ರಿಷಬ್ ಶೆಟ್ಟಿ ತೊಡೆಯ ಮೇಲೆ ದೈವ ಮಲಗಿದ ಸಂಗತಿ ಬಗ್ಗೆ ದೈವಾರಾಧಕ ತಮ್ಮಣ್ಣ ಶೆಟ್ಟಿ ಏನಂದ್ರು
ಮಂಗಳೂರು :ರಿಷಬ್ ಶೆಟ್ಟಿ ತೊಡೆಯ ಮೇಲೆ ದೈವ ಮಲಗಿದ ಸಂಗತಿ ತೀವ್ರ ವಿವಾದಕ್ಕೆ ಈಡಾಗಿದೆ. ಹರಕೆ ನೇಮದ ನೆಪದಲ್ಲಿ ದೈವ ನರ್ತಕರು ಅತಿರೇಕದ ವರ್ತನೆ ತೋರಿದ್ದಾರೆ ಎಂದು ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆ ಹರಕೆ ನೇಮ ಎಂಬುದೇ ಇಲ್ಲ ಎಂದು ತಮ್ಮಣ್ಣ ಶೆಟ್ಟಿ ಹೇಳುತ್ತಿರುವುದು ವಿವಾದವನ್ನು ಹೊಸ ಮಗ್ಗುಲಿಗೆ ಕೊಂಡೊಯ್ದಿದೆ. ಜನ ..ಗೊತ್ತಿಲ್ಲ ಶಿವನೇ .. ಎನ್ನುವಂತಾಗಿದೆ. ಕಾಂತಾರ ಚಿತ್ರದ ಮೂಲಕ ದೈವಾರಾಧನೆಯನ್ನು ಮಾರ್ಕೆಟ್ ಮಾಡುತ್ತಿದ್ದಾರೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ತೀವ್ರ…