2026ರ ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ…. !
ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್, ಬ್ರಹ್ಮಶ್ರೀ ನಾರಾಯಣ ಮಾರ್ಗದರ್ಶನದೊಂದಿಗೆ ಗುರುಗಳ ಆಶೀರ್ವಾದದೊಂದಿದೆ 1912 ರಲ್ಲಿ ಕುದ್ರೋಳಿಯಲ್ಲಿ ಸ್ಥಾಪನೆಯಾಗಿರುವ ಸಮಾಜದ ಅತ್ಯಂತ ಹಿರಿತನದ ಮತ್ತು ಮಾತೃ ಸಂಸ್ಥೆಯು ಕಳೆದ 113 ವರ್ಷಗಳಿಂದ ಅನೇಕ ಕಾರ್ಯಚಟುವಟಿಕೆಯನ್ನು ನಡೆಸುಕೊಂಡು ಬರುತ್ತಿದೆ . ಈಗಾಗಲೇ ಸಮಾಜಕ್ಕೆ ಶಕ್ತಿ ತುಂಬುವಂತಹ ಪ್ರಥಮ ಬಿಲ್ಲವ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಹಾಸ್ಟೆಲ್ ಗಳ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಂಘವು ಈ ಭಾರಿ ಪ್ರಪ್ರಥಮ ಜಾಗತಿಕ…