ಕೋಮರಾಯ ಚಾಮುಂಡೇಶ್ವರಿ ಪುದ್ವಾರ್ ಮೆಚ್ಚಿ ನೆಮೋತ್ಸವ ಮೇ 8 ರಂದು.
ಕಾಸರಗೋಡು ಪಾಯ್ಯರಂಬೆ ಕಂಬಾರ್ ಹತ್ತು ಸಮಸ್ತರ ಶ್ರೀ ಕೋಮರಾಯ ಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಪುದ್ವಾರ್ ಮೆಚ್ಚಿ ನೆಮೋತ್ಸವ ಮೇ 8 ರ ಗುರುವಾರ ನಡೆಯಲಿದೆ
ಕಾಸರಗೋಡು ಪಾಯ್ಯರಂಬೆ ಕಂಬಾರ್ ಹತ್ತು ಸಮಸ್ತರ ಶ್ರೀ ಕೋಮರಾಯ ಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಪುದ್ವಾರ್ ಮೆಚ್ಚಿ ನೆಮೋತ್ಸವ ಮೇ 8 ರ ಗುರುವಾರ ನಡೆಯಲಿದೆ
ಮಂಜೇಶ್ವರ ಉದ್ಯಾವರ ದ ಇತಿಹಾಸ ಪ್ರಸಿದ್ಧ ಅರಸು ಮಂಜಿಷ್ಣಾರ್ ಕ್ಷೇತ್ರ ದ ವರ್ಷಾವದಿ ಉತ್ಸವ ಹಾಗೂ ಬಂಡಿ ಉತ್ಸವ ಮೇ 8 ರಿಂದ 14 ರವರೆಗೆ ನಡೆಯಲಿದೆ. 8 ರಂದು ರಾತ್ರಿ 8 ಗಂಟೆ ಗೆ ತಾಲಿಮು ಪ್ರದರ್ಶನ, ರಾತ್ರಿ 9 ಗಂಟೆ ಗೆ ಧ್ವಜಾರೋಹಣ. 10 ಗಂಟೆ ಗೆ ಕಂಚಿಲ ಸೇವೆ, ಕಟ್ಟೆ ದೀಪರಾಧನೆ9 ರಂದು ರಾತ್ರಿ 1 ಗಂಟೆ ಗೆ ಅಣ್ಣಾದೈವದ ನೇಮ, ಕೆರೆ ದೀಪರಾಧನೆ ಹಾಗೂ 10 ರಂದು ಬೆಳಿಗ್ಗೆ 9 ಗಂಟೆ…
ಮಂಜೇಶ್ವರ: ಮಂಜೇಶ್ವರದ ಚರ್ಚ್ ಬೀಚ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಭಾರೀ ಮೌಲ್ಯದ 22 ಪವನ್ ಆಭರಣಗಳನ್ನು ಕದ್ದೊಯ್ದಿದ್ದಾರೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿ ವಾಸವಾಗಿರುವ ನವೀನ್ ಮೊಂತೇರೊ ಎಂಬವರ ಮನೆಯಲ್ಲಿ ಕಳವು ನಡೆದಿದೆ.ಮನೆ ಮಾಲೀಕ ನವೀನ್ ಹಾಗೂ ಕುಟುಂಬ ಏಪ್ರಿಲ್ 21ರಂದು ಸಂದರ್ಶನ ವೀಸಾದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ್ದರು.ಇದೀಗ ಅವರು ಮನೆಗೆ ಹಿಂದಿರುಗಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಎರಡು ಮಹಡಿಗಳಿರುವ ಮನೆಗೆ ಹಿಂಭಾಗದ ಬಾಗಿಲನ್ನು ಒಡೆದು ಕಳ್ಳರು ಒಳನುಗ್ಗಿದ ಕಳ್ಳರು…
ಮಂಗಳೂರು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಬ್ದುಲ್ ಸಫಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಝಾನ್ ಮತ್ತು ಆದಿಲ್ ಮೆಹರೂಫ್ ಬಂಧಿತ ಆರೋಪಿಗಳು. ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹಸಚಿವ ಜಿ. ಪರಮೇಶ್ವರ್, “ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ…
ಮಂಜೇಶ್ವರ: ಹವಾಮಾನ ವೈಪರೀತ್ಯ ಸಹಿತ ವಿವಿಧ ಕಾರಣಗಳಿಂದ ಈ ಬಾರಿ ಬೇಸಿಗೆ ಮಳೆ ಸಹಿತ ವಾಯುಭಾರ ಕುಸಿತದ ಪರಿಣಾಮ ಆಗಾಗ ಮಳೆ ಬೀಳುತ್ತಿದ್ದು, ಸ್ಥಳೀಯಾಡಳಿತ ಸಂಸ್ಥೆಗಳು ಸಹಿತ ಆಡಳಿತ ಯಂತ್ರ ನಿಷ್ಕ್ರೀಯವಾಗಿದ್ದು ಜನರು ಆತಂಕ ಪಡುವಂತಾಗಿದೆ. ಜಲಜೀವನ ಮಿಷನ್, ದೂರವಾಣಿ-ಮೊಬೈಲ್, ಕುಡಿಯುವ ನೀರು ಪೂರೈಕೆ ಮೊದಲಾದವುಗಳು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅವ್ಯವಸ್ಥೆಗಳು ಮುಂದಿನ ಮಳೆಗಾಲವನ್ನು ತೀವ್ರ ಸ್ವರೂಪದಲ್ಲಿ ಅಲ್ಲೋಲ ಕಲ್ಲೋಲಗೊಳಿಸುವ ಅತಂತ್ರತೆಗಳು ಭವಿಷ್ಯವನ್ನು ಕರಾಳಗೊಳಿಸುವ ಸೂಚನೆ ಕಂಡುಬಂದಿದೆ.ಅಂತರ್ ರಾಜ್ಯ ಸಂಪರ್ಕದ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ…
ಬಜ್ಜೆಯಲ್ಲಿ ಗುರುವಾರ ಸಂಜೆ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾತ್ ಶೆಟ್ಟಿ (38) ಎಂಬಾತನನ್ನು ನಾಲ್ವರ ತಂಡವೊಂದು ಥಳಿಸಿ, ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದೆ. ಸುರತ್ಕಲ್ ನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯ ಬಗ್ಗೆ ಪೂರ್ವ ದ್ವೇಷ ಹೊಂದಿದ್ದ ತಂಡ ನಗರ ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲ್ವಾರ್ ದಾಳಿನಡೆಸಿ ಹತ್ಯೆ ಮಾಡಿದೆ.ತಂಡವೊಂದು ಸಾರ್ವಜನಿಕರ ಎದುರಲ್ಲೇ ಆರೋಪಿಯನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಹಲ್ಲೆ ಮಾಡಿ ಬಳಿಕ ತಲವಾರಿನಿಂದ…
ಫಾಸಿಲ್ ಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಪ್ರಮುಖ ಆರೋಪಿ ಬಜ್ಪೆ ನಿವಾಸಿ ಸುವಾಶ್ ಶೆಟ್ಟಿಗೆ ತಲ್ವಾರ್ನಿಂದ ಕೊಚ್ಚಿದ ಗ್ಯಾಂಗ್. ಮೀನಿನ ಲಾರಿಯನ್ನು ಬಜ್ಪೆ ಬಳಿ ಅಡ್ಡ ಹಾಕಿ ಹಿಗ್ಗಾಮುಗ್ಗ ತಲಾವರು ಧಾಳಿ ನಡೆಸಿದ್ದಾರೆ.
ವಿಶ್ವದ ವಿವಿಧ ಚಲನ ಚಿತ್ರೋತ್ಸವಗಳಲ್ಲಿ ವೀಕ್ಷಕರ ಮೆಚ್ಚುಗೆ ಪಡೆದು, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಪಡೆದಂತಹ ತುಳು ಚಿತ್ರ “ಪಿದಾಯಿ” ಇದೇ ಬರುವ ಮೇ 9 ರಂದು ತುಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ವತಿಯಿಂದ ಕನ್ನಡ ಸಂಸ್ಕೃತಿ ಶಿಬಿರ. ಎಡನೀರು : ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ಕಾಸರಗೋಡು ಇದರ ನೇತೃತ್ವದಲ್ಲಿ 13 ನೇ ವರ್ಷದ ಐದು ದಿನಗಳ ಉಚಿತ ಕನ್ನಡ ಸಂಸ್ಕೃತಿ ಶಿಬಿರವು ಶ್ರೀ ಈಶ್ವರಾನಂದ ಭಾರತಿ ಸ್ವಾಮೀಜಿ ಹೈಯರಿ ಸೆಕೆಂಡರಿ ಶಾಲೆ ಎಡನೀರು ಕಾಸರಗೋಡಿನಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ನೆರವೇರಿಸಿದರು.ಮುಖ್ಯ ಅತಿಥಿಯಾಗಿ ಬಿ. ಎ.ಆರ್. ಎಚ್. ಬೋವಿಕ್ಕಾನ ಶಾಲೆಯ…
ಮಂಜೇಶ್ವರ : ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಆಟೋ ರಿಕ್ಷಾ ಹಾಗೂ ಕಾರು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ರಿಕ್ಷಾ ಚಾಲಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾಇಾಂಗಾಡ್ ನಿವಾಸಿ ಮೋಹನ್ ಸಾವನ್ನಪ್ಪಿದ ದುರ್ದೈವಿ. ಏನೋ ಅವಶ್ಯಕ್ಕಾಗಿ ಕಾಇಾಂಗಾಡ್ ನಿಂದ ತಲಪಾಡಿ ಭಾಗಕ್ಕೆ ಆಗಮಿಸುತಿದ್ದ ಆಟೋ ರಿಕ್ಷಾಗೆ ತಲಪಾಡಿ ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುತಿದ್ದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಅಪಘಾತದಲ್ಲಿ ಆಟೋ ರಿಕ್ಷಾ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಸ್ಥಳೀಯರ ಹಾಗೂ ಅಗ್ನಿಶಾಮಕ ದಳದ ಸಹಾಯದಿಂದ…