ಮಹಾ ಕಾಳಿ ಸ್ವರೂಪದ ಗ್ರಂಥ ಪೂಜೆ

ಕಾಸರಗೋಡು ಇಲ್ಲಿಯ ಆಚಾರ ವಿಚಾರ ಎಷ್ಟು ಸೊಗಸೋ ಕೆಲವು ವಿಚಾರಗಳು ರಹಸ್ಯವಾಗಿಯೇ ಇರುತ್ತದೆ. ಅಂತಹಾ ಪೂಜಾಧಿಕಾರ್ಯವನ್ನು ಕೇವಲ ಈ ಭಾಗದಲ್ಲಿ ಮಾತ್ರವೇ ನೋಡಲು ಸಾಧ್ಯ ಎಂದು ಕೆಲವೊಮ್ಮೆ ಪ್ರಶ್ನೆಯು ಮೂಡುತ್ತದೆ.ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದ ಪಾರೇಕಡವು ಎಂಬಲ್ಲಿ ಭಂಡಾರ ಮನೆಯಿದ್ದು ಅಲ್ಲಿ ಅನಾದಿಕಾಲದಿಂದಲೂ ಸಂರಕ್ಷಿಸಿಕೊಂಡು ಬಂದಿರುವ ತಾಳೆ ಗರಿಯ ಗ್ರಂಥವಿದ್ದು ಅದಕ್ಕೆ ವಾರದ ಮಂಗಳವಾರ ಮತ್ತು ಶುಕ್ರವಾರದ ದಿನಗಳಂದು ಪೂಜೆಗಳು ನಡೆಯುತ್ತದೆ. ಸೋಣ ಸಂಕ್ರಮಣದಂದು ವಿಶೇಷ ಪೂಜೆ ಹಾಗೂ ದೇವ ದರುಶನ ಸಹಿತ ಮಹಾ…

Read More

“ನಾನೇ ಸಾಕಿದ ಗಿಣಿ, ನನ್ನ ಮುದ್ದಿನಾ ಗಿಣಿ”

ರಾಯರು ಬೆಳ್ಳಂಬೆಳಗ್ಗೆ, ಬಿಸಿ ಕಾಫಿಯನ್ನು ಹೀರುತ್ತಾ, ತನ್ನ ಪತ್ನಿಯನ್ನು ಕರೆದು ಹೇಳುತ್ತಾರೆ, ಮಗಳು ದೊಡ್ಡವಳಾಗುತ್ತಾ, ಬರ್ತಿದ್ದಾಳೆ, ನನ್ನ ಎಲ್ಲಾ ಆಸ್ತಿಯನ್ನು, ಅವಳಿಗೆ ಬರೀಬೇಕು, ವಕೀಲರನ್ನು ಕರೆಸು ಎಂದು. ಅದಕ್ಕೆ ಹೆಂಡತಿ ನಯವಾಗಿ ಹೇಳುತ್ತಾಳೆ, ಅದಕ್ಕೆ ಯಾಕೆ ಅವಸರ,?….. ಅವಾಗ ರಾಯರು, ಛೆ ಹಾಗಲ್ಲ, ಈಗಿನ ಮನುಷ್ಯನ ಮರಣ ಹೇಗೆ ಅಂತ ಹೇಳಲು ಆಗೋದಿಲ್ಲ..ಅದಕ್ಕೆ … ಛೆ…. ಬಿಡ್ತು ಅನ್ನಿ ಅಂತ ಕಾಫಿ ಕಪ್ಪನ್ನು ಕೈಗೆತ್ತಿ, ಒಳನಡೆದಳು. ಹೊರಗೆ ಕಾರಿನ ಸ್ವರ ಕೇಳಿದ ಕೂಡಲೇ ಎದ್ದು, ಹೊರಗೆ ಹೋದರು,…

Read More

ಅನುಭವ ಲೇಖನ

ಬದಲಾದ ಬದುಕು ಆಗ ಅವಳಿಗೆ ಆರು ವರುಷ ಅವಳ ಅಜ್ಜ ಆವತ್ತು ತೀರಿಕೊಂಡಿದ್ದರು.ಅಜ್ಜ ಅಂದರೆ ತಾಯಿಯ ತಂದೆ.ಸಾವಿನ ಮನೆಯಲ್ಲಿ ಎಲ್ಲರೂ ಅಳುತ್ತಿದ್ದರು.ಅವಳು ತುಂಬಾನೇ ಹೆದರಿ ಹೋಗಿದ್ದಳು.ಅಜ್ಜ ತೀರಿಕೊಂಡರು ಇನ್ನು ನನ್ನ ಅಮ್ಮನಿಗೆ ಏನು ಆಗುತ್ತೋ… ಅಜ್ಜನ ಸಾವಿನ ನೋವಲ್ಲಿ ನನ್ನ ಅಮ್ಮನಿಗೆ ಏನಾದರೂ ಸಂಭವಿಸಬಹುದೋ ಅನ್ನೋ ಭಯ ಈ ಪುಟ್ಟ ಮನಸನ್ನು ಕಾಡುತ್ತಾ ಇತ್ತು.ಅಷ್ಟೇ ಅಲ್ಲ ಕೈಕಾಲು ನಡುಕ…ಹೊಟ್ಟೆ ತೊಳೆಸಿದಂತೆ ಅನುಭವ…ಮೈಯೆಲ್ಲ ತಣ್ಣಗಾಗಿ ನಾನೇಕೆ ಈ ಭೂಮಿ ಮೇಲೆ ಬದುಕಿರುವೆ ಅನ್ನೋ ಭಾವನೆ.ಏನೋ ಒಂಥರಾ ಹೇಳೋಕೆ ಆಗದೇ…

Read More

ಶ್ರೀ ಕೋಮರಾಯ ದೈವಕ್ಕೆ ಸಂಬಂಧಪಟ್ಟ, ಮಾಕುರ ಕರಿಯ ಎಂಬ ಸ್ಥಳ

ಕೋಮರಾಯ ದೈವವು ಸ್ತ್ರೀ ರೂಪ ಹೊತ್ತು, ಉದಿಪು ಸ್ಥಾನ ಏನಿಯರ್ಪು ಎಂಬ ಸ್ಥಳದಿಂದ, ಹೊರಟು,ಕನ್ಯಾರ, ಛತ್ರo ಪಲ್ಲ, ಅಂಬಿಲಡ್ಕ, ಚೂರಿತಡ್ಕ, ಬಂಬ್ರಾಣ, ಮಾಕುರ ಕರಿಯಕ್ಕೆ ತಲುಪುವಾಗ, ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಈ ದಡದಿಂದ, ಆ ದಡಕ್ಕೆ ಹೋಗಲುದೋಣಿ ಬಿಡಲು ಹೇಳಿದಾಗ ನಾವಿಕ ಹಿಂಜರಿಯುತ್ತಾನೆ, ಕೊನೆಗೆ ಪಟ್ಟು ಹಿಡಿದು, ಕಲ್ಯಾಣಿ ಮದಿಮಾಲ್ ರೂಪದಲ್ಲಿ ಇದ್ದ ದೈವ, ದೋಣಿ ಏರಿ ಕುಳಿತುಕೊಳ್ಳುತ್ತದೆ, ದೋಣಿ ಮಧ್ಯ ಬಾಗಕ್ಕೆ ತಲುಪುವಾಗ,ದೈವ ದೋಣಿಯನ್ನು ಮಗುಜಿ ಹಾಕಿ ನಾವಿಕನನ್ನು ಮುಳುಗಿಸುತ್ತದೆ, ನಂತರ, ಇಚ್ಲ oಗೋಡು, ಎಂಬ…

Read More

ಇನ್ನು ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುತ್ತಾರೆ

ರಾತ್ರಿ ಬೇಗ ಮಲಗುವವರು..ಬೆಳಿಗ್ಗೆ ಬೇಗ ಏಳುವವರು…ನಸುಕಿನಲ್ಲಿ ವಾಯುವಿಹಾರಮಾಡುವವರು..ಅಂಗಳ ಹಾಗೂ ಗಿಡಬಳ್ಳಿಗಳಿಗೆನೀರುಣಿಸುವವರು…ಮುಂಜಾನೆ ದೇವರ ಪೂಜೆಗೆಹೂ ಕೊಯ್ಯುವವರು..ಪ್ರತಿದಿನ ದೇವಸ್ಥಾನ, ಮಂದಿರಗಳಿಗೆ ಹೋಗುವವರು..ದಾರಿಯಲ್ಲಿ ಕಂಡಾಗ ಆತ್ಮೀಯವಾಗಿ ಮುಗುಳ್ನಗುವವರು..ಜನರ ಸುಖ ದುಃಖಗಳನ್ನು ವಿಚಾರಿಸುವವರು..ಎರಡೂ ಕೈಗಳಿಂದ ಆತ್ಮೀಯ ವಾಗಿ ನಮಸ್ಕರಿಸುವವರು…. ಹಳೆಯ ಟೆಲಿಫೋನ್ಬಳಸುವವರು….ದಿನಚರಿ ಬರೆಯುವವರು…Wrong ನಂಬರ್ ಕರೆಬಂದರೂ ಸೌಜನ್ಯದಿಂದ ಒಂದೆರಡು ಮಾತುಗಳನ್ನುಆಡುವವರು…ವರ್ತಮಾನ ಪತ್ರಿಕೆಯನ್ನುಓದುವವರು…ವ್ರತ ನಿಯಮ ಪಾಲಿಸುವವರು.ಸಮಾಜಕ್ಕೆ ಹೆದರುವವರು….ಹಳೆಯ ಚೆಡ್ಡಿ, ಪಂಚೆ, ಚಪ್ಪಲಿ,ಬನಿಯನ್ ಧರಿಸುವವರು..ಮನೆಯಲ್ಲಿಯೇ ಅಡಿಗೆ ಮಾಡಿ ಊಟ ಮಾಡುವವರು,ಉಪ್ಪಿನಕಾಯಿ, ಹಪ್ಪಳ, ಸಂಡಿಗೆಮನೆಯಲ್ಲೇ ಮಾಡುವವರು..ಮನೆಯಲ್ಲೇ ಮಸಾಲೆರುಬ್ಬುವವರು….ಕುಂಕುಮದ ನೀರಲ್ಲಿ ದೃಷ್ಟಿ ತೆಗೆಯುವವರು..ಬೀದಿ ಬದಿಯ ವ್ಯಾಪಾರದವರೊಡನೆ ಚೌಕಾಸಿ ಮಾಡುವವರು……

Read More

ಒಗಟುಗಳು

ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು -ಉತ್ತರ – ನವಿಲು ಒಂದು ಹಸ್ತಕ್ಕೆ ನೂರೆಂಟು ಬೆರಳು ಉತ್ತರ – ಬಾಳೆಗೊನೆ ಸಾಗರ ಪುತ್ರ, ಸಾರಿನ ಮಿತ್ರ ಉತ್ತರ – ಉಪ್ಪು ಅಮ್ಮನ ಆಕಾಶ ವಾಣಿ ನಾನು ಉತ್ತರ – ಮಗು ಚಿಕ್ಕಕ್ಕ ನಿಗೆ ಪುಕ್ಕುದ್ದ ಉತ್ತರ- ಸೌಟು ಅಕ್ಕನ ಮೇಲೆ ಛತ್ರಿ ಉತ್ತರ – ರೆಪ್ಪೆ ಒಂದು ಹಪ್ಪಳ ಉರಿಗೆಲ್ಲ ಊಟ ಉತ್ತರ – ಚಂದ್ರ ಬೆಳ್ಳಿ ಸಮುದ್ರ ದಲ್ಲಿ ಕಪ್ಪು ಸೂರ್ಯ ಉತ್ತರ – ಕಣ್ಣು…

Read More

ಹುಳಿ ಹಿಂಡುವ ವಿಷಯದಲ್ಲಿ ಹಾಲಿನ ಕಥೆ

“ಮನುಷ್ಯನಿಗೆ ಪ್ರೇರಣೆ” ಒಂದು ಸಲ ಹಾಲು ತುಂಬಾ ಬೇಜಾರ್ ಮಾಡಿತ್ತಂತೆ, ನಾನು, ಕುಡಿಯಲು, ದೇವರ ಪೂಜೆಗೆ, ಚಾ, ಕಾಫಿಗೆ, ಇನ್ನಿತರ ಆಹಾರ ಪದಾರ್ಥ ಗಳಿಗೆ ಬೇಕು, ಆದ್ರೆ ರಾತ್ರಿಯಾಗ ಬೇಕಾದ್ರೆ ನನಗೆ ಹುಳಿ ಹಿಂಡಿ ಬಿಡ್ತಾರೆ, ಇದು ಯಾಕೆ ಹೀಗೆ ಅಂತ ದೇವರಲ್ಲಿ ಹೇಳಿ ಕೊಳ್ತದೆ. ಅದಕ್ಕೆ ದೇವರು ನಕ್ಕು ತುಂಬಾ ನಯವಾಗಿ ಹೇಳಿದರಂತೆ…. ನೋಡು ನಿನ್ನ ಮೇಲೆ ಹುಳಿ ಹಿಂಡಿದರೆ ನೀನು ಮೊಸರು ಆಗುತ್ತಿ, ನಂತರ, ಪಣ್ಣೀರ್,ಮಜ್ಜಿಗೆ, ಬೆಣ್ಣೆ, ತುಪ್ಪ, ಆಗುತ್ತಿ….. ನಿನ್ನ ಬೆಲೆ ಜಾಸ್ತಿ…

Read More

ದೈವಾರಾಧನೆಯಲ್ಲಿ ಸಾಂಪ್ರದಾಯಿಕ ಕಟ್ಟು 🙏

ನಡುವೇಡಿಗುತ್ತು ಮನೆಯ ಜಾಗದ ನಾಗಬನದಲ್ಲಿ ಶ್ರೀ ನಾಗ, ರಕ್ತೇಶ್ವರಿ ಮತ್ತು ಗುಳಿಗ ದೈವಗಳ ತಂಬಿಲ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ರು ನನಗೆ ಹಗಲು ಹೊತ್ತು ಹೋಗಲು ಆಗದ ಕಾರಣ ಸಂಜೆ ಹೊತ್ತು ಹೋಗಿದ್ದೆ, ಅಲ್ಲಿ ಅವರ ಸಾಂಪ್ರದಾಯಕ, ದೈವ ಕಟ್ಟು ಗಳನ್ನು ನೋಡಿ ನಾನು ಪುನೀತನಾದೆ 🙏 ಏನೆಂದರೆ… ಒಂದು ತರವಾಡು ಅಥವಾ ಕುಟುಂಬ ದೈವಗಳ ಕಾರ್ಯವನ್ನು ತಮ್ಮ ಕುಟುಂಬದ ಹಿರಿಯ ವಕ್ತಿಗಳ ನಿರ್ದೇಶನ ಪ್ರಕಾರ ಹಿರಿಯರು ಕಿರಿಯರು ಸೇರಿ ಮಾಡುವುದು ಪದ್ಧತಿ, ಅದೇ ಪ್ರಕಾರ ಇಲ್ಲಿ ನಾನು…

Read More

ಕೆ ಎಸ್ ಆರ್ ಟಿ ಸಿ ಸೀಟ್ ಕಥೆ ವ್ಯಥೆ ….!

ಚುನಾವಣೆಯಲ್ಲಿ ಸೀಟ್ ಯಾರಿಗೆ ಸಿಗುತ್ತೆ ಅಂತ ಚಿಂತೆ ಆದ್ರೆ ನನಗೆ ಪಯಣಿಸುವಾಗ ಬಸ್ಸ್ ನಲ್ಲಿ ಒಂದು ಸೀಟ್ ಇದ್ರೆ ಸಾಕಪ್ಪ ಎನ್ನುವ ಚಿಂತೆ ಕಾಡುತಿತ್ತು . ಬಾಲ್ಯದಿಂದಲೂ ಕೇರಳದ ಕೆ ಎಸ್ ಆರ್ ಟಿ ಸಿ ಕಂಡರೆ ಬಲು ಮೆಚ್ಚುಗೆ . ದೀರ್ಘವಾದ ಅದರ ದೇಹ , ಟಿನ್ ಟಿನ್ ಮಾಡುವ ಅದರ ಬೆಲ್ಲು , ವೇಗವಾದ ಪ್ರಯಾಣ , ಮಳೆಯಲ್ಲಂತೂ ಬಸ್ಸ ಪಯಣ ಖುಷಿಯ ದಿಬ್ಬಣವನ್ನೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡು ಹೋಗುತ್ತದೆ ….

Read More

ಹೊಸ ತನದ ಹುರುಪಿನಲ್ಲಿ ಮತ್ತೆ ಬಂದಿದೆ ಹೊಸ ವರ್ಷ

ಎಲ್ಲರಿಗೂ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ಹೌದು ಮತ್ತೆ ಬಂದೇ ಬಿಟ್ಟಿತ್ತು ಕ್ಯಾಲೆಂಡರ್ ಹೊಸ ವರ್ಷ. ಕಳೆದು ಹೋದ ದಿನಗಳಲ್ಲಿ ಅದೆಷ್ಟೋ ತುಂಬಿದ ಕ್ಷಣಗಳು ಬೇಸರದ ನಿಮಿಷಗಳು ಸಂತಸದ ಗಳಿಗೆಗಳು ಕಳೆದು ಹೋಗಿರಬಹುದು. ಅನುಭವದ ಸಂತೆಯಲ್ಲಿ ಆ ದಿನಗಳು ತನ್ನ ಛಾಪನ್ನು ಮೂಡಿಸಿರಬಹುದು. ಕೆಲವರಿಗೆ ಈ ವರ್ಷ ಹರ್ಷವನ್ನು ಇನ್ನು ಕೆಲವರಿಗೆ ಸಂಕಷ್ಟವನ್ನು ತಂದಿರಬಹುದು. ಏಳು ಬೀಳಿನ ಸುತ್ತ ಹೆಜ್ಜೆ ಹಾಕುವ ಜೀವನಕ್ಕೆ ಇದೆಲ್ಲಾ ಮಾಮೂಲಿ ಎಂದು ನೆನೆಯಬೇಕು. ಈ ವರ್ಷ ನನ್ನ ಜೀವನದಲ್ಲಿ ಸಂತಸದ ಸಮಯವನ್ನು ಜಾಸ್ತಿಯೇ…

Read More
error: Content is protected !!