ಕೇರಳ ಚುನಾವಣಾ ಕುರುಕ್ಷೇತ್ರ 2026: ಭರವಸೆಗಳ ಸುನಾಮಿ ಹಾಗೂ ಮತದಾರನ ನಿಗೂಢ ಮೌನ

​ಕೇರಳದ ಹಸಿರು ಸೀರೆಯುಟ್ಟಂತಿರುವ ತೆಂಗಿನ ತೋಟಗಳ ನಡುವೆ ಈಗ ಕೋಗಿಲೆಯ ಗಾನಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಆರ್ಭಟ ಕೇಳಿಬರುತ್ತಿದೆ. ಅರಬ್ಬಿ ಸಮುದ್ರದ ಉಪ್ಪಿನ ಗಾಳಿಯಲ್ಲಿ ಚುನಾವಣಾ ಘೋಷಣೆಗಳ ಕಾವೇರಿದ ಘಾಟು ಬೆರೆತಿದೆ. 2026ರ ವಿಧಾನಸಭಾ ಚುನಾವಣೆ ಕೇವಲ ಅಧಿಕಾರ ಬದಲಾವಣೆಯ ಪ್ರಶ್ನೆಯಲ್ಲ; ಇದು ರಾಜಕೀಯ ಪಕ್ಷಗಳ ಭರವಸೆಗಳ ಮಹಾಪೂರ ಮತ್ತು ಸಾಮಾನ್ಯ ಜನರ ಬದುಕಿನ ಕಟು ವಾಸ್ತವಗಳ ನಡುವಿನ ತೀವ್ರ ಸಂಘರ್ಷ. ​ಗ್ಯಾರಂಟಿಗಳ ಮಾಯಾಲೋಕ: ಯುಡಿಎಫ್ (UDF) ತಂತ್ರ​ದಶಕಗಳ ಕಾಲದ ಅಧಿಕಾರದ ವನವಾಸ ಮುಗಿಸಲು ಕಾಂಗ್ರೆಸ್…

Read More

ತಾಂತ್ರಿಕ ತಪಸ್ವಿಯ ಸಂಶೋಧನಾ ಸಾರ್ಥಕತೆ: ಡಾ. ಸ್ವಾತಿ ಕೆ. ಅವರಿಗೆ ಸಾಹಿತ್ಯಾಭಿನಂದನೆ

ಬೆಳ್ಳೂರು, ಕಾಸರಗೋಡು :“ಶ್ರಮದ ಹಾದಿಯಲ್ಲಿ ಗೆಲುವಿನ ನಾದ” ಎಂಬಂತೆ, ಜ್ಞಾನದ ಅನ್ವೇಷಣೆಯಲ್ಲಿ ಅಚಲ ಛಲವನ್ನೂ, ಸಂಶೋಧನೆಯ ಕಠಿಣ ಪಥದಲ್ಲಿ ನಿರಂತರ ಪರಿಶ್ರಮವನ್ನೂ ತೋರುತ್ತಾ, ಗಣಕವಿಜ್ಞಾನದ ಅತ್ಯುನ್ನತ ‘ಡಾಕ್ಟರೇಟ್’ (Ph.D) ಪದವಿಯನ್ನು ಮುಡಿಗೇರಿಸಿಕೊಂಡಿರುವ ಡಾ. ಸ್ವಾತಿ ಕೆ. ಅವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಹಾಗೂ ಅಭಿಮಾನದ ಅಭಿನಂದನೆಗಳು.​ತಾಂತ್ರಿಕ ಕುಶಲತೆ ಮತ್ತು ಸಂಶೋಧನಾ ಸಾರ್ಥಕತೆ ಕಾರ್ಕಳದ ಜ್ಞಾನ ದೇಗುಲ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ನೀವು, ಗಣಕಶಾಸ್ತ್ರದ ಸಂಕೀರ್ಣ ಅಲ್ಗಾರಿಥಮ್‌ಗಳ ಜಟಿಲತೆ ಹಾಗೂ ತಾಂತ್ರಿಕ ತತ್ತ್ವಗಳ…

Read More

ಮಾತೃತ್ವ ಮರೆತವರು

ನಾವು ಆದಿ ಶಂಕರಾಚಾರ್ಯರ ಅನುಯಾಯಿಗಳು. ಸನ್ಯಾಸಿಯಾಗಿದ್ದ ಅವರು ಪೂರ್ತಿ ದೇಶ ಸುತ್ತಿ ಧರ್ಮ ಪ್ರಚಾರ ಮಾಡಿದವರು, ಬೌದ್ಧ, ಜೈನ ಧರ್ಮಗಳ ನಡುವೆ ನಶಿಸಿ ಹೋಗುತ್ತಿದ್ದ ಸನಾತನ ಧರ್ಮವನ್ನು ಉಳಿಸಿದ ಮಹಾನುಭಾವರು. ಅವರು ಸಮಾಜದ ಕಟ್ಟಳೆಗಳನ್ನೂ ಮೀರಿ, ತಾಯಿಯ ಕೊನೆಯ ಕಾಲದಲ್ಲಿ ತಾಯಿಯ ಸೇವೆಗಾಗಿ ಓಡೋಡಿ ಬಂದಿದ್ದರು. ಆದರೆ ಅವರ ಪ್ರತಿಪಾದಕರಾಗಿರುವ ನಮ್ಮ ಸಮಾಜ ಇಂದು ಈ ರೀತಿಯೂ ನೈತಿಕ ಅವನತಿ ಕಂಡಿದೆ ಎಂದರೆ ಇದು ಕಲಿ ಕಾಲದ ಅಂತ್ಯವೇ ಇರಬೇಕು.ರಮಾಳ ಪರಿವಾರಕ್ಕೆ ಒಂದು ಸಂತೋಷದ ಸುದ್ದಿ ಎಂದರೆ…

Read More

ಸೃಜನಶೀಲತೆಯ ಸಾರ್ಥಕ ಪಥ: ಶ್ರೀನಿವಾಸ ಪೆರಿಕ್ಕಾನರ ಕಲಾ ಜೀವನಯಾನ

(​”+ಸೃಷ್ಟಿಯ ಮೌನಕ್ಕೆ ಕಲೆಯ ಭಾಷೆ ನೀಡುವ ಮಾಂತ್ರಿಕ…”)​ನಿಸರ್ಗದ ಮಡಿಲಲ್ಲಿ ಮನುಷ್ಯ ಜನ್ಮವು ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲುವುದು ಅವನಲ್ಲಿರುವ ‘ಸೃಜನಶೀಲತೆ’ ಎಂಬ ದಿವ್ಯ ಚೈತನ್ಯದಿಂದಾಗಿ. ಬದುಕಿನ ಸುದೀರ್ಘ ಪಯಣದಲ್ಲಿ ವಾಸ್ತವವನ್ನು ಕೇವಲ ಕಣ್ಣಿನಿಂದ ಸವಿಯದೇ, ಅಂತರಂಗದ ದಿವ್ಯ ಚಕ್ಷುವಿನಿಂದ ಕಂಡು, ಸಹಜತೆಯ ಆಳಕ್ಕಿಳಿದು ಹೊಸತನ್ನು ಅನ್ವೇಷಿಸುವ ಅಪರೂಪದ ವ್ಯಕ್ತಿತ್ವ ಶ್ರೀನಿವಾಸ ಪೆರಿಕ್ಕಾನ ಅವರದ್ದು. ಅವರು ಯಶಸ್ಸನ್ನು ಅರಸಿ ಹೋದ ಹರಿಕಾರನಲ್ಲ; ಬದಲಾಗಿ ಅವರ ಕರ್ತೃತ್ವ ಶಕ್ತಿಯೇ ಕಾಲದ ಕರೆಗೆ ಓಗೊಟ್ಟು, ಎದುರಾದ ಸವಾಲುಗಳನ್ನೇ ಸುಂದರ ಕಲಾತ್ಮಕ ಅವಕಾಶಗಳನ್ನಾಗಿ…

Read More

ಅಧಿಕಾರದ ಕೀಲಿ: ಮತವೆಂಬ ಬೀಗ

ಪ್ರಜಾಪ್ರಭುತ್ವ ಎನ್ನುವುದು ಒಂದು ಭದ್ರವಾದ ಬೊಕ್ಕಸವಿದ್ದಂತೆ. ಆ ಬೊಕ್ಕಸದ ಒಳಗೆ ನಮ್ಮ ದೇಶದ ಭವಿಷ್ಯ, ನಮ್ಮೂರಿನ ಅಭಿವೃದ್ಧಿ ಮತ್ತು ನಮ್ಮ ಮುಂದಿನ ಪೀಳಿಗೆಯ ಸುಖ-ಶಾಂತಿ ಅಡಗಿದೆ. ಆದರೆ, ಈ ಬೊಕ್ಕಸವನ್ನು ತೆರೆಯುವ ಅಧಿಕಾರ ಇರುವುದು ಕೇವಲ ಆಡಳಿತಗಾರರ ಕೈಯಲ್ಲಲ್ಲ; ಬದಲಾಗಿ ಮತದಾರರಾದ ನಮ್ಮ ಕೈಯಲ್ಲಿದೆ. ಸುಭದ್ರ ಆಡಳಿತ ಎಂಬ ಅಧಿಕಾರವನ್ನು ಚಲಾಯಿಸಲು ಇರುವ ಏಕೈಕ ಕೀಲಿ ಎಂದರೆ ಅದು ನಮ್ಮ ಮತ. ನಾವು ಸರಿಯಾದ ಬೀಗಕ್ಕೆ ಸರಿಯಾದ ಕೀಲಿಯನ್ನು ಹಾಕದಿದ್ದರೆ, ಇಡೀ ವ್ಯವಸ್ಥೆ ತುಕ್ಕು ಹಿಡಿಯುವುದರಲ್ಲಿ ಸಂಶಯವಿಲ್ಲ….

Read More

ಹೀಗೊಂದು ಪ್ರೇಮ ಪತ್ರ

” ‘ ಸುಮ’ ನ “….. ಐ ಲವ್ ಯು.‍‌ಸಾರಿ ಕಣೇ, ನಿನ್ನಲ್ಲಿ ಪರ್ಮಿಶನ್ ಕೇಳ್ದೇನೇ ಬರೆದಿದ್ದೀನಿ. ನಿನಗೆ ಕೋಪ ಬಂದಿದೆ ಅಂತಾನು ಗೊತ್ತು ಯಾಕೆಂದ್ರೆ ನೀನು ನನಗೆ ಕೊಟ್ಟ ಸ್ಥಾನ ಇದಲ್ಲ ಅಲ್ವಾ ? ಆದ್ರೆ ಪ್ಲೀಸ್….. ದಯವಿಟ್ಟು ಓದುವ ಮುಂಚೆಯೇ ಈ ಪತ್ರವನ್ನು ಹರಿದಾಕ್ಬೇಡ. ತಾಳ್ಮೆಯಿಂದ ನನಗೋಸ್ಕರ ಒಮ್ಮೆ ಈ ಪತ್ರವನ್ನೋದು. ಆಮೇಲೆ ನಿನ್ನಿಷ್ಟ ಕಣೇ….. ಇನ್ನೂ ಹೆಚ್ಚು ಪೀಠಿಕೆ ಹಾಕಲ್ಲ ನಿನ್ನಲ್ಲಿ ಓದುವ ತಾಳ್ಮೆನು ಇಲ್ಲ, ಅದಕ್ಕೆ ನೇರವಾಗಿ ವಿಷಯಕ್ಕೆ ಬರುತ್ತೀನಿ…. ಆಯ್ತಾ…

Read More

ಸಹ್ಯಾದ್ರಿಯ ಸೆರಗಿನ ಸಾಹಿತ್ಯ ಋಷಿ: ಮಂಜೇಶ್ವರದ ‘ಪೈ’ ಅಜ್ಜನಿಗೊಂದು ಪ್ರೀತಿಯ ನಮನ

​ನಮ್ಮ ಕರಾವಳಿಯ ಮಣ್ಣಿಗೆ ಒಂದು ವಿಚಿತ್ರ ಗುಣವಿದೆ. ಇಲ್ಲಿ ಅಲೆಗಳ ಸದ್ದಿನಲ್ಲಿ ಸಾಹಿತ್ಯವಿದೆ, ತೆಂಗಿನ ಮರಗಳ ಮರ್ಮರದಲ್ಲಿ ಕವಿತೆಯಿದೆ. ಈ ಮಣ್ಣಿನ ಗಂಧವನ್ನು ಜಗತ್ತಿನಾದ್ಯಂತ ಪಸರಿಸಿದ ಆ ಅಪ್ರತಿಮ ಚೇತನವೇ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು. ಇಂದು ಅವರ ಹುಟ್ಟುಹಬ್ಬ. ಈ ಹೊತ್ತಿನಲ್ಲಿ ಅವರನ್ನೊಮ್ಮೆ ನೆನಪು ಮಾಡಿಕೊಳ್ಳುವುದು ಅಂದರೆ ಅದು ನಮ್ಮ ಅಸ್ಮಿತೆಯನ್ನು ನಾವು ಹುಡುಕಿಕೊಂಡಂತೆ.​ಪೈಗಳೆಂಬ ಜ್ಞಾನದ ಭಂಡಾರ​ಪೈಗಳು ಕೇವಲ ಕವಿಯಲ್ಲ, ಅವರೊಬ್ಬ ಚಲಿಸುವ ವಿಶ್ವಕೋಶ. ಮಂಜೇಶ್ವರದ ಆ ಪುಟ್ಟ ಮನೆಯಲ್ಲಿ ಕುಳಿತು, ಜಗತ್ತಿನ ಹತ್ತಾರು ಭಾಷೆಗಳನ್ನು…

Read More

ಮೊದಲ ವಾಹನ

ಒಂದು ಕಾಲವಿತ್ತು, ಆಗ ರೂ. 20 ಉಳಿಸಲು 20 ನಿಮಿಷ ನಡೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ 20 ನಿಮಿಷ ಉಳಿಸಲು 200 ರೂಪಾಯಿ ಖರ್ಚು ಮಾಡಲು ತಯಾರಿದ್ದಾರೆ. ಪ್ರತಿಯೊಬ್ಬರು ಓಡಾಡಲು ಸ್ವಂತ ಗಾಡಿಯನ್ನು ಇಟ್ಟುಕೊಂಡಿದ್ದಾರೆ.ಮುಖ್ಯರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ಗಳಷ್ಟು ದೂರ ನಮ್ಮ ಮನೆಗೆ ಇದ್ದುದರಿಂದ ನಮಗೂ ಒಂದು ಗಾಡಿ ಅವಶ್ಯವಿದೆ ಎಂದು ನಮಗನಿಸುತ್ತಿತ್ತು. ಬೆರಳೆಣಿಕೆಯಷ್ಟು ಅಡಿಕೆ ಮರಗಳಿದ್ದ ತೋಟ ನಮ್ಮದು, ಮನೆಯಲ್ಲಿ ಅನಾರೋಗ್ಯದಿಂದ ಪೀಡಿತ ವಯಸ್ಸಾದ ಅತ್ತೆ ಮಾವ, ಇವೆಲ್ಲದುದರಿಂದ ಹಣ ಹೊಂದಿಸುವುದು ಕಷ್ಟವಿತ್ತು. ಆದರೆ ದೇವರ…

Read More

ಬದುಕಿನ ಸಮಸ್ಯೆ ಒಂದು ಆಲೋಚನೆ

ಮಾನವ ಜೀವನವು ಒಂದು ಸಂಕೀರ್ಣ ಮತ್ತು ಚಲನೆಯುತ ಪ್ರಯಾಣವಾಗಿದೆ. ಜನನದಿಂದ ಮರಣದವರೆಗೆ ಪ್ರತಿಯೊಬ್ಬರೂ ಅನೇಕ ಅನುಭವಗಳನ್ನು ಎದುರಿಸುತ್ತಾರೆ, ಮತ್ತು ಆ ಅನುಭವಗಳಲ್ಲಿ ಸಮಸ್ಯೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಬದುಕಿನ ದಾರಿಯಲ್ಲಿ ಸಣ್ಣ ಸಣ್ಣ ಅಡೆತಡೆಗಳಿಂದ ಹಿಡಿದು ದೊಡ್ಡ ಸವಾಲುಗಳವರೆಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳು ವ್ಯಕ್ತಿಯ ಆರ್ಥಿಕ, ಸಾಮಾಜಿಕ, ಮಾನಸಿಕ ಹಾಗೂ ಭಾವನಾತ್ಮಕ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಬದುಕು ಎನ್ನುವುದು ಸುಲಭವಾದ ಪ್ರಯಾಣವಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು…

Read More

ಗಡಿನಾಡ ಸಾಹಿತ್ಯದ ‘ಸ್ವಾರ್ಥ’ ಸಂಕಟ

ಕಾವಲುಗಾರರೇ ಬೇಲಿ ತಿಂದರೆ ಭಾಷೆಗೆಲ್ಲಿ ಉಳಿವು?​​ಗಡಿನಾಡು ಎನ್ನುವುದು ಕೇವಲ ಎರಡು ಭೂಪಟಗಳ ನಡುವಿನ ಗೆರೆಯಲ್ಲ; ಅದು ಎರಡು ಸಂಸ್ಕೃತಿಗಳ ತಾಯಿಬೇರುಗಳು ಬೆರೆತು ಅರಳುವ ಸಮೃದ್ಧ ತೋಟ. ಕಾಸರಗೋಡಿನ ಕಯ್ಯಾರ ಕಿಂಞಣ್ಣ ರೈಗಳಿಂದ ಹಿಡಿದು ಬೆಳಗಾವಿಯ ನಾಡೋಜ ಪಾಟೀಲ ಪುಟ್ಟಪ್ಪನವರವರೆಗೆ, ಗಡಿನಾಡ ಸಾಹಿತ್ಯ ಲೋಕವು ಅಸ್ಮಿತೆಯ ಕೆಚ್ಚನ್ನು ಕಾಯ್ದುಕೊಂಡು ಬಂದಿತ್ತು. ಆದರೆ ಇಂದು ಆ ಕೆಚ್ಚು ಆರಿದೆ; ಅದರ ಜಾಗದಲ್ಲಿ ‘ವೈಯಕ್ತಿಕ ಲಾಭದ’ ಹಸಿವು ಮನೆಮಾಡಿದೆ. ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ಸ್ವಾರ್ಥದ ರಾಜಕಾರಣವು ಗಡಿನಾಡ ಸಾಹಿತ್ಯದ ಘನತೆಯನ್ನು ಹರಾಜಿಗಿಟ್ಟಿದೆ.​ಸ್ವಾರ್ಥದ…

Read More
error: Content is protected !!