ಮಂಗಳೂರು: ಪಂಪ್‌ವೆಲ್ ಬಳಿ ಗಾಂಜಾ ಸುವಾಸನೆಯುಳ್ಳ ಚಾಕೊಲೇಟ್ ಮಾರಾಟ;ಆರೋಪಿ ಅರೆಸ್ಟ್

ಮಂಗಳೂರು, ಜೂ. 21 : ಗಾಂಜಾ ಸುವಾಸನೆಯುಳ್ಳ ಚಾಕಲೇಟ್‌ಗಳನ್ನು ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಪಂಪ್‌ವೆಲ್ ಸಮೀಪದ ಪಾನ್ ಗೂಡಂಗಡಿಯ ಮೇಲೆ ದಾಳಿ ನಡೆಸಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಬಂಧಿತ ಆರೋಪಿ. ಗಾಂಜಾ ಎಲೆಗಳ ಸುವಾಸನೆಯುಳ್ಳ ಚಾಕ್‌ಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದಾನೆಂಬ ಆರೋಪದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಗಾಂಜಾ ಎಲೆಗಳ ಸುವಾಸನೆಯುಳ್ಳ ಚಾಕೊಲೇಟ್‌ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ದಾಳಿ…

Read More

ಮಿಯಪದವಿನಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಯೋಗ ದಿನಾಚರಣೆ.

ಮಂಜೇಶ್ವರ: ಭಾರತೀಯ ಜನತಾ ಪಾರ್ಟಿಯ ಮಂಜೇಶ್ವರ ಮಂಡಲ ಸಮಿತಿಯನ್ನು ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಯತೀರಾಜ್ ಶೆಟ್ಟಿ, ಸದಾಶಿವ ಚೇರಲ್, ಚಂದ್ರಹಾಸ ಶೆಟ್ಟಿ, ಭಾಸ್ಕರ್ ಪೊಯ್ಯೇ ನೇತೃತ್ವ ನೀಡಿದರು. ನಿವೃತ ಶಿಕ್ಷಕ ರಾದ ಶಿವಶಂಕರ ಮಾಸ್ಟರ್, ದೈಹಿಕ ಶಿಕ್ಷಕ ನಂದೇಶ ಯೋಗ ತರಗತಿ ನಡೆಸಿದರು. ಸದಾಶಿವ ಭಟ್ ತಲೆಂಗಳಅಧ್ಯಕ್ಷತೆ ವಹಿಸಿದರು.ಕೆವಿ ರಾಧಾಕೃಷ್ಣ ಸ್ವಾಗತಿಸಿ, ಶಂಕರ್ ನಾರಾಯಣ ವಂದಿಸಿದರು.

Read More

ಸಚಿವ ಶಿವನ್ ಕುಟ್ಟಿ ಮಹಿಳಾವಿರೋಧಿ, ಭಾರತಾಂಬೆಯನ್ನು ಕೇಸರಿ ಧ್ವಜ ಹಿಡಿದ ಮಹಿಳೆ ಎಂಬ ಹೇಳಿಕೆ ಸಂಕುಚಿತ ಚಿಂತನೆ : ಎಮ್. ಎಲ್ ಅಶ್ವಿನಿ

ಕಾಸರಗೋಡು : ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಭಾರತಮಾತೆಯ ಭಾವಚಿತ್ರಇರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಶಿಕ್ಷಣ ಸಚಿವ ಶಿವನ ಕುಟ್ಟಿ ಅವರ ನಡೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ತೀವ್ರವಾಗಿ ಖಂಡಿಸಿದ್ದಾರೆ. ಕಮ್ಯುನಿಸ್ಟ್ ಆಶಯಕ್ಕೆ ಭಾರತೀಯ ಮಾನ ಬಿಂದುಗಳನ್ನು ಗೌರವಿಸಲಾಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದು ಕಮ್ಯೂನಿಸ್ಟರ ಸಂಕುಚಿತ ಚಿಂತನೆಯ ಪ್ರತೀಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತಾಂಬೆಯ ಚಿತ್ರವನ್ನು ಕೇಸರಿ ಧ್ವಜ ಹಿಡಿದ ವನಿತೆ ಎಂದು…

Read More

ಸೇವಾಭಾರತಿ (ರಿ) ಜೋಡುಕಲ್ಲು ಇದರ ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ

ಸೇವಾಭಾರತಿ ರೀ ಜೋಡುಕಲ್ಲು ಇದರ ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ 40 ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಶ್ರೀ ಸುನಿಲ್ ವೈಶಾಖ್ ಯೋಗಾಬ್ಯಾಸ ಮಾಡಿಸಿದರು.ಸೇವಬಾರತಿಯ ಕಾರ್ಯದರ್ಶಿ ಶ್ರೀ ಹರೀಶ್ ಪಟ್ಲ ಸ್ವಾಗತಿಸಿ, ಹರಿಪ್ರಸಾದ್ ಶೆಟ್ಟಿ ಯೋಗ ದ ಮಾಹಿತಿ ,ಮಾಧವ ಆಚಾರ್ಯ ಬೇಕೂರ್ ಧ್ಯಾನ ಹಾಗೂ ವಾಮನ ಬೇಕೂರ್ ರೇಕಿ ಯ ಬಗ್ಗೆ ಮಾಹಿತಿ ನೀಡಿದರು .ಸೇವಭಾರತಿಯ ಕಾರ್ಯದರ್ಶಿ ಲೋಕೇಶ್ ನೋಂಡ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಕುಂಞಣ್ಣ ರೈ, ಶ್ರೀ ರಘುನಾಥ್…

Read More

ನಿರಂತರ ಓದುವಿಕೆಯಿಂದ ಸತ್ಪ್ರಜೆಗಳಾಗಲು ಸಾಧ್ಯ .ಶಾಸಕ ಎ ಕೆ ಎಂ ಅಶ್ರಫ್

ಮಂಜೇಶ್ವರ : ನಿತ್ಯ ಜೀವನದಲ್ಲಿ ನಿರಂತರ ಓದುವಿಕೆಯಿಂದ ನಮ್ಮ ಜ್ಞಾಪಕಾ ಶಕ್ತಿ ವೃದ್ಧಿ ಗೊಳ್ಳುವುದರ ಜೊತೆಗೆ ನಾಗರೀಕ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯವೆಂದು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಹೇಳಿದ್ದಾರೆ. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ನಡೆದ ವಾಚನಾ ಪಕ್ಷಾಚಾರಣೆಯ ತಾಲೂಕೂ ಮಟ್ಟದ ಉಧ್ಘಾಟಾನಾ ಸಮಾರಂಭ ಹಾಗೂ ಪಿ ಏನ್ ಪಣಿಕ್ಕರ್ ಮತ್ತು ದಿವಂಗತ ದಿನೇಶ್ ವಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಜಿ ಎಚ್ ಎಸ್ ಎಸ್ ಬಂಗ್ರ ಮಂಜೇಶ್ವರ ಶಾಲೆಯಲ್ಲಿ…

Read More

ಅಮ್ಮ ಕಲಾವಿದರ ‘ಆನ್ ಮಗೆ’ 22 ರಂದು ಆರಿಕ್ಕೋಡಿ ಕ್ಷೇತ್ರದಲ್ಲಿ ಶುಭ ಮುಹೂರ್ತ

ಮಂಜೇಶ್ವರ : ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ‘ರಂಗ್ ದ ರಾಜೆ’ ಸುಂದರ್ ರೈ ಮಂದಾರ ನಿರ್ದೇಶಿಸಿ , ಅಭಿನಯಿಸಿದ ‘ತುಳುನಾಡ ಕಲಾ ಸಿಂಧೂರ’ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚಿಸಿದ ,ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ‘ತುಳುನಾಡ ಕಲಾ ಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿ ರಾಣಿ ಅಭಿನಯಿಸುವ ಹೊಚ್ಚ ಹೊಸ ನಾಟಕ ‘ಆನ್ ಮಗೆ’ ಜುಲೈ 22 ರಂದು ಆರಿಕ್ಕೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಶುಭ ಮುಹೂರ್ತ…

Read More

ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣಯುದ್ಧದ ವಿರುದ್ಧ ಪೈವಳಿಕೆಯಲ್ಲಿ ಸಿಪಿಐ(ಎಂ) ಶಕ್ತಿಶಾಲಿ ಯುದ್ಧವಿರೋಧಿ ರ‍್ಯಾಲಿ

ಮಂಜೇಶ್ವರ: – ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣಯುದ್ಧದ ವಿರುದ್ಧ ಪೈವಳಿಕೆಯಲ್ಲಿ ಸಿಪಿಐ(ಎಂ) ಶಕ್ತಿಶಾಲಿ ಯುದ್ಧವಿರೋಧಿ ರ‍್ಯಾಲಿ ಆಯೋಜಿಸಿತು. “ಯುದ್ಧ ಬೇಡ – ಶಾಂತಿ ಬೇಕು”, “ಸಾಮ್ರಾಜ್ಯವಾದ ಕೊನೆಗೊಳ್ಳಲಿ” ಎಂಬ ಘೋಷಣೆಗಳೊಂದಿಗೆ ನಡೆದ ಈ ಪ್ರತಿಭಟನೆಗೆ ಪಕ್ಷದ ಹಲವಾರು ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಭಾಗವಹಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಹಾಗೂ ಶಾಸಕ ಎಂ. ರಾಜಗೋಪಾಲ್ ರಾಲಿಯನ್ನು ಉದ್ಘಾಟಿಸಿದರು.. ಅಬ್ದುಲ್ ರಝಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ್, ವಿ.ವಿ….

Read More

ವಾಚನ ದಿನವನ್ನು ಅರ್ಥಪೂರ್ಣ ಗೊಳಿಸಿದಲಕ್ಕಿ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು

ಓದುವುದು ಇವರಿಗೆ ದೈನಂದಿನ ಜೀವನದ ಒಂದು ಭಾಗ ಕಳೆದ 50 ವರುಷಗಳಿಂದ ಏನನ್ನಾದರೂ ಓದದೆ ಕಳೆದ ಒಂದು ದಿನ ಇದ್ದಿರಲಿಕಿಲ್ಲ ಹೌದು ಇವರು ಬಂಗ್ರ ಮಂಜೇಶ್ವರ ಸ್ವದೇಶಿ ಹೆಸನ್ ಇವರ ನಿತ್ಯ ಕ್ರಿಯೆಯಲ್ಲಿ ಒಂದು ಓದುವುದು ಇವರ ಈ ಹವ್ಯಾಸವನ್ನು ಅಥವಾ ದಿನಚರಿಯನ್ನು ಕಂಡು ವಾಚನ ದಿನದಂದು ಹಸನ್ ಅವರಿಗೆ ಲಕ್ಕಿ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಸನ್ಮಾನಿಸಿ ವಾಚನ ದಿನವನ್ನು ಅರ್ಥಪೂರ್ಣ ಗೊಳಿಸಿದರು.

Read More

ಕೇರಳ ಸರಕಾರ V/S ರಾಜ್ಯಪಾಲರು.ತಾರಕಕ್ಕೇರಿದ ಶೀತಲ ಸಮರ. ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಮಾರಕ.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಲ್ಲಿ ವ್ಯತ್ಯಸ್ತವಾದ ರಾಜಕೀಯ ಪಕ್ಷ ಅಥವಾ ಒಕ್ಕೂಟಗಳು ಅಧಿಕಾರ ನಡೆಸುವಾಗ ರಾಜ್ಯಪಾಲರ ಅಧಿಕಾರ ಕೇಂದ್ರವಾದ ರಾಜ್ಯಭವನವು ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಪರಿವರ್ತಿತವಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾದರೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.ಸಂವಿಧಾನದ ಪ್ರಕಾರ ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಅಧಿಕಾರ ಚಲಾಯಿಸಬೇಕಿದ್ದು ರಾಜ್ಯವೊಂದದರ ಪ್ರಧಾನ ಆಡಳಿತ ಅಧಿಕಾರಿಯಾಗಿದ್ದಾರೆ. ಕೇರಳ ದಲ್ಲಿ ರಾಜ್ಯ ಸರ್ಕಾರ v/ s ರಾಜ್ಯಪಾಲರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೇರಳದಲ್ಲಿ ರಾಜ್ಯಪಾಲರಿಗೂ ರಾಜ್ಯ ಸರಕಾರಕ್ಕೂ ಶೀತಲ ಸಮರ ಏರ್ಪಟ್ಟಿದ್ದು ಅದು…

Read More

ಬಂಟ್ವಾಳ : ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಗಂಡ ಹೆಂಡತಿ ಇಬ್ಬರ ಮೃತದೇಹ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಇಂದು ಗುರುವಾರ ಪತ್ತೆಯಾಗಿದೆ.ಸಜಿಪಮೂಡ ಗ್ರಾಮದ ತಿಮ್ಮಪ್ಪ ಮೂಲ್ಯ (50)ಹಾಗೂ ಆತನ ಪತ್ನಿ ತುಂಬು ಗರ್ಭಿಣಿ ಜಯಂತಿ (40) ಇಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಇದ್ದರೆ ತಿಮ್ಮಪ್ಪ ಅವರು ನೇಣು ಬಿಗಿದು…

Read More
error: Content is protected !!