ಮಂಜೇಶ್ವರದ ಸಬಾಮರಿಯಂ ದೇರಳಕಟ್ಟೆ ನಿಟ್ಟೆ ಕಾಲೇಜಿನ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ : ಕಾಲೇಜಿನ ಟಾಪರ್ ಆಗಿ ಮೆರಗು.
ಮಂಜೇಶ್ವರ: ಮಂಜೇಶ್ವರ ಗುಡ್ಡಕ್ಕೇರಿ ನಿವಾಸಿ ಮೊಹಮ್ಮದ್ ಎಂ ಪಿ ಹಾಗೂ ಸಪ್ರೀನಾ ದಂಪತಿಗಳ ಪುತ್ರಿ ಸಬಾ ಮರಿಯಂ ದೇರಳಕಟ್ಟೆ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ನಿಟ್ಟೆ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ವೈದ್ಯಕೀಯ ಚಿತ್ರಣ ತಂತ್ರಜ್ಞಾನ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿನ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ಸಬಾ ಮರಿಯಂ ಅವರ ಈ ಸಾಧನೆಗೆ ಪಠ್ಯ ಮತ್ತು ಪ್ರಯೋಗಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಶ್ರಮದ ಫಲ ಎಂದು ಕಾಲೇಜಿನ ಪ್ರಾಧ್ಯಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಟ್ಟೆ ಸಂಸ್ಥೆಯು…