ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಚಿ. ಸೌ. ಸುಮಂಗಲ’ ನಾಟಕದ ಶುಭ ಮುಹೂರ್ತ
ಧರ್ಮಸ್ಥಳ, ಜುಲೈ 6: ಸುಂದರ್ ರೈ ಮಂದಾರ ಅವರ ನೇತೃತ್ವದ ಅಮ್ಮ ತಂಡ ಕುಡ್ಲದ ಈ ವರ್ಷದ ನೂತನ ನಾಟಕ ‘ಚಿ. ಸೌ. ಸುಮಂಗಲ’ ಇದರ ಶುಭ ಮುಹೂರ್ತವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದಿವ್ಯ ಹಸ್ತದಲ್ಲಿ ನೆರವೇರಿತು. ಖ್ಯಾತ ರಂಗಕಲಾವಿದ ದೀಪಕ್ ರೈ ಪಾಣಾಜೆ ಅಭಿನಯಿಸುತ್ತಿರುವ ಈ ನಾಟಕದ ರಚನೆ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಅವರದು. ನಾಟಕಕ್ಕೆ ಶ್ರೇಯಸ್ ಕಲ್ಲಡ್ಕ ಸಂಗೀತ ಸಂಯೋಜನೆ ನೀಡಿದ್ದು, ವಿಭಿನ್ನ ಕಥಾಹಂದರ ಹಾಗೂ…
