ದೈವಜ್ಞರು ಬದುಕಿನ ದಾರಿದೀಪವೋ ಅಥವಾ ವಿಧಿಯ ವ್ಯಾಪಾರಿಗಳೋ?

​ಭಾರತೀಯ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ‘ವೇದಚಕ್ಷು’ ಎಂದು ಗೌರವಿಸಲಾಗುತ್ತದೆ. ಅಂದರೆ, ಅಜ್ಞಾನದ ಕತ್ತಲೆಯಲ್ಲಿ ದಾರಿ ಕಾಣದೆ ತಡಕಾಡುವ ಮನುಷ್ಯನಿಗೆ ಕಾಲದ ಗತಿಯನ್ನು ತೋರಿಸುವ ದಿವ್ಯ ದೃಷ್ಟಿ ಇದು. ಆದರೆ ಇಂದು ಸ್ವರ್ಣ ಪ್ರಶ್ನೆ, ಪ್ರೇತ ಚಿಂತನೆ ಮತ್ತು ದೋಷ ಪರಿಹಾರಗಳೆಂಬ ಪವಿತ್ರ ಶಬ್ದಗಳು ಭಕ್ತಿಯ ಹಾದಿಗಿಂತ ಹೆಚ್ಚಾಗಿ ಲಾಭದಾಯಕ ವ್ಯಾಪಾರದ ಸಂಕೇತಗಳಾಗಿ ಬದಲಾಗುತ್ತಿರುವುದು ಒಂದು ಸಾಮಾಜಿಕ ದುರಂತವೇ ಸರಿ. ​ಅನಿಶ್ಚಿತತೆಯ ಮೇಲೆ ಕುದುರುವ ವ್ಯಾಪಾರ ​ಒಬ್ಬ ನೈಜ ದೈವಜ್ಞನು ವ್ಯಕ್ತಿಯ ಜಾತಕದಲ್ಲಿರುವ ದೋಷಗಳನ್ನು ಕಂಡು ಅವರನ್ನು ಹೆದರಿಸುವ…

Read More

ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು ಎನಗೆ ಬಹು ಖುಷಿ ಹೆತ್ತವರು ನಗುತಿರಲು ಎಲ್ಲಿಲ್ಲದ ಸಂತೋಷ ಗೆಳೆಯ ಬರುತಿರಲು ಕಾಯುವೆ ಅಮ್ಮ ನಂಗೆ ಏನಾದರೂ ತರಲು ಬೆಲೆ ಕಟ್ಟಲಾಗದು ತಾಯಿಯ ತ್ಯಾಗದಲ್ಲಿ ಋಣ ತೀರಿಸಲಾಗದು ಮಾತೆಯ ಪ್ರೀತಿಯಲ್ಲಿ ಮುಕ್ತಿ ಹೊಂದಬೇಕು ಹಡೆದವರ ಸೇವೆಯಲ್ಲಿ ಮುಕ್ಕೋಟಿ ದೇವರು ತಾಯಿ ಪಾದದಡಿಯಲ್ಲಿ ನವ ಮಾಸ ಹೊಟ್ಟೆಯಲ್ಲಿ ಇಟ್ಕೊಂಡಿರ್ತಾಳೆ ನಾವು ದೊಡ್ಡವರಾಗೋತನಕ ಸಾಕಿರ್ತಾಳೆ ನಮ್ಮ ಹೊಟ್ಟೆಗಾಗಿ ಬೆವರನಿ ಸುರಿಸಿರ್ತಾಳೆ ಸಂಸಾರಕ್ಕಾಗಿ ಜೀವನ ಮೂಡುಪಾಗಿಟ್ಟಿರ್ತಾಳೆ ನಮ್ಮ ಉಸಿರಿರೋತನಕ ಸೇವೆ ಮಾಡೋಣ ಹೆತ್ತವರಿರೋತನಕ ಜೋಪಾನ ಮಾಡೋಣ…

Read More

ಬದುಕಿನಲ್ಲಿ ಬದುಕಿ ನೋಡು….!

ಬದುಕೇ ಭಾರವಾಯಿತು, ಹುಮ್ಮಸೆ ಬರಿದಾಯಿತ್ತು, ಕನಸೇ ಕಗ್ಗತ್ತಲಾಯಿತ್ತು, ಹಗಲಿರುಳೇ ಬೇಡವಾಯಿತೆಂದು ಅದೆಷ್ಟೋ ಮಂದಿ ಬದುಕಿನಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದು ವ್ಯಥೆ ಪಡುತ್ತಾ ಇರುತ್ತಾರೆ. ವ್ಯಥೆ ಪಡುವ ಮನಸಿನ ಜೊತೆ ಆಳವಾದ ಮಾತು ಬೇರೆಯವರ ಜೊತೆ ಮಾತನಾಡದೆ ಮೌನದಿಂದ ಇರಲು ಬಯಸುತ್ತಾರೆ. ಏಕಾಂತ ಜೀವನವನ್ನು ತುಸು ಹೆಚ್ಚೇ ಇಷ್ಟ ಪಡುತ್ತಾ ಇರುತ್ತಾರೆ. ಶರವೇಗದಲ್ಲಿ ಆಲೋಚನೆ ತನ್ನತ್ತ ಸುಳಿದು ಬಾಳಿನ ಪಥದ ಹಾದಿಯನ್ನೇ ಬದಲಾಯಿಸುತ್ತಾ ಇರುತ್ತದೆ. ಋಣಾತ್ಮಕ ಚಿಂತೆಗಳು ಸಂತೆಗಳಂತೆ ಕಂತೆಗಳಂತೆ ಆಗಾಗೇ ಬರುತ್ತಾ ಬಂದು ಆಳವಾಗಿ ಗಾಯಮಾಡುತ್ತಾ…

Read More

ಮುತ್ತಿನ ಹಾರ

ಆ ದಿನ ಮನೆ ತುಂಬಾ ಜನ ಸೇರಿದ್ದರು, ಮಕ್ಕಳ ಆಟ ಒಂದು ಕಡೆಯಾದರೆ ಮಾತು ಚೆಲ್ಲಾಟವಾಡುತ್ತಿರುವ ಯುವಕರು ಇನ್ನೊಂದು ಕಡೆ , ಗಂಡಸರ ಓಡಾಟ ಹಾಗೂ ಹೆಂಗಸರ ಹರಟೆ ಜೋರು ನಡೆಯುತ್ತಿತ್ತು. ಆ ದಿನ ಮನೆಯಲ್ಲಿ ಲಕ್ಷ್ಮಿಯ ಸೀಮಂತ ಕಾರ್ಯಕ್ರಮ ಅದರಲ್ಲಿ ಎಲ್ಲರೂ ಸಂಭ್ರಮಿಸುತ್ತಿದ್ದರು . ಲಕ್ಷ್ಮಿಗೆ ಚೊಚ್ಚಲ ಬಸರು,ಸೀಮಂತದ ಪ್ರಯುಕ್ತ ಪೂಜೆ ಹವನ ಹಾಗೂ ಗರ್ಭಿಣಿಯಾದ ಲಕ್ಷ್ಮಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಎಲ್ಲರೂ ಕೊಡುತ್ತಿದ್ದರು . ಮಹಿಳೆಯರೆಲ್ಲ ಅವರವರ ಗರ್ಭಾವಸ್ಥೆಯ ಅನುಭವವನ್ನು ಹೇಳುತ್ತಾ ಲಕ್ಷ್ಮಿಗೆ ಧೈರ್ಯ…

Read More

ಹಸಿವನ್ನು ನೀಗಿಸುವ ತಂತ್ರ

ಒಬ್ಬ ಬಡ ಮಹಿಳೆ ಒಬ್ಬ ಋಷಿಯ ಬಳಿಗೆ ಹೋಗಿ, “ಸ್ವಾಮೀಜಿ! ದಯವಿಟ್ಟು ನನ್ನ ಮಕ್ಕಳು ರಾತ್ರಿಯಲ್ಲಿ ಹಸಿವಿನಿಂದ ಅಳುವುದನ್ನು ನಿಲ್ಲಿಸುವ ಒಂದು ಪವಿತ್ರ ಮಂತ್ರವನ್ನು ಬರೆದಿಡಿ” ಎಂದು ಹೇಳಿದಳು. ಕೆಲವು ಕ್ಷಣಗಳು ಆಕಾಶವನ್ನು ದಿಟ್ಟಿಸಿ ನೋಡಿದ ನಂತರ, ಋಷಿ ಎದ್ದು ತನ್ನ ಗುಡಿಸಲಿನೊಳಗೆ ಹೋದನು. ಅವನು ಹಳದಿ ಬಟ್ಟೆಯ ಮೇಲೆ ಮಂತ್ರವನ್ನು ಬರೆದು, ಅದನ್ನು ಲಾಕೆಟ್‌ನಂತೆ ಕಟ್ಟಿ, ಆ ಮಹಿಳೆಗೆ ಕೊಟ್ಟನು. ನಂತರ ಋಷಿ, “ಈ ಮಂತ್ರವನ್ನು ನಿಮ್ಮ ಮನೆಯಲ್ಲಿ ನೀವು ಪ್ರಾಮಾಣಿಕವಾಗಿ ಸಂಪಾದಿಸಿದ ಹಣವನ್ನು ಇಡುವ…

Read More

ಪ್ರಕೃತಿ ಮಾತೇ

ಏನೇ ನೋವು, ಸಂಕಟ, ಸಂತೋಷ ಇದ್ದರೂ ನಾವು ಹಂಚಿಕೊಳ್ಳುವುದು ಅಮ್ಮನಲ್ಲಿ, ಅವಳು ನಮ್ಮನ್ನು ಹೊತ್ತು ಹೆತ್ತು ಸಲಹಿರುತ್ತಾಳೆ, ನಮ್ಮ ಸರ್ವಾಂಗೀಣ ಬೆಳವಣಿಗೆ ಕಾರಣಳಾಗಿರುತ್ತಾಳೆ.ಅವಳಂತೆ ನಮ್ಮ ಮೊದಲ ಉಸಿರಿನಿಂದ ಕೊನೆಯ ಉಸಿರಿನ ವರೆಗೆ ನಮ್ಮ ಉಳಿವಿಕೆ, ಅಳಿವಿಕೆ,ಜೀವಂತಿಕೆಗೆ ಕಾರಣಳಾದವಳು ಪ್ರಕೃತಿ ಮಾತೆ. ಅಮ್ಮನಂತೆ ಅವಳ ಮಡಿಲಲ್ಲಿಯೂ ನಾವು ನಮ್ಮ ಕಷ್ಟಗಳನ್ನು ಮರೆಯುತ್ತೇವೆ. ಆ ದಿನ ಸುಂದರ ಪ್ರಕೃತಿಯನ್ನು ನೋಡಿ ನಾನು ಇಂತಹ ಯೋಚನೆಯಲ್ಲಿ ಕಳೆದುಹೋದೆ. ವಸಂತ ಪಂಚಮಿ ಕಳೆದು ಎರಡೋ ಮೂರೋ ದಿನಗಳು ಆಗಿದ್ದವು, ಆ ದಿನ ನಾನು…

Read More

ನಕ್ಕುಬಿಡಿ😂

ಮಗ ಹಠ ಮಾಡಿ ಚೀನಾ ಹುಡುಗಿಯನ್ನ ಮದುವೆ ಮಾಡಿಕೊಂಡು ಬಂದ. ಸೊಸೆ ಮಾಡುವ ಹೊಸ ಹೊಸ ರುಚಿಯಾದ ಅಡುಗೆ ಊಟ ಮಾಡ್ತ ಮಾಡ್ತ, ಅತ್ತೆ ಮಾವನ ಅಸಮಾಧಾನ ಕಡಿಮೆ ಆಗಿ, ಎಲ್ಲರೂ ಖುಷಿಯಾಗಿದ್ದರು. ಮನೆಯಲ್ಲಿ ಜಿರಳೆ, ನೊಣ ಎಲ್ಲ ಮಾಯವಾಗಿ “ಮನೆನ ಎಷ್ಟು ಸ್ವಚ್ಛವಾಗಿ ಇಟ್ಕೊಂಡಿದ್ದಾಳೆ ನಮ್ಮ ಸೊಸೆ ” ಅಂತ ಎಲ್ಲರಿಗೂ ಹೇಳಿ ಅತ್ತೆ ಮಾವನಿಗೆ ಖುಷಿಯೋ ಖುಷಿ….!!ಕಳ್ಳ ಬೆಕ್ಕು ಹಾಲು ಕುಡಿಯಲು ಬರುವುದು ಬಂದ್ ಆಯ್ತು. ಎಲ್ಲಾ ನಮ್ ಸೊಸೆ ಕಾಲ್ಗುಣ..! ಅವತ್ತು ಊಟ…

Read More

ನನಗಾಗಿ ನನ್ನವರು…..!

ಸೂರ್ಯ ಇಲ್ಲದಿದ್ದರೆ ಬೆಳಕು ಇಲ್ಲ..! ಚಂದ್ರ ಇಲ್ಲದಿದ್ದರೆ ಬೆಳದಿಂಗಳು ಇಲ್ಲ..! ಆದರೆ ತಮ್ಮ ಇಲ್ಲದಿದ್ದರೆ ನನ್ನ ಪಾಲಿಗೆ ದೇವರಿಲ್ಲ…..! ಐ ಲವ್ ಯು ತಮ್ಮ ಹೆತ್ತು ನನ್ನ ಬೆಳೆಸಿದ್ದು ಅಮ್ಮನಾದರೂ ಜೀವನದ ಪಾಠಗಳನ್ನು ಕಲಿಸಿದ್ದು ಅಪ್ಪ ಐ ಲವ್ ಯು ಅಪ್ಪ ಜೀವನದ ಪಾಠ ಕಲಿಸಿದ್ದು ಅಪ್ಪನಾದರೂ ಹೆತ್ತು ಬೆಳೆಸಿದ್ದು ಅಮ್ಮ ಐ ಲವ್ ಯು ಅಮ್ಮ ಬರಹ: ದಿಯಾ ಎಂ ವಿ 3ನೇ ತರಗತಿ ಆರ್ ಆರ್ ಎಂ ಜಿ ಯು ಪಿ ಎಸ್ ಕೀಕಾನ

Read More

ಕತ್ತೆಯ ಮಗುವಿಗಾಗಿ ಅರಮನೆಯಲ್ಲಿ ಹಬ್ಬ ( ಸತ್ಯ ತಿಳಿಯದೆ ಸಂತೋಷಪಟ್ಟ ರಾಜ ಮತ್ತು ಮಂತ್ರಿಗಳು)

ಬಟ್ಟೆ ಒಗೆಯುವವನ ಹೆಂಡತಿ ರಾಜನ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಒಂದು ದಿನ, ಅವಳು ತುಂಬಾ ಸಂತೋಷದಿಂದ ಕಾಣುತ್ತಿದ್ದಳು, ಆದ್ದರಿಂದ ರಾಣಿ ಕೇಳಿದಳು, “ಇಂದು ನೀನು ಏಕೆ ಇಷ್ಟೊಂದು ಸಂತೋಷವಾಗಿದ್ದೀರಿ?” ಬಟ್ಟೆ ಒಗೆಯುವವಳು ಉತ್ತರಿಸಿದಳು, “ಧನ್ನು” ಇಂದು ಜನಿಸಿದಳು.” ರಾಣಿ ಅವಳಿಗೆ ಸಿಹಿತಿಂಡಿಗಳ ಪೆಟ್ಟಿಗೆಯನ್ನು ನೀಡಿ, “ಧನ್ನುವಿನ ಜನನವನ್ನು ಆಚರಿಸಲು ಅದನ್ನು ತಿನ್ನು” ಎಂದಳು. ಅಷ್ಟರಲ್ಲಿ, ರಾಜನು ಕೋಣೆಗೆ ಪ್ರವೇಶಿಸಿದನು ಮತ್ತು ರಾಣಿ ಸಂತೋಷವಾಗಿರುವುದನ್ನು ನೋಡಿ, “ಇಂದು ನೀನು ಏಕೆ ಇಷ್ಟೊಂದು ಸಂತೋಷವಾಗಿದ್ದೀರಿ? ಏನಾದರೂ ವಿಶೇಷ ಕಾರಣವಿದೆಯೇ?” ಎಂದು…

Read More

ಅಜ್ಜಿ ಕಥೆ (ನೈಯಪ್ಪದ ಆಸೆ )

ಒಂದು ಊರಲ್ಲಿ ಒಬ್ಬ ಅಜ್ಜ ಅಜ್ಜಿ ವಾಸವಾಗಿದ್ದರು, ಅಜ್ಜ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು, ಒಂದು ದಿನ ಅಜ್ಜನಿಗೆ ನೈಯ್ಯಪ್ಪ ಮಾಡಿ ತಿನ್ನಬೇಕು ಅಂತ ಆಸೆ ಆಯಿತು, ಅದಕ್ಕೋಸ್ಕರ ಅಂಗಡಿಗೆ ಹೋಗಿ ಬೇಕಾದ ಸಾಮಾನುಗಳನ್ನು ತಂದು ಅಜ್ಜಿಯ ಕಯ್ಯಲ್ಲಿ ಕೊಟ್ಟರು, ನೀನು ನೆಯ್ಯಪ್ಪ ಮಾಡು ಅಷ್ಟರಲ್ಲಿ ನಾನು ಸ್ನಾನ ಮಾಡಿ ಬರುತ್ತೇನೆ ಅಂತ ಕೆರೆ ಕಡೆ ಹೋದರು, ಅಜ್ಜಿ ಅಕ್ಕಿ, ಬೆಲ್ಲವನ್ನು ನ್ನು ಅರೆದು ನೆಯ್ಯಪ್ಪ ಮಾಡಲು ಶುರುಮಾಡಿದಳು, ಮೊದಲಿಗೆ ಮಾಡಿದ ನೆಯ್ಯಪ್ಪ ದ ರುಚಿಯನ್ನು…

Read More
error: Content is protected !!