ್ಲಿ ಸುನಾಮಿಯಂತೆ ಬರುತ್ತಿರುವ ಕೆಲವು ಬೇನಾಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳಿಂದಾಗಿ ಕೆಲವು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವು ತೀರಾ ಕುಂಠಿತವಾಗಿದೆ. ಹೆಚ್ಚಿನ ಖಾಸಗಿ ವಿದ್ಯಾ ಸಂಸ್ಥೆಗಳು ವಿವಿಧ ರಾಜಕೀಯ ಪಕ್ಷದ ಉನ್ನತ ನಾಯಕರ ಆಡಳಿತದಲ್ಲಿ ಕಾರ್ಯಾಚರಿಸುತ್ತಿದ್ದು, ತಮಗೆ ಬೇಕಾದ ರೀತಿಯಲ್ಲಿ ಅನುಕೂಲಕರವಾದ ವರದಿಯನ್ನ ತಯಾರಿಸಿ ಸುಲಭವಾಗಿ ರಾಜ್ಯ ಸರ್ಕಾರದಿಂದ ಅನುಮತಿ ಪತ್ರ ( NOC) ಪಡೆದು ಕೇಂದ್ರ…

Read More

ವಿ.ವಿ. ಪಠ್ಯ ಕ್ರಮದಲ್ಲಿ ವೇಡನ್ ಗೀತೆ. ಅಳವಡಿಕೆ ಗೆ ಮಾನದಂಡವೇನು.?ಸ್ಪಷ್ಟನೆ ಕೇಳಿದ ಚಾನ್ಸ್ಲರ್

ತೀರಾ ಕಡುಬಡತನ ದಿಂದ ಅವಿರತ ಶ್ರಮ ದೊಂದಿಗೆ ಯಾವುದಾದರು ಕ್ಷೇತ್ರ ದಲ್ಲಿ ವಿಶಿಷ್ಟ ಸಾಧನೆ ಮಾಡಿದ ಪ್ರತಿಭಾನ್ವಿತ ಸಾಧಕರ ಕುರಿತಾಗಿ ಅವರ ಸಾಧನೆಯ ಬಗ್ಗೆ ಶಾಲಾ ಕಾಲೇಜು ಪಠ್ಯಪುಸ್ತಕದಲ್ಲಿ ಸೇರಿಸಿ ಮುಂದಿನ ಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ವಾಗುವಂತೆ ಮಾಡುವುದು ಉತ್ತಮ ಕಾರ್ಯವಾಗಿದೆ. ಆದರೆ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ 2025-26 ನೇ ಶೈಕ್ಷಣಿಕ ವರ್ಷದ ವಿವಿ ಪಠ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದಿಂದ ಬಂದ ವಿಶಿಷ್ಟ ಪ್ರತಿಭೆಯ ಕಲಾವಿದ ಹರಿದಾಸ್ ಮುರಳಿ @ ವೇಡನ್ ಇತ್ತೀಚೆಗೆ ಹಾಡಿ ತುಂಬಾ ಜನಪ್ರಿಯ…

Read More

ಆಚಾರವಿಲ್ಲದ… ನಾಲಿಗೆಯಲ್ಲಿ ನೀಚ ಬುದ್ಧಿಯ ತೋರಿಸಿದ. ಪ್ರಮೋದ್ ನ ‘ಪ್ರಮಾದ.VSSC ಸಿಬ್ಬಂದಿ ಜಿಆರ್ ಪ್ರಮೋದ್ ಗೆ ಕಠಿಣ ಶಿಕ್ಷೆ ಆಗಬೇಕು

ತಿರುವನಂತಪುರ : ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದೇಶದ ಗರಿಮೆಯನ್ನು, ಹಿರಿಮೆಯನ್ನು ವಿಶ್ವ ರಾಷ್ಟ್ರಗಳ ಮುಂದೆ ಬಾನೆತ್ತರಕ್ಕೆ ಹಾರಿಸಿದ ನಮ್ಮ ಹೆಮ್ಮೆಯ ಸಂಸ್ಥೆ. ಇಂತಹ ಸಂಸ್ಥೆಗಳ ಸುಪರ್ದಿಯಲ್ಲಿ ಬರುವ ಇನ್ನೊಂದು ಸಂಸ್ಥೆಯೇ (vssc.) ವಿಕ್ರಂ ಸಾರಾಭಾಯಿ ಸ್ಪೆಸ್ ಸೆಂಟರ್. ಕೇಂದ್ರ ಸರಕಾರದ ಆದೀನ ದಲ್ಲಿ ಈ ಸಂಸ್ಥೆಯು ಕಾರ್ಯಾಚರಿಸುತ್ತಿದೆ. ಇಂತಹ ಅಭಿಮಾನದ ನಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿರುವ G R ಪ್ರಮೋದ್ ಎಂಬಾತ ತನ್ನ ಮುಖಪುಟದ ಬ್ಲಾಗಿನಲ್ಲಿ ಭಾರತಾಂಬೆಯ ಕುರಿತು ಕೆಟ್ಟ ಶಬ್ದಗಳನ್ನು ಉಪಯೋಗಿಸಿ ಲೇಖನ ಮಾಡಿದ್ದು, ನಾಗರಿಕ…

Read More

ಕೇರಳ: ಆರೋಗ್ಯ ಇಲಾಖೆ ಯ ಆನಾರೋಗ್ಯ ದ ಬಗ್ಗೆ ಡಾ. ಯೆರಿಸ್ ಬಿಚ್ಚಿಟ್ಟ ಸತ್ಯ.

ಇದೇನಾ ನಂಬರ್ ಒನ್ ಅಭಿವೃದ್ಧಿ ? ಸಾರ್ವಜನಿಕ ರ ಯಕ್ಷ ಪ್ರಶ್ನೆ. ತಿರುವನನಂತಪುರ : ಕಳೆದ 9 ವರ್ಷದ ನಿರಂತರವಾದ ಎಡರಂಗ ಸರಕಾರದ ಆಡಳಿತದಲ್ಲಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಮಾಡಿದ್ದೇವೆ ಎಂಬ ಉದ್ದಟ್ಟ ತನ ಮೆರೆಯುತ್ತಿರುವ ಸಹಕಾರಕ್ಕೆ ತಿರುವನಂತಪುರ ಮೆಡಿಕಲ್ ಕಾಲೇಜಿನ ಸರ್ಜನ್ ಡಾಕ್ಟರ್ ಹೇರಿಸ್ ಚಿರೇಕಲ್ ಬಿಚ್ಚಿಟ್ಟ ಸತ್ಯ ಆರೋಗ್ಯ ಇಲಾಖೆಯ ದುರಾವಸ್ತೆಯ ಸತ್ಯಾ ಸತ್ಯತೆಯನ್ನು ಬಯಲಿಗೆಳೆದಿದೆ. ಇಂದು ಚುನಾವಣಾ ಸಮಯದಲ್ಲಿ ಆ ಕ್ಷೇತ್ರವನ್ನು ನನ್ನ ಪ್ರತಿಷ್ಠೆಯ ಕಣವನ್ನಾಗಿ ತನ್ನಲ್ಲೇ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಡುತ್ತಿರುವ…

Read More
error: Content is protected !!