ಜೆಸಿಐ ಇಂಡಿಯಾದ ವಲಯ 15ರ ಎರಡು ದಿನಗಳ ವಲಯ ಸಮ್ಮೇಳನ “ಕಹಳೆ 2025” ಉತ್ಸವ
ಮಂಗಳೂರು ;ಜಿಸಿಐ ಇಂಡಿಯಾದ ವಲಯ 15ರ ಎರಡು ದಿನಗಳ ವಲಯ ಸಮ್ಮೇಳನ “ಕಹಳೆ 2025” ಅ. 18 ಮತ್ತು 19 ರಂದು ಮಂಗಳೂರಿನ ಸ್ವಸ್ತಿಕ ವಾಟರ್ಫ್ರಂಟ್ ನಲ್ಲಿ ಜಿಸಿಐ ಮಂಗಳೂರು ಸಾಮ್ರಾಟ್ ಘಟಕದ ಅತಿಥ್ಯದಲ್ಲಿ ಎರಡು ದಿನಗಳ ಈ ಸಮ್ಮೇಳನ ನಡೆಯಲಿದೆ ಎಂದು ಘಟಕಾಧ್ಯಕ್ಷರಾದ ಜೆಸಿ ಯತೀಶ್ ಕೆ ಎಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ…