ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣ ಗಣನೆ…….

ಪುಟ್ಟ ಕನಸುಗಳೊಂದಿಗೆ ದಿಟ್ಟ ಹೆಜ್ಜೆಯನಿಕ್ಕುತ ವಿದ್ಯಾದೇಗುಲಕ್ಕೆ ವಿದ್ಯಾರ್ಥಿಗಳು .ಜೂನ್ 2 ರಂದು ನೂತನ ಅಧ್ಯಯನ ವರ್ಷ ಆರಂಭ ಅಂತೂ ಇಂತೂ ಬೇಸಿಗೆ ರಜೆ ಕಳೆದು ಮತ್ತೊಂದು ನೂತನ ಶೈಕ್ಷಣಿಕ ವರ್ಷದ ಸ್ವಾಗತದಲ್ಲಿ,ಲವಲವಿಕೆಯೊಂದಿಗೆ ವಿದ್ಯಾರ್ಥಿ ಸಮೂಹ .ಜೂನ್ 2ರಂದು ರಾಜ್ಯದ ಎಲ್ಲಾ ಶಾಲೆಗಳು ಪುನರಾರಂಭಗೊಳ್ಳಲ್ಲಿದ್ದು ಈ ಮೂಲಕ 2025-2026 ರ ಸಾಲಿನ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಭವಿಷ್ಯದ ಹತ್ತು ಹಲವಾರು ಕನಸುಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳಲ್ಲೊಂದಿಗೆ ನೂತನವಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳನ್ನು ಹಾಗೂ ನೂತನ ಶಾಲಾರಂಭವನ್ನು…

Read More

ಅಚ್ಚಳಿಯದೆ ಮಾಸದಂತ ನೆನಪು

ಅಚ್ಚಳಿಯದೆ ಮಾಸದಂತ ನೆನಪುಗಳಿತ್ತುಅಲ್ಲಿ ಸಾವಿರಾರು ಅಪರೂಪದ ಕ್ಷಣಗಳಿತ್ತುಅದೇ ಶಾಲಾ ಜೀವನವಾಗಿತ್ತು…ಸಾಲು ಸಾಲು ಕಂಬಗಳಲ್ಲಿಅಡಗಿ ನಿಂತು ಕಣ್ಣಾ ಮುಚ್ಚಾಲೆಆಡೋ ಆಟವಿತ್ತು.ಸ್ನೇಹಿತರ ಪರಿಚಯವೇಅಲ್ಲೇ ಶುರುವಾಗಿತ್ತು.ಮೊದಲ ಬೆಂಚಿಯಲ್ಲಿ ಕುಳಿತ ನಮಗೆಮನದಲ್ಲಿ ಸಂತಸವಿತ್ತುಅದೇ ಕೊನೆಯ ಬೆಂಚಿಯಲ್ಲಿ ಕುಳಿತವರ ನೋಡಿಹಾಸ್ಯದಿಂದ ನಗುವುದಿತ್ತುಕಪ್ಪು ಗೋಡೆಯಲ್ಲೇ ಗೀಚಿದಎಷ್ಟೋ ಬರಹಗಳಿದ್ದವು..ಗೋಡೆಯಲ್ಲಿ ತೂಗಡಿಸಿದ ಸ್ವಾತಂತ್ರ ಹೋರಾಟಗಾರರಮತ್ತು ಸಾಧಕರ ಭಾವಚಿತ್ರವಿತ್ತುಇಂದಿಗೂ ನನ್ನೀ ಚಿತ್ತ ಕ್ಕೆ ದೇಶ ಪ್ರೇಮವ ಸಾರುತಿದೆಗಣಿತ ಅಗಣಿತದ ಪಾಠ ಕುತೋಹಲವಿತ್ತುಕನ್ನಡ ಪಾಠದ ಕಥಾಭಾಗ ಕೇಳಲು ಖುಷಿಯಿತ್ತುಸಮಾಜ ಪಾಠ ಕೇಳಿ ಕೇಳಿಕಣ್ಣು ತೂಕಾಡಿಸುವುದಿತ್ತುವಿಜ್ಞಾನ ಪಾಠ ಕ್ಕಿಂತ ಪ್ರಯೋಗಗಳಮೇಲೆ ಆಸಕ್ತಿ ಜಾಸ್ತಿಯಿತ್ತುಇಂಗ್ಲಿಷ್…

Read More

ಮರಿಯಾಳದ ತಿರ್ಲ್

ಮೂಡಯಿ ಬಾನೋಡುಮೂಡುನ ಮುಗಲ್ ಪಡ್ಡೆಯಿಡ್ ಅದ್ದೋಲಿಪುನ ಕಡಲ್ತೆಂಕೈಡ್ ಬೀಜಿನ ಗಾಳಿ ಅಪಗಬಡಕ್ಕಯ್ ಸೀಮೆಡ್ ದ್….ದೇಬೇರೆ ರಂಗ್…. ಅಪಗನೆನೇಸರ ದೇಬೆರೆಗ್ ಉಲ್ಲಾಸದ ಪೊರ್ಲುಎತ್ತೊಂಜಿ ಪೊರ್ಲುಮರಿಯಾಳದ ತಿರ್ಲ್ ಬೇಷ್ಯ ದ ಪನಿ ಬರ್ಸಬನ್ನಗ…ಮಾಜಿನ್ಡ್ ಕರಿಮುಗಲ್.ಬೊಲ್ಮನದ ರಂಗಾಡ್ ಬಾನ ಪುರಾನೇಸರ ದೇಬೆರ್ತೆಲಿತ್ ನಲಿತೆರ್ಪಚ್ಚೆ ಪಜೀರುಳುತರೆದೇರ್ಪುಲೆಕ.ಬೆನ್ನಿ ಬೇಸಾಯಗೂದೀನ ಪೊರ್ಲ ಪಜ್ಜೆ ಪುರುಂಚಿನ ಮಣ್ಣ್ಡ್ ದ್ಪರೆಂಚುನ ಬಂಜಿಗ್ತೆಲಿ ಗಂಜೀದತಳಿಪ್ಪು ಓದಗ್ ನ್ಡ್. 📝ಬರವಣಿಗೆ – ಸುರೇಶ್ ಮಂಗಲ್ಪಾಡಿ

Read More

2026 ರ ವಿಧಾನ ಸಭಾ ಚುನಾವಣೆ ಯ ದಿಕ್ಸೂಚಿಯಾದ ತ್ರಿಸ್ತರ ಪಂಚಾಯತ್ ಚುನಾವಣೆಗೆ ರಾಜಕೀಯ ಪಕ್ಷಗಳ ಕಸರತ್ತು ಆರಂಭ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತರಾಗಿರುವ ಸ್ಥಳೀಯಾಡಳಿತ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತನ್ನದೇ ಆದ ಕಸರತ್ತು ಆರಂಭಿಸಿದ್ದು ತ್ರಿಸ್ತರ ಪಂಚಾಯತಿಗಳಲ್ಲಿ, ನಗರ ಸಭೆ ಮುನ್ಸಿಪಾಲಿಟಿಗಳಲ್ಲಿ. ತನ್ನದೇ ಆದ ಬಾಹುಬಲ್ಯ ವನ್ನು ಸ್ಥಾಪಿಸಿ 2026 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದೆ. ಈಗಾಗಲೇ ವಾರ್ಡ್ ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದ್ದು 941 ಪಂಚಾಯತಿಗಳ ವಾರ್ಡ್ ವಿಭಜನೆ ಮಾಡಿ ಇದೀಗ ವಾರ್ಡ್ ಗಳ ಸಂಖ್ಯೆ 15962 ರಿಂದ 17337 ಕ್ಕೆ ಹೆಚ್ಚಳಗೊಂಡಿದೆ. ಅಂದರೆ…

Read More

ವಿನೂತನ ಕಾರ್ಯಯೋಜನೆ ಯೊಂದಿಗೆ ನೂತನ ಶೈಕ್ಷಣಿಕ ವರ್ಷ.

2025-26 ನೇ ಸಾಲಿನ ನೂತನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ನೈತಿಕತೆ ಮತ್ತು ಸನ್ನಡತೆಯ ಶಿಕ್ಷಣಕ್ಕೆ ಸರಕಾರ ಮುಂದಾಗಿದ್ದು ನೂತನ ಕಾರ್ಯ ಯೋಜನೆ ಯನ್ನು ಜಾರಿಗೆ ತರಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಾಗಿ ಶಾಲಾ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಡ್ರಗ್ಸ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಹೆಚ್ಚಾಗಿ ಬಲಿಯಾಗಿ ಆದರ್ಶವಾಗಿರಬೇಕಾದ ವಯಸ್ಸಿನಲ್ಲಿ ತನ್ನ ಜೀವನವನ್ನೇ ಬಲಿ ಕೊಟ್ಟ ಅದೆಷ್ಟೋ ಪ್ರಸಂಗಗಳು ನಡೆದಿದೆ.ಈ ನಿಟ್ಟಿನಲ್ಲಿ 2025 -26 ನೇ ಸಾಲಿನ ನೂತನ ಶೈಕ್ಷಣಿಕ ವರ್ಷದಲ್ಲಿ ಕೇರಳ ಶಿಕ್ಷಣ ಇಲಾಖೆಯೂ ಇದೆ…

Read More

ತುಳುಮಣ್ಣಿನ ಸಂಸ್ಕೃತಿಯ ಜೀವಾಳ.ಪತ್ತನಾಜೆ.

ಬೆಮ್ಮೆರೆ ಸೃಷ್ಟಿಯ ತುಳು ನಾಡಿನ ಕೆಲವು ಸಂಪ್ರದಾಯ ಆಚರಣೆಗಳು ಈ ಮಣ್ಣಿನ ಸತ್ಯವನ್ನು ಸತ್ವವನ್ನು ಇನ್ನೂ ಜೀವಂತವಾಗಿರಿಸಿದೆ ಎಂದರೆ ತಪ್ಪಾಗಲಾರದು ಇಂತಹ ಆಚರಣೆಗಳು ನಮ್ಮ ಶ್ರೀಮಂತಿಕೆಯನ್ನು ಮುಂದಿನ ತಲೆಮಾರಿಗೆ ತಿಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇಂತಹ ಆಚರಣೆಯಲ್ಲಿ ಕೆಲವು ವೈಜ್ಞಾನಿಕ ಸತ್ಯವೂ ಅಡಗಿರುತ್ತದೆ.ಆಟಿಡೊಂಜಿ ಕೂಟ, ಪತ್ತನಾಜೆ, ಕೇಡ್ಡಸ, ಕುರಲ್ ಪರ್ಬ. ಮುಂತಾದ ಆಚರಣೆಗಳು ಸಂಪ್ರದಾಯದ ತಲಹದಿಯಲ್ಲಿ ಹಾದಿ ತಪ್ಪದೇ ಆಚರಿಸಲ್ಪಡುವ ಅಗತ್ಯವಿದೆ. ಇಂತಹ ಸಂಪ್ರದಾಯದ ಆಚರಣೆಯಲ್ಲಿ ಪ್ರಮುಖವಾದ ಒಂದು ಆಚರಣೆಯೇ ‘ ಪತ್ತನಾಜೆ’. ಈ ಆಚರಣೆಯು ತುಳುವಿನ ಬೆಷ್ಯ…

Read More

“ಭಾವೈಕ್ಯತೆಯ ಕೊಂಡಿಯ0ತಿರುವ ಉದ್ಯಾವರ ಜಾತ್ರೆಗೆ ಇಂದು ಕೊಡಿ”

ಕಾಸರಗೋಡು ಜಿಲ್ಲೆಯ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಹಿಂದೂ ಮುಸ್ಲಿಂ ಭಾವೈಕತೆಗೆ ದೇಶದಲ್ಲೇ ಗಮನ ಸೆಳೆದ ಶೃದ್ಧಾ ಕೇಂದ್ರವಾಗಿದೆ. ಇಲ್ಲಿನ ಮಹಿಮೆಯ ರೋಚಕ ಕಥೆಗಳು ಭಾವುಕರನ್ನು ತಲೆತೂಗಿಸುವಷ್ಟು ಆಕರ್ಷಿತವಾಗಿದೆ.ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಠರನ್ನು ರಕ್ಷಿಸಲು ಶ್ರೀಮನ್ ನಾರಾಯಣ ದೇವರು ದೇವಲೋಕದಿಂದ ಅಣ್ಣ ಮತ್ತು ತಮ್ಮ ದೈವರನ್ನು ಕೊರಳು ತುಂಬ ಮಲ್ಲಿಗೆಯನ್ನು ಸೊಂಟ ತುಂಬಾ ಕೇದಗೆ ಹೂವಿನಲ್ಲೂ ಏಳೇಳು ಕಡಲ ಮಧ್ಯೆ ಇರುವ ಹಾಲಿನ ಕಡಲಿನಲ್ಲಿ ಸೃಷ್ಟಿಸಿ ಮಾಯದ ಹಡಗಿನಲ್ಲಿ ವೇಣೂರಿಗೆ…

Read More
error: Content is protected !!