50 ಲಕ್ಷ ಆವಿಷವೊಡ್ಡಿ ಕೇಸ್ ಕ್ಲೋಸ್ ಮಾಡುವಂತೆ ಕೋರಿದ್ದ ಜಗನ್ನಿವಾಸ್ ರಾವ್: ಕಾಂಗ್ರೆಸ್ ವಕ್ತಾರೆ ಪ್ರತಿಭಾ ಕುಳಾಯಿ
ಮಂಗಳೂರು: ಪೂಜಾ ಆಚಾರ್ಯಳಿಗೆ ಹುಟ್ಟಿದ ಮಗು ನನ್ನದು ಅಲ್ಲವೇ ಅಲ್ಲ ಎಂದು ಕೃಷ್ಣ ಜೆ.ರಾವ್ ಹೇಳುತ್ತಾನೆ. ಆದರೆ ಡಿ ಎನ್ ಎ ರಿಪೋರ್ಟ್ ನಲ್ಲಿ ಅವನದ್ದೇ ಮಗು ಎಂಬುದಾಗಿ ಸಾಬೀತಾಗಿದೆ . ಆರೋಪಿ ಕೃಷ್ಣನಲ್ಲಿ ವಿವಾಹವಾಗುವಂತೆ ಹಲವು ಬಾರಿ ಕೇಳಿಕೊಂಡರು ಆತ ಅದಕ್ಕೆ ಸಮ್ಮತಿಸುತ್ತಿಲ್ಲ. ಪೂಜಾ ಆಚಾರ್ಯ ಏಳೂವರೆ ತಿಂಗಳ ಗರ್ಭಿಣಿಯಾಗಿರುವಾಗಲೇ ಜಗನ್ನಿವಾಸ್ ರಾವ್ ೮ ಲಕ್ಷದ ಹಣದ ಆವಿಷವನ್ನು ಒಡ್ಡಿ ಮಗುವನ್ನು ಹೊಟ್ಟೆಯಿಂದ ತೆಗೆಸುವಂತೆ ಒತ್ತಾಯಿಸಿದ್ದ ಅದು ಸಾಧ್ಯವಾಗಲಿಲ್ಲ . ನಂತರ ಹುಟ್ಟಿದ ಮಗುವನ್ನು ಸಾಂತ್ವನ…