ಜಿಲ್ಲೆಯ ಶಾಸಕರುಗಳಿಗೆ ಪ್ರತಿಷ್ಟೆಗೆ ಕಂಬಳ ಬೇಕು, ಸರಕಾರಿ ಆಸ್ಪತ್ರೆಗಳು ಬೇಡ: ಸಂತೋಷ್ ಬಜಾಲ್ ಆರೋಪ
ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಮಂಗಳೂರು ಸೇರಿದಂತೆ 5 ತಾಲೂಕುಗಳಲ್ಲಿ ಸರಕಾರಿ ತಾಲೂಕು ಆಸ್ಪತ್ರೆಗಳೇ ಇಲ್ಲ. ಆದರೆ ಈ ಎಲ್ಲಾ ಕ್ದೇತ್ರದಲ್ಲಿರುವ ಶಾಸಕರುಗಳ ಪ್ರತಿಷ್ಟೆಗೆ ಕಂಬಳ ಬೇಕು ಅಲ್ಲಿಗೆ ಸರಕಾರಿ ಆಸ್ಪತ್ರೆ ಇರಬೇಕೆಂಬ ಇಚ್ಚಾಶಕ್ತಿಯೇ ಇಲ್ಲದಿರೋದು ಖೇದಕರ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ, ಜಯದೇವ, ಕಿದ್ವಾಯಿ, ನಿಮಾನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಗೆ ಒತ್ತಾಯಿಸಿ,…