ಮಂಜೇಶ್ವರ ಶಾಸಕ ಮುಟ್ಟಿದೆಲ್ಲ… ಮಂಜೇಶ್ವರದ ಜನತೆಗೆ ವಿರುದ್ಧವಾಗುತ್ತಿದೆ: ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ
ಮಂಜೇಶ್ವರ ಶಾಸಕ. ಮುಟ್ಟಿದೆಲ್ಲ… ಮಂಜೇಶ್ವರದ ಜನತೆಗೆ ವಿರುದ್ಧವಾಗುತ್ತಿದೆ……ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.ಕರ್ನಾಟಕ ಕಾಂಗ್ರೆಸ್ ಸರಕಾರದ ksrtc ಬಸ್ ದರ ಕಾಸರಗೋಡು ಜಿಲ್ಲೆಗೆ ಅಧಿಕ ಮಾಡಿದಾಗ… ಕರ್ನಾಟಕ ದ ತನ್ನದೇ ಮಿತ್ರ ಮಂತ್ರಿಗಳು ಶಾಸಕರನ್ನು, ಕರ್ನಾಟಕ ಸ್ಪೀಕರನ್ನು ಕಂಡು ಕರ್ನಾಟಕ ksrtc ಬಸ್ ದರ ಇಳಿಸಲಾಗದೆ…. ಕಾಂಗ್ರೆಸ್ ನೇತೃತ್ವ ದ ಕರ್ನಾಟಕ ಸರಕಾರದ ವಿರುದ್ಧ ಒಂದು ಮಾತು ಆಡಲಾಗದ ಮಂಜೇಶ್ವರ ಶಾಸಕ…ಅಸಹಾಯಕ ಸ್ಥಿತಿ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ. ಕೇರಳ ಸಾರಿಗೆ…