ಜ್ಞಾನದ ಕೇಂದ್ರ ಪಸರಿಸುತ್ತಿದೆ ಇತಿಹಾಸದ ಹೊಂಗಿರಣ ….. !
ಮಂಗಳೂರು : ಮಂಗಳೂರು ಸಮೀಪದ ಮುಡಿಪು ಗುಡ್ಡದ ಮೇಲಿರುವ ಶ್ರೀಕೃಷ್ಣ ಧ್ಯಾನ ಕೇಂದ್ರವು ಇಂದು ಧ್ಯಾನ, ಆಧ್ಯಾತ್ಮಿಕತೆ ಮತ್ತು ಇತಿಹಾಸವನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವ ವಿಶಿಷ್ಟ ತಾಣವಾಗಿ ಗುರುತಿಸಿಕೊಂಡಿದೆ. ಪ್ರಕೃತಿಯ ಸೊಬಗು ಮಧ್ಯೆ ನಿರ್ಮಾಣವಾಗಿರುವ ಈ ಭವ್ಯ ಧ್ಯಾನ ಮಂದಿರವು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸಸ್ಯ ಸಿರಿರಾಶಿ ಪ್ರಕೃತಿಯ ನಡುವೆ ಎತ್ತರದ ಗುಡ್ಡದ ಮೇಲೆ ಭವ್ಯವಾಗಿ ವಿರಾಜಮಾನವಾಗಿರುವ ಶ್ರೀಕೃಷ್ಣ ಧ್ಯಾನ ಮಂದಿರವು ತನ್ನ ವಿಶಿಷ್ಟ ವಾಸ್ತುಶೈಲಿಯಿಂದಲೇ ಗಮನ ಸೆಳೆಯುತ್ತದೆ. ಪುರಿ ಜಗನ್ನಾಥ ಮಂದಿರವನ್ನು ಹೋಲುವ ಈ…