ನಿರಂತರ ಓದುವಿಕೆಯಿಂದ ಸತ್ಪ್ರಜೆಗಳಾಗಲು ಸಾಧ್ಯ .ಶಾಸಕ ಎ ಕೆ ಎಂ ಅಶ್ರಫ್
ಮಂಜೇಶ್ವರ : ನಿತ್ಯ ಜೀವನದಲ್ಲಿ ನಿರಂತರ ಓದುವಿಕೆಯಿಂದ ನಮ್ಮ ಜ್ಞಾಪಕಾ ಶಕ್ತಿ ವೃದ್ಧಿ ಗೊಳ್ಳುವುದರ ಜೊತೆಗೆ ನಾಗರೀಕ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯವೆಂದು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಹೇಳಿದ್ದಾರೆ. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ನಡೆದ ವಾಚನಾ ಪಕ್ಷಾಚಾರಣೆಯ ತಾಲೂಕೂ ಮಟ್ಟದ ಉಧ್ಘಾಟಾನಾ ಸಮಾರಂಭ ಹಾಗೂ ಪಿ ಏನ್ ಪಣಿಕ್ಕರ್ ಮತ್ತು ದಿವಂಗತ ದಿನೇಶ್ ವಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಜಿ ಎಚ್ ಎಸ್ ಎಸ್ ಬಂಗ್ರ ಮಂಜೇಶ್ವರ ಶಾಲೆಯಲ್ಲಿ…