ಭಾರತ ಎಂದೂ ಯುದ್ಧ ಬಯಸೋದಿಲ್ಲ, ಅದೇ ಸಂದರ್ಭ ಭಯೋತ್ಪದನಯನ್ನು ಎಂದೂ ಸಹಿಸೋದಿಲ್ಲ,: ಶಶಿತರೂರು

ಆಪರೇಷನ್ ಸಿಂಧೂರ್ ಬಳಿಕ ಭಾರತದ ನಿಲುವನ್ನು ಭಾರತದ ಪ್ರತಿನಿಧಿ ತಂಡಗಳು ವಿದೇಶದಲ್ಲಿ ಸ್ಪಷ್ಟವಾಗಿ ಮುಂದಿಡುತ್ತಿದ್ದಾರೆ, ಶಶಿತರೂರು ನಾಯಕತ್ವದ ತಂಡವು ಯು ಎಸ್ ಎ, ಗುಯಾನ ಪ್ರವಾಸ ಮುಗಿಸಿ ಪನಾಮ ತಲುಪಿದ್ದಾರೆ, ಸ್ವಪಕ್ಷ ವಿರೋಧದ ನಡುವೆಯೂ ಶಶಿತರೂರು ಭಾರತಮಾತೆಯ ಸುಪುತ್ರನಾಗಿ ಭಯೋತ್ಪಾದನೆ ವಿರುದ್ಧ ಭಾರತ ನಿಲುವನ್ನು ಸ್ಪಷ್ಟಡಿಸುತಿದ್ದಾರೆ, ಭಾರತ ಎಂದೂ ಯುದ್ಧ ಬಯಸೋದಿಲ್ಲ, ಅದೇ ಸಂದರ್ಭದಲ್ಲಿ ಎಂದೂ ಭಯೋತ್ಪದನಯನ್ನು ಸಹಿಸೋದಿಲ್ಲ, 40 ದಶಕಗಳಿಂದ ಸಹಿಸಿದ್ದಾಗಿದೆ, ಭಾರತ ಬದಲಾಗಿದೆ, ಅಭಿವೃದ್ಧಯತ್ತ ಚಿತ್ತಮಾಡಿದೆ, ಅಂತಹ ಸಂದರ್ಭದಲ್ಲಿ, ಬಯತ್ಪಾದನೆಯನ್ನೇ ದಂದೆ ಮಾಡಿರುವ ಪಾಕಿಸ್ತಾನ…

Read More

ಭಾರತೀಯ ಸೇನೆಯ “ವಿಕ್ರಾಂತ್” ಯುದ್ಧ ನೌಕೆಯಿಂದ ಪಾಕಿಸ್ತಾನ್ ಕರಾಚಿಯ ಬಂದರು ಪುಡಿ ಪುಡಿ.

ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗು ಬಾಣವಾಗಿ ಪರಿಣಮಿಸಿದೆ, ಭಾರತೀಯ ಸೇನೆಯು ಲಾಹೋರ್‌, ಕರಾಚಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ತನ್ನ ರಣಾರ್ಭಟ ಮಾಡಿದೆ. ಆಪರೇಷನ್ ಸಿಂದೂರು ಗೆ ಪ್ರತೀಕಾರವಾಗಿ ಪಾಕಿಸ್ತಾನವು ಜಮ್ಮು ಕಾಶ್ಮೀರದ ಮೇಲೆ ಡ್ರೋನ್ ನಡೆಸಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಭಾರತವು ಸಿಯಾಲ್‌ಕೋಟ್ ಮತ್ತು ಲಾಹೋರ್‌ ಜೊತೆಗೆ ರಾಜಧಾನಿ ಇಸ್ಲಾಮಾಬಾದ್‌, ಕರಾವಳಿ ನಗರವಾದ ಕರಾಚಿ ಮೇಲೂ ಭಾರತ ಡ್ರೋನ್ ದಾಳಿ ಪ್ರಾರಂಭಿಸಿದೆ. ಅರಬ್ಬಿ…

Read More

ಉಗ್ರರ ಹಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ “ಸಿಂಧೂರ” ಮಾನವೀಯತೆ ಮೆರೆದ ಭಾರತೀಯ ಸೇನೆ

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸೇನೆ ಬಹಳ ಬುದ್ಧಿವಂತಿಕೆಯಿ0ದ ಹಾಗೂ ಯೋಜಿತ ಕಾರ್ಯದೊಂದಿಗೆ ತಕ್ಕ ಉತ್ತರ ನೀಡಿ ಪಾಕಿಸ್ಥಾನದ ವಿರುದ್ಧ ಪ್ರತೀಕಾರ ಆರಂಭಿಸಿದೆ.ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 26 ಭಾರತೀಯರು ಸಾವನ್ನಪ್ಪಿದ್ದು ಇದರಲ್ಲಿ ಸಿಂಧೂರ ನಷ್ಟಗೊಳಿಸಿದವರಿಗೆ ಸಿಂಧೂರದ ಬೆಲೆ ಏನೆಂಬುದನ್ನು ಅಪರೇಷನ್ ಸಿಂಧೂರದ ಮೂಲಕ ತಿಳಿಸಿದೆ. ಮೇ17ರ ಬುಧವಾರ ನಸುಕಿನ ವೇಳೆ ಅಪರೇಷನ್ ಸಿಂಧೂರ ಅಡಿಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ಭಯೊತ್ಪಾಧನೆಯನ್ನ ಪ್ರೋತ್ಸಾಹಿಸುತ್ತಿರುವ ಜೈಶ್.ಎ-ಮೊಹಮ್ಮದ್ ,ಲಷ್ಕರ್-ಎ-ತೊಯ್ಬ,ಸಂಘಟನೆಯನ್ನ…

Read More
error: Content is protected !!