ಅಯ್ಯಪ್ಪ ಮಾಲೆಧಾರಿಗಳೇ ಪಂದಳಂ ಹೋಟೆಲ್ನಲ್ಲಿ ಊಟ ಮಾಡುವಾಗ ಇರಲಿ ಎಚ್ಚರ!: ಅಡುಗೆ ಕೋಣೆಯಲ್ಲಿ ಕೋಳಿ ತ್ಯಾಜ್ಯ, ಕಲುಷಿತ ಆಹಾರ ಪತ್ತೆ!
ಶಬರಿಮಲೆ :ಶಬರಿಮಲೆಗೆ ದೇಶದ ನಾನಾ ಪ್ರದೇಶಗಳಿಂದ ಶುದ್ಧ ಸಸ್ಯಹಾರ ಸೇವಿಸಿ, 48 ದಿನಗಳ ವೃತಾಚರಣೆ ನಡೆಸಿ ಸನ್ನಿಧಾನಕ್ಕೆ ಬರುತ್ತಾರೆ. ಆದರೆ ಪಂದಳಂನ ಹೋಟೆಲ್ನಲ್ಲಿಯೇ ಕೋಳಿಯ ತ್ಯಾಜ್ಯ, ಕಲುಷಿತ ಆಹಾರ ಪತ್ತೆಯಾಗಿದ್ದು ಭಕ್ತರು ಎಚ್ಚರಿಕೆಯಿಂದ ಊಟ ಮಾಡುವ ಅಗತ್ಯವಿದೆ ವಿಶೇಷವೆಂದರೆ ಈ ಹೋಟೆಲ್ಗಳನ್ನು ವಲಸೆ ಕಾರ್ಮಿಕರು ನಡೆಸುತ್ತಿದ್ದರು.ವಲಸೆ ಕಾರ್ಮಿಕರು ನಡೆಸುತ್ತಿದ್ದ ವರವಾನಗಿ ರಹಿತ ಹೋಟೆಲ್ಗಳ ವಿರುದ್ಧ ಪಂತಲಂ ಪುರಸಭೆಯ ಆರೋಗ್ಯ ವಿಭಾಗ ಕ್ರಮ ಕೈಗೊಂಡಿದ್ದು ಪ್ರತಿಯೊಂದು ಘಟಕಕ್ಕೆ ₹10,000 ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದ. ಈ ಹೋಟೆಲ್ಗಳು…