ಶೀಘ್ರ ಕಲ್ಯಾಣ ಪ್ರಾಪ್ತಿ ಗೆ ಸ್ವಯಂವರ ಪಾರ್ವತಿ ಯಾಗ.ಜುಲೈ 5 ರಂದು ಅಂಬಾರು ಸದಾಶಿವ ಕ್ಷೇತ್ರ ದಲ್ಲಿ.

“‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎಂಬ ಮಾತಿನಂತೆ ಯಾವುದೇ ತಂದೆ ತಾಯಿಗಳಿಗೆ ತನ್ನ ಮಕ್ಕಳನ್ನು ಉನ್ನತ ಭವಿಷ್ಯಕ್ಕೆ ಹೊಂದಿಕೊಳ್ಳುವಂತೆ ಯೋಗ್ಯವಾದ ವಧು ವರರನ್ನು ತನ್ನ ಮಕ್ಕಳಿಗೆ ಅನ್ವೇಶಿಸಿ ಮದುವೆಯ ಭಾಗ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗೆ ಶೀಘ್ರವಾಗಿ ಯೋಗ್ಯವಾದ ಸಂಬಂಧಗಳನ್ನು ಅನ್ವೇಷಣೆ ಮಾಡಿ ಬದುಕು ಕಟ್ಟಿಕೊಳ್ಳುವಂತೆ ಹೆತ್ತವರು ಅದೆಷ್ಟು ಕನಸುಗಳನ್ನು ಕಾಣುತ್ತಾರೆ. ಆದರೆ ಸ್ತ್ರೀಯರಿಗೆ ವಿವಾಹ ಭಾಗ್ಯವು ಮಂದಗತಿಯಲ್ಲಿ ಸಾಗುತ್ತಿದ್ದರೆ, ತಾನು ಅಂದುಕೊಂಡಂತಹ ವರ ಲಭಿಸದೆ ವಿವಾಹ ಭಾಗ್ಯವು ಮಟಕುಗೊಳ್ಳುತ್ತಿದ್ದರೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲು ಸ್ವಯಂವರ…

Read More

ದುಬಾಯಿಯಲ್ಲಿ ಜೂನ್ 29 ರಂದು ಸಾಧಕರಿಗೆ ಸನ್ಮಾನದ ಜೊತೆ ದಶಮಾನದ ಸಂಭ್ರಮ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಇದೇ ಬರುವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ನಗರದ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಜರಗಲಿರುವುದು ಎಂದು ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತ ಜೂನ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ದಶಮ ಸಂಭ್ರಮದ ಪ್ರಯುಕ್ತ ಯುಎಇಯ…

Read More

ಯಕ್ಷಕಿರೀಟಿ ಶ್ರಿಯುತ ಸುಬ್ರಾಯ ಹೊಳ್ಳರಿಗೆ ದುಬಾಯಿ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ 2025

ದುಬೈ: ದಶಮಾನೋತ್ಸವ ಸಡಗರದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ (YAKU) ವರ್ಷಂಪ್ರತಿ, ದುಬಾಯಿ ಅಥವ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ನೀಡುತ್ತಾ ಬಂದಿರುವಂತೆ, 2024-2025 ನೇ ಸಾಲಿನ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ಪ್ರಾತಿನಿಧಿಕ ಕಲಾವಿದ, ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳರಿಗೆ ನೀಡಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮದಂಗವಾಗಿ ಜೂ.29 ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್…

Read More

ಕವಿ ಕಯ್ಯಾರರು

“ಬೆಂಕಿ ಬಿದ್ದಿದೆ ಮನೆಗೆ ಓಬೇಗ ಬನ್ನಿ “ಎಂದುಕರೆಕೊಟ್ಟ ಮಹಾನ್ ಚೇತನ.ಕನ್ನಡ ಸಾಹಿತ್ಯ ಲೋಕದ ಧೀಮಂತ ನಯನಗಡಿನಾಡ ಹೆಮ್ಮೆಯ ಕವಿಮನ. ಶೈಕ್ಷಣಿಕ ಕ್ಷೇತ್ರದಲ್ಲೂ ಮಹಾನ್ ಕ್ರಾಂತಿನಾಡು-ನುಡಿ, ಐಕ್ಯತೆ-ಪರಂಪರೆಯಲ್ಲೂ ಪ್ರೀತಿನುಡಿದಂತೆ ನಡೆದ ಅಪ್ಪಟ ಕನ್ನಡ ಪ್ರೇಮಿಸಾಧಿಸಿರುವಿರಿ ಕೃಷಿ ಕ್ಷೇತ್ರದಲ್ಲೂ ಪ್ರಗತಿನಿಮ್ಮ ಬದುಕು-ಬರಹಗಳೇ ನಮಗೆ ಸ್ಪೂರ್ತಿ. ಐಕ್ಯತೆಯ ಮಂತ್ರವ ‘ಐಕ್ಯಗಾನ’ದಿ ಪಸರಿಸಿದಿರಿಗಡಿನಾಡಿನ ಕಿಡಿಯಾಗಿ ಪ್ರಜ್ವಲಿಸಿದಿರಿದುಡಿತವೇ ನನ್ನ ದೇವರೆಂದು ಸಾರಿರುವಿರಿಕನ್ನಡಿಗರ ಮನೆ-ಮನದಿ ನೆಲೆಸಿರುವಿರಿ. ✍️ ಸುಜಿತ್.ಕುಮಾರ್, ಬೇಕೂರು.

Read More

ಪರಿಸರ ದಿನ

ಹಚ್ಚ ಹಸುರಿನ ನಡುವೆಮದುಮಗಳ ಸಿಂಗಾರದಂತೆಮಿನುಗುವಳು ಭೂದೇವಿ.ತಾನೂ ಬದುಕುವುದರೊಂದಿಗೆಇತರ ಜೀವಿಗಳಿಗೂಆಶ್ರಯತಾಣವಾಯಿತು ವೃಕ್ಷ. ಸುತ್ತಲಿನ ಪರಿಸರವುಮನುಜನಿಗೆ ವರವುಸ್ವಚ್ಛ ಪರಿಸರವೇಆರೋಗ್ಯದಾಯಕವು.ಪ್ರಕೃತಿಯು ಜೀವಿಗಳಿಗೆಅತಿ ಅಗತ್ಯವುನಾವು ಇಲ್ಲದಿರೆ ಇರುವುದುಪ್ರಕೃತಿಯುಪ್ರಕೃತಿಯು ಇಲ್ಲದಿರೆ ಮನುಜನಿಗೆಇರುವುದೇ ಉಳಿಗಾಲವು?ಇದನರಿತು ನಡೆದರೆಬದುಕು ಸುಂದರ ಪಯಣ.ಉಳಿಸೋಣ ಬೆಳೆಸೋಣಮರಗಿಡ ಬಳ್ಳಿಗಳಒಂದೇ ದಿನಕ್ಕಲ್ಲ ಪರಿಸರ ದಿನಪ್ರತಿದಿನವು ಇರಲಿಪರಿಸರ ಕಾಳಜಿಯು. ✍️..ಸುಜಿತ್ ಕುಮಾರ್ ಬೇಕೂರ್

Read More

ಎಪ್ಪತ್ತರ ಹರೆಯದ್ಲಲೂ ಇಪ್ಪತ್ತರ ಹರೆಯದಂತೆ ಲವಲವಿಕೆಯಿಂದ ಯಕ್ಷಗಾನ ತರಗತಿ ನೀಡುತ್ತಿರುವ ಯಕ್ಷಗುರು ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ

ಯಕ್ಷಗಾನವನ್ನು ಒಂದು ಜಾನಪದ ಕಲೆ ಎಂದು ನಾವು ಕರೆಯುತ್ತಿದ್ದರೂ ಅದು ಕಾಲಾನುಗತವಾಗಿ ಜಾನಪದಕ್ಕಿಂತ ಭಿನ್ನವಾದ ವಾತಾವರಣದಲ್ಲಿ ಬೆಳೆದು ಬಂದಿದೆ ಎನ್ನುವುದು ನಿರ್ವಿವಾದ . ಯಕ್ಷಗಾನವು ಯಾವುದೇ ಒಂದು ಕಲೆಯ ಅಂಗವಲ್ಲ .ಸ್ವಯಂ ಪೂರ್ಣತೆಯನ್ನು ಪಡೆದ ಒಂದು ಸಮಷ್ಟಿ ಕಲೆ .ಯಕ್ಷಗಾನ ಕಲೆಯ ಮೂಲ ಆದಿಮಾನವನ ಕಲ್ಪನೆ,ಚಿಂತನೆಗಳ ಫಲ . ಯಕ್ಷಗಾನದಲ್ಲಿ ಸಾಹಿತ್ಯ ಸಂಗೀತ,ಅಭಿನಯ ,ಅಲಂಕಾರಗಳು ಪರಸ್ಪರ ಪೂರಕವಾಗಿ ಕ್ರಿಯಾಶೀಲವಾಗಿರುತ್ತದೆ.ಇದರಲ್ಲಿ ಸಾಹಿತ್ಯಕ್ಕೆ ಅಕ್ಷರವು ಮಾದ್ಯಮವಾಗುತ್ತದೆ.ಅಭಿನಯಕ್ಕೆ ನಟ ಮಾಧ್ಯಮನಾಗಿದ್ದಾನೆ.ಅಲಂಕಾರಕ್ಕೆ ಬೌತಿಕ ವಸ್ತುಗಳು,ಸಲಕರಣೆಗಳು ಮಾದ್ಯಮವಾಗಿರುತ್ತದೆ.ಶತಮಾನಗಳ ಇತಿಹಾಸವನ್ನು ದಾಟಿ ಬಂದರೂ ಈ ಕಲೆ…

Read More

ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣ ಗಣನೆ…….

ಪುಟ್ಟ ಕನಸುಗಳೊಂದಿಗೆ ದಿಟ್ಟ ಹೆಜ್ಜೆಯನಿಕ್ಕುತ ವಿದ್ಯಾದೇಗುಲಕ್ಕೆ ವಿದ್ಯಾರ್ಥಿಗಳು .ಜೂನ್ 2 ರಂದು ನೂತನ ಅಧ್ಯಯನ ವರ್ಷ ಆರಂಭ ಅಂತೂ ಇಂತೂ ಬೇಸಿಗೆ ರಜೆ ಕಳೆದು ಮತ್ತೊಂದು ನೂತನ ಶೈಕ್ಷಣಿಕ ವರ್ಷದ ಸ್ವಾಗತದಲ್ಲಿ,ಲವಲವಿಕೆಯೊಂದಿಗೆ ವಿದ್ಯಾರ್ಥಿ ಸಮೂಹ .ಜೂನ್ 2ರಂದು ರಾಜ್ಯದ ಎಲ್ಲಾ ಶಾಲೆಗಳು ಪುನರಾರಂಭಗೊಳ್ಳಲ್ಲಿದ್ದು ಈ ಮೂಲಕ 2025-2026 ರ ಸಾಲಿನ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಭವಿಷ್ಯದ ಹತ್ತು ಹಲವಾರು ಕನಸುಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳಲ್ಲೊಂದಿಗೆ ನೂತನವಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳನ್ನು ಹಾಗೂ ನೂತನ ಶಾಲಾರಂಭವನ್ನು…

Read More

ಅಚ್ಚಳಿಯದೆ ಮಾಸದಂತ ನೆನಪು

ಅಚ್ಚಳಿಯದೆ ಮಾಸದಂತ ನೆನಪುಗಳಿತ್ತುಅಲ್ಲಿ ಸಾವಿರಾರು ಅಪರೂಪದ ಕ್ಷಣಗಳಿತ್ತುಅದೇ ಶಾಲಾ ಜೀವನವಾಗಿತ್ತು…ಸಾಲು ಸಾಲು ಕಂಬಗಳಲ್ಲಿಅಡಗಿ ನಿಂತು ಕಣ್ಣಾ ಮುಚ್ಚಾಲೆಆಡೋ ಆಟವಿತ್ತು.ಸ್ನೇಹಿತರ ಪರಿಚಯವೇಅಲ್ಲೇ ಶುರುವಾಗಿತ್ತು.ಮೊದಲ ಬೆಂಚಿಯಲ್ಲಿ ಕುಳಿತ ನಮಗೆಮನದಲ್ಲಿ ಸಂತಸವಿತ್ತುಅದೇ ಕೊನೆಯ ಬೆಂಚಿಯಲ್ಲಿ ಕುಳಿತವರ ನೋಡಿಹಾಸ್ಯದಿಂದ ನಗುವುದಿತ್ತುಕಪ್ಪು ಗೋಡೆಯಲ್ಲೇ ಗೀಚಿದಎಷ್ಟೋ ಬರಹಗಳಿದ್ದವು..ಗೋಡೆಯಲ್ಲಿ ತೂಗಡಿಸಿದ ಸ್ವಾತಂತ್ರ ಹೋರಾಟಗಾರರಮತ್ತು ಸಾಧಕರ ಭಾವಚಿತ್ರವಿತ್ತುಇಂದಿಗೂ ನನ್ನೀ ಚಿತ್ತ ಕ್ಕೆ ದೇಶ ಪ್ರೇಮವ ಸಾರುತಿದೆಗಣಿತ ಅಗಣಿತದ ಪಾಠ ಕುತೋಹಲವಿತ್ತುಕನ್ನಡ ಪಾಠದ ಕಥಾಭಾಗ ಕೇಳಲು ಖುಷಿಯಿತ್ತುಸಮಾಜ ಪಾಠ ಕೇಳಿ ಕೇಳಿಕಣ್ಣು ತೂಕಾಡಿಸುವುದಿತ್ತುವಿಜ್ಞಾನ ಪಾಠ ಕ್ಕಿಂತ ಪ್ರಯೋಗಗಳಮೇಲೆ ಆಸಕ್ತಿ ಜಾಸ್ತಿಯಿತ್ತುಇಂಗ್ಲಿಷ್…

Read More

ಮರಿಯಾಳದ ತಿರ್ಲ್

ಮೂಡಯಿ ಬಾನೋಡುಮೂಡುನ ಮುಗಲ್ ಪಡ್ಡೆಯಿಡ್ ಅದ್ದೋಲಿಪುನ ಕಡಲ್ತೆಂಕೈಡ್ ಬೀಜಿನ ಗಾಳಿ ಅಪಗಬಡಕ್ಕಯ್ ಸೀಮೆಡ್ ದ್….ದೇಬೇರೆ ರಂಗ್…. ಅಪಗನೆನೇಸರ ದೇಬೆರೆಗ್ ಉಲ್ಲಾಸದ ಪೊರ್ಲುಎತ್ತೊಂಜಿ ಪೊರ್ಲುಮರಿಯಾಳದ ತಿರ್ಲ್ ಬೇಷ್ಯ ದ ಪನಿ ಬರ್ಸಬನ್ನಗ…ಮಾಜಿನ್ಡ್ ಕರಿಮುಗಲ್.ಬೊಲ್ಮನದ ರಂಗಾಡ್ ಬಾನ ಪುರಾನೇಸರ ದೇಬೆರ್ತೆಲಿತ್ ನಲಿತೆರ್ಪಚ್ಚೆ ಪಜೀರುಳುತರೆದೇರ್ಪುಲೆಕ.ಬೆನ್ನಿ ಬೇಸಾಯಗೂದೀನ ಪೊರ್ಲ ಪಜ್ಜೆ ಪುರುಂಚಿನ ಮಣ್ಣ್ಡ್ ದ್ಪರೆಂಚುನ ಬಂಜಿಗ್ತೆಲಿ ಗಂಜೀದತಳಿಪ್ಪು ಓದಗ್ ನ್ಡ್. 📝ಬರವಣಿಗೆ – ಸುರೇಶ್ ಮಂಗಲ್ಪಾಡಿ

Read More

2026 ರ ವಿಧಾನ ಸಭಾ ಚುನಾವಣೆ ಯ ದಿಕ್ಸೂಚಿಯಾದ ತ್ರಿಸ್ತರ ಪಂಚಾಯತ್ ಚುನಾವಣೆಗೆ ರಾಜಕೀಯ ಪಕ್ಷಗಳ ಕಸರತ್ತು ಆರಂಭ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತರಾಗಿರುವ ಸ್ಥಳೀಯಾಡಳಿತ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತನ್ನದೇ ಆದ ಕಸರತ್ತು ಆರಂಭಿಸಿದ್ದು ತ್ರಿಸ್ತರ ಪಂಚಾಯತಿಗಳಲ್ಲಿ, ನಗರ ಸಭೆ ಮುನ್ಸಿಪಾಲಿಟಿಗಳಲ್ಲಿ. ತನ್ನದೇ ಆದ ಬಾಹುಬಲ್ಯ ವನ್ನು ಸ್ಥಾಪಿಸಿ 2026 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದೆ. ಈಗಾಗಲೇ ವಾರ್ಡ್ ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದ್ದು 941 ಪಂಚಾಯತಿಗಳ ವಾರ್ಡ್ ವಿಭಜನೆ ಮಾಡಿ ಇದೀಗ ವಾರ್ಡ್ ಗಳ ಸಂಖ್ಯೆ 15962 ರಿಂದ 17337 ಕ್ಕೆ ಹೆಚ್ಚಳಗೊಂಡಿದೆ. ಅಂದರೆ…

Read More
error: Content is protected !!