Avatar

NAMMA MEDIA 24X7

ಒಗಟುಗಳು

ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು -ಉತ್ತರ – ನವಿಲು ಒಂದು ಹಸ್ತಕ್ಕೆ ನೂರೆಂಟು ಬೆರಳು ಉತ್ತರ – ಬಾಳೆಗೊನೆ ಸಾಗರ ಪುತ್ರ, ಸಾರಿನ ಮಿತ್ರ ಉತ್ತರ – ಉಪ್ಪು ಅಮ್ಮನ ಆಕಾಶ ವಾಣಿ ನಾನು ಉತ್ತರ – ಮಗು ಚಿಕ್ಕಕ್ಕ ನಿಗೆ ಪುಕ್ಕುದ್ದ ಉತ್ತರ- ಸೌಟು ಅಕ್ಕನ ಮೇಲೆ ಛತ್ರಿ ಉತ್ತರ – ರೆಪ್ಪೆ ಒಂದು ಹಪ್ಪಳ ಉರಿಗೆಲ್ಲ ಊಟ ಉತ್ತರ – ಚಂದ್ರ ಬೆಳ್ಳಿ ಸಮುದ್ರ ದಲ್ಲಿ ಕಪ್ಪು ಸೂರ್ಯ ಉತ್ತರ – ಕಣ್ಣು…

Read More

ಬರಹ ಮತ್ತು ಓದು, ಸಾರ್ವಜನಿಕ ಸೇವೆ ಜೊತೆಗೆ ವ್ಯವಹಾರ – ಇಬ್ರಾಹೀಂ ಮುಂಡ್ಯತ್ತಡ್ಕ ಮಾದರಿ ವ್ಯಕ್ತಿತ್ವ

ಕಾಸರಗೋಡು: ಒಬ್ಬ ಸಾರ್ವಜನಿಕ ಕಾರ್ಯಕರ್ತನು ರಾಜಕೀಯ ಮತ್ತು ವ್ಯವಹಾರವನ್ನು ಸಮನ್ವಯಗೊಳಿಸಿ ಮುಂದುವರಿಯುವುದು ಸಾಮಾನ್ಯ. ಆದರೆ ಸಾರ್ವಜನಿಕ ಸೇವೆ, ವ್ಯವಹಾರ, ಬರವಣಿಗೆ ಮತ್ತು ಓದು – ಈ ಎಲ್ಲವೂ ಒಬ್ಬ ವ್ಯಕ್ತಿಯಲ್ಲಿ ಒಂದೇ ವೇಳೆ ಒಂದಾಗುವುದು ಅಪರೂಪ. ಅಂತಹ ಮಾದರಿ ವ್ಯಕ್ತಿತ್ವವೇ ಮುಸ್ಲಿಂ ಲೀಗ್ ನಾಯಕ ಹಾಗೂ ಸಾರ್ವಜನಿಕ ಕಾರ್ಯಕರ್ತ ಇಬ್ರಾಹೀಂ ಮುಂಡ್ಯತ್ತಡ್ಕ . ವಿದ್ಯಾರ್ಥಿ ದಶೆಯಿಂದಲೇ ಪತ್ರಿಕೆಗಳು, ಮಾಸಪತ್ರಿಕೆಗಳು ಹಾಗೂ ವಿವಿಧ ಆನೂಕಾಲಿಕಗಳಲ್ಲಿ ಬರೆಯಲು ಆರಂಭಿಸಿದ್ದ ಅವರು, ಮಧ್ಯದಲ್ಲಿ ವಿದೇಶ ಪ್ರವಾಸಿಯಾಗಿದ್ದರೂ ನಂತರ ಸ್ವದೇಶಕ್ಕೆ ಮರಳಿ ವ್ಯವಹಾರ…

Read More

ವಿವೇಕ್ ಎಕ್ಸ್‌ಪ್ರೆಸ್‌ನಲ್ಲಿಯೂ ಅತಿಯಾದ ನೂಕುನುಗ್ಗಲು ; ದೃಢೀಕೃತ ಟಿಕೆಟ್ ಹೊಂದಿದರೂ ಸಂಕಷ್ಟ ಅನುಭವಿಸಿದ ಕುಟುಂಬ

ಮಂಗಳೂರು: ವಿವೇಕ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 22851 ರಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಬೋಗಿಯಲ್ಲಿನ ಅನಧಿಕೃತ ಪ್ರಯಾಣಿಕರ ಪ್ರವೇಶದಿಂದ ಅತಿಯಾದ ನೂಕುನುಗ್ಗಲಿನಿಂದ ಕುಟುಂಬ ಒಂದು ಸಂಕಷ್ಟ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಏಳು ಮಂದಿ ಸದಸ್ಯರ ಕುಟುಂಬವು ದೃಢೀಕೃತ ಟಿಕೆಟ್ ಹೊಂದಿದ್ದರೂ, ಬೋಗಿಯೊಳಗೆ ಅನಧಿಕೃತ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುವುದರಿಂದ ಕುಳಿತುಕೊಳ್ಳಲು ಹಾಗೂ ಚಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ. ಬೋಗಿಯ ದಾರಿಗಳು ಹಾಗೂ ಸಂಪರ್ಕ ಭಾಗಗಳಲ್ಲಿ ಜನ ಕುಳಿತಿರುವುದರಿಂದ ಶೌಚಾಲಯ ಬಳಸಲು…

Read More

​ ಕಾರು-ಬಸ್ಸು ಮುಖಾಮುಖಿ ಡಿಕ್ಕಿ: ಮಾಜಿ ಪ್ರವಾಸಿಯ ದಾರುಣ ಅಂತ್ಯ : ಪುತ್ರ ಗಂಭೀರ

ಮಂಜೇಶ್ವರ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ತಾಳದ ನೆಲ್ಲಿಕಟ್ಟೆ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಪ್ರವಾಸಿಗೆ ದಾರುಣ ಅಂತ್ಯ.ನೆಲ್ಲಿಕಟ್ಟೆ ನಿವಾಸಿ ಶಂಸುದ್ದೀನ್ ಪೈಕ (68) ಸಾವನ್ನಪ್ಪಿದ ದುರ್ದೈವಿ. ಅವರ ಪುತ್ರ ಸಲ್ಮಾನ್ ಫಾರಿಸ್ (22) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ​ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಶಂಸುದ್ದೀನ್ ಅವರು ತಮ್ಮ ಮಗನೊಂದಿಗೆ ಕಾರಿನಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿರುವ ಮಧ್ಯೆ ಕಾಸರಗೋಡು ಡಿಪೋದಿಂದ…

Read More

ಹುಳಿ ಹಿಂಡುವ ವಿಷಯದಲ್ಲಿ ಹಾಲಿನ ಕಥೆ

“ಮನುಷ್ಯನಿಗೆ ಪ್ರೇರಣೆ” ಒಂದು ಸಲ ಹಾಲು ತುಂಬಾ ಬೇಜಾರ್ ಮಾಡಿತ್ತಂತೆ, ನಾನು, ಕುಡಿಯಲು, ದೇವರ ಪೂಜೆಗೆ, ಚಾ, ಕಾಫಿಗೆ, ಇನ್ನಿತರ ಆಹಾರ ಪದಾರ್ಥ ಗಳಿಗೆ ಬೇಕು, ಆದ್ರೆ ರಾತ್ರಿಯಾಗ ಬೇಕಾದ್ರೆ ನನಗೆ ಹುಳಿ ಹಿಂಡಿ ಬಿಡ್ತಾರೆ, ಇದು ಯಾಕೆ ಹೀಗೆ ಅಂತ ದೇವರಲ್ಲಿ ಹೇಳಿ ಕೊಳ್ತದೆ. ಅದಕ್ಕೆ ದೇವರು ನಕ್ಕು ತುಂಬಾ ನಯವಾಗಿ ಹೇಳಿದರಂತೆ…. ನೋಡು ನಿನ್ನ ಮೇಲೆ ಹುಳಿ ಹಿಂಡಿದರೆ ನೀನು ಮೊಸರು ಆಗುತ್ತಿ, ನಂತರ, ಪಣ್ಣೀರ್,ಮಜ್ಜಿಗೆ, ಬೆಣ್ಣೆ, ತುಪ್ಪ, ಆಗುತ್ತಿ….. ನಿನ್ನ ಬೆಲೆ ಜಾಸ್ತಿ…

Read More

ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026

ಕಾಸರಗೋಡು: ಸಮಾಜ ಸೇವಕಿ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಮಹಿಳಾ ಸೇವಾ ಟ್ರಸ್ಟ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026ಕ್ಕೆ ಆಯ್ಕೆ ಮಾಡಲಾಗಿದೆ. ಕಾಸರಗೋಡಿನ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ ಈ ಸನ್ಮಾನವನ್ನು Dr. Vaman Rao Bekal ಮತ್ತು ಸಂದ್ಯಾ ರಾಣಿ ಟೀಚರ್ ಅವರ ಸಾರತ್ಯದಲ್ಲಿ ನೀಡಲಾಗುತ್ತಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆಯ ಅಂಗವಾಗಿ 22.02.2026 ರಂದು ಕನ್ನಡ…

Read More

ಬಂಟ್ವಾಳ ಉಪವಿಭಾಗದ ನೂತನ ಎಎಸ್ಪಿ ಯವರನ್ನು ಭೇಟಿ ಮಾಡಿದ SDPI ನಾಯಕರು

ಬಂಟ್ವಾಳ : ಬಂಟ್ವಾಳ ಪೊಲೀಸ್ ಉಪ ವಿಭಾಗಕ್ಕೆ ನೂತನವಾಗಿ ನೇಮಕವಾದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ ರವರನ್ನು SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರ ನೇತೃತ್ವದಲ್ಲಿ ಸೌಹಾರ್ದ ಭೇಟಿಯಾಗಿ ಮಾತುಕತೆ ನಡೆಸಿದರು. ಜಿಲ್ಲೆಯಲ್ಲಿ ಶಾಂತಿ ಕಾಪಾಡುವಲ್ಲಿ ಪೊಲೀಸ್ ಇಲಾಖೆ ತೆಗೆದುಕೊಂಡ ದಿಟ್ಟ ಕ್ರಮಗಳ ಬಗ್ಗೆ ಅಭಿನಂದನೆ ಸಲ್ಲಿಸಿದರು. ಇತ್ತೀಚೆಗೆ ಒಂದು ಧರ್ಮದ ಹೆಸರಿನಲ್ಲಿ ಹಿಂದೂ ರಾಷ್ಟ್ರಸಮಿತಿ ಎಂಬ ದೇಶವಿರೋಧಿ ಕಾರ್ಯಕ್ರಮಗಳು ಬಂಟ್ವಾಳ ಸೇರಿದಂತೆ ಕೆಲವು ಕಡೆ ನಡೆಯುತ್ತಿರುವುದನ್ನು ಸಹಾಯಕ ಪೊಲೀಸ್ ವರಿಷ್ಟಾಧಿಕಾರಿಯವರ…

Read More

​ಅಪ್ಪನ ನೆನಪಿನ ‘ಎಂ-80’ ಮೋಪೆಡ್‌ಗೆ ಮಗನ ಮದುವೆಯಲ್ಲಿ ರಾಜಮರ್ಯಾದೆ

​ಮಂಜೇಶ್ವರ: ಮದುವೆ ಸಮಾರಂಭಗಳಲ್ಲಿ ದುಬಾರಿ ಕಾರುಗಳು, ಅದ್ದೂರಿ ಅಲಂಕಾರಗಳು ಇರುವುದು ಸಾಮಾನ್ಯ. ಆದರೆ ಪೆರ್ಲದ ಬಜಕೂಡ್ಲು ಪರ್ಪಕರಿಯದಲ್ಲಿ ನಡೆದ ನವೀನ್ ರೈ ಅವರ ವಿವಾಹದ ಸನ್ಮಾನ ಕೂಟದಲ್ಲಿ ಎಲ್ಲರ ಗಮನ ಸೆಳೆದದ್ದು ಒಂದು ಹಳೆಯ ಕಾಲದ ‘ಬಜಾಜ್ ಎಂ-80’ ಮೋಪೆಡ್! ​ಕೇರಳ ತೋಟಗಾರಿಕಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಅಮ್ಮು ರೈ ಅವರ ನೆಚ್ಚಿನ ವಾಹನವಿದು. ಅಪ್ಪನ ಅಗಲಿಕೆಯ ನಂತರವೂ ಅವರ ಸ್ಮರಣಾರ್ಥವಾಗಿ ಮಕ್ಕಳು ಈ ವಾಹನವನ್ನು ಅತ್ಯಂತ ಜತನದಿಂದ ಕಾಯ್ದಿರಿಸಿದ್ದರು. ಅಪ್ಪನ ಮೇಲಿನ ಅಪಾರ ಪ್ರೀತಿ…

Read More

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು: ಕಬಕ ನಿವಾಸಿ ಹಾಗೂ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಸುಂದರ ಕಬಕ ಅವರು ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಮಹಾನಗರಗಳಲ್ಲಿ ಖಾಸಗಿ ಉಪಗ್ರಹ ವಾಹಿನಿಗಳಲ್ಲಿ ಮುಖ್ಯ ಸಂಪಾದಕೀಯ ಹುದ್ದೆಗಳನ್ನು ಅಲಂಕರಿಸಿದ್ದ ಅವರು, ತಮ್ಮ ವೃತ್ತಿಜೀವನದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು.ಅವರು ಅನಾರೋಗ್ಯದ ಹಿನ್ನೆಲೆ ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಅವರ ನಿಧನ…

Read More

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕೋವಿ ದಾಸ್ತಾನು ಕೊಠಡಿಗಳ ಪರಿಶೀಲನೆ; ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ನೇತೃತ್ವದಲ್ಲಿ ಕಾರ್ಯಾಚರಣೆ

ಪುತ್ತೂರು: ಕೃಷಿಕರಿಂದ ಕೋವಿಗಳನ್ನು ಠೇವಣಿ ಇಟ್ಟ ಕೋವಿಗಳ ದಾಸ್ತಾನು ಕೊಠಡಿಗಳನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಪೊಲೀಸರ ಸಮಕ್ಷಮದಲ್ಲಿ ಫೆ.20ರಂದು ಪುತ್ತೂರಿನಲ್ಲಿ ಪರಿಶೀಲನೆ ಮಾಡಿದರು. ರೈತರಿಂದ ಕೋವಿಗಳನ್ನು ಠೇವಣಿ ಮೂಲಕ ದಾಸ್ತಾರಿಸಿಕೊಂಡ ಪುತ್ತೂರಿನ ದೇವಕಿಕೃಪ ಮತ್ತು ಎಸ್‍ಬಿಬಿ ಕಟ್ಟಡಗಳ ಕೊಠಡಿಗಳಲ್ಲಿ ಇರಿಸಲಾಗಿದ್ದು, ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಅವರು ಪುತ್ತೂರು ಪೊಲೀಸರ ಸಮಕ್ಷಮದಲ್ಲಿ ದೇವಿಕೃಪಾದ ಕಟ್ಟಡದ ಮೇಲಂತಸ್ತಿನಲ್ಲಿರುವ ಎರಡು ಕೊಠಡಿಗಳನ್ನು ಪರಿಶೀಲಿಸಿದರು. ಬಳಿಕ ಕೆಳಗಿನ ಅಂಗಡಿಯೊಳಗಿರುವ ಇನ್ನೊಂದು ಕೊಠಡಿಗೂ ತೆರಳಿದರು ಸಂಜೆ ವೇಳೆ ಪಕ್ಕದ…

Read More
error: Content is protected !!