ಮಂಜೇಶ್ವರ ಎಕ್ಸೈಸ್ ಚೆಕ್ಪೋಸ್ಟ್ನಲ್ಲಿ ₹30 ಲಕ್ಷ ನಗದು ವಶ: KSRTC ಬಸ್ನಿಂದ ದಾಖಲೆರಹಿತ ಹಣ ಪತ್ತೆ, ವ್ಯಕ್ತಿ ಕಸ್ಟಡಿಗೆ
ಮಂಜೇಶ್ವರ:ದಿನಾಂಕ 22.01.2026 ರಂದು ಬೆಳಿಗ್ಗೆ 9.30 ಗಂಟೆಗೆ, ನಿಯಮಿತ ವಾಹನ ಪರಿಶೀಲನೆಯ ಸಂದರ್ಭದಲ್ಲಿ ಮಂಜೇಶ್ವರ ಎಕ್ಸೈಸ್ ಚೆಕ್ಪೋಸ್ಟ್ನಲ್ಲಿ, ತಲಪಾಡಿ ಯಿಂದ ಕಾಸರಗೋಡು ಕಡೆಗೆ ಬರುತ್ತಿದ್ದ KSRTC ಬಸ್ನಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ₹30,00,000 ನಗದು ಹಣವನ್ನು ಎಕ್ಸೈಸ್ ಅಧಿಕಾರಿಗಳು ಪತ್ತೆಹಚ್ಚಿದರು. ಈ ಸಂಬಂಧ ಮಲಪ್ಪುರಂ ಜಿಲ್ಲೆ, ಪೆರಿಂಥಲ್ಮಣ್ಣ ತಾಲ್ಲೂಕು, ವಡಕ್ಕಂಕಾರ ಗ್ರಾಮ, ಮಂಕಡ ವಡಕ್ಕಂಕಾರ ದೇಶ, ಏರುಂಬತ್ ಮನೆ ನಿವಾಸಿ **ಅಬ್ದುಲ್ ರಹ್ಮಾನ್ ಅವರ ಪುತ್ರ ಹಂಸ (64 ) ಎಂಬ ವ್ಯಕ್ತಿಯನ್ನು ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಶಿಜಿಲ್…