ಮಂಜೇಶ್ವರದಲ್ಲಿ ಎಲ್‌ಡಿಎಫ್–ಯುಡಿಎಫ್ ರಹಸ್ಯ ಒಪ್ಪಂದ ಆರೋಪ: ಕೆ. ಸುರೇಂದ್ರನ್ ಟೀಕೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಪರಸ್ಪರ ಸಹಾಯ ಮಾಡಿಕೊಂಡಿವೆ ಎಂದು ಕೆ. ಸುರೇಂದ್ರನ್ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು ಕ್ಷೇತ್ರದಲ್ಲಿ ಎಲ್‌ಡಿಎಫ್ ಪಡೆದ ಮತಗಳಲ್ಲಿ ಭಾರಿ ಕುಸಿತ ಕಂಡಿದೆ. ಸುಮಾರು 20,000ಕ್ಕೂ ಹೆಚ್ಚು ಮತಗಳು ಕಳೆದ ಬಾರಿಗಿಂತ ಕಡಿಮೆಯಾಗಿದ್ದು, ಇದು ಯುಡಿಎಫ್‌ಗೆ ಲಾಭ ಮಾಡಿಕೊಡುವ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಅವರು ಟೀಕಿಸಿದರು. ​ ಮಂಡಲದಲ್ಲಿ ವ್ಯವಸ್ಥಿತವಾಗಿ ಸಾಮುದಾಯಿಕ ಏಕೀಕರಣವನ್ನು ಸೃಷ್ಟಿಸಲಾಗಿದೆ. ಮತಗಳನ್ನು ಕ್ರೋಢೀಕರಿಸಲು ಯೋಜಿತವಾಗಿ ಈ ಪ್ರಯತ್ನ…

Read More

ಮಂಜೇಶ್ವರದಲ್ಲಿ ಯುಡಿಎಫ್ ಭರ್ಜರಿ ಗೆಲುವು: ಎ.ಕೆ.ಎಂ ಅಶ್ರಫ್ ವಿಜಯೋತ್ಸವ ಅದ್ದೂರಿ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭೂತಪೂರ್ವ ಜಯಭೇರಿ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎ.ಕೆ.ಎಂ ಅಶ್ರಫ್ ಅವರ ವಿಜಯೋತ್ಸವವು ಉಪ್ಪಳದಿಂದ ತೂಮಿನಾಡುವಿನವರೆಗೆ ಅತ್ಯಂತ ಅದ್ದೂರಿಯಾಗಿ ನಡೆಯಿತು.​ಕ್ಷೇತ್ರದ ಮಣ್ಣಿನಲ್ಲಿ ಬಿಜೆಪಿಗೆ ಸ್ಥಾನವಿಲ್ಲ ಎಂಬುದನ್ನು ಈ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಸತತ ಪರಿಶ್ರಮ ಮತ್ತು ಜನರ ಬೆಂಬಲದೊಂದಿಗೆ ಗೆಲುವು ಸಾಧಿಸಿರುವ ಎ.ಕೆ.ಎಂ ಅಶ್ರಫ್ ಅವರು ಈ ಬಾರಿ ಮಂತ್ರಿ ಸ್ಥಾನವನ್ನು ಅಲಂಕರಿಸಲು ಎಲ್ಲಾ…

Read More

ಬಿಜೆಪಿಯನ್ನು ಸೋಲಿಸಲು ಮೂಲಭೂತವಾದಿ ಸಂಘಟನೆಗಳು ಮುಸ್ಲಿಂ ಲೀಗ್ ಜೊತೆ ಪಿತೂರಿ: K. Surendran

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸೋಲಿಗೆ ಮೂಲಭೂತವಾದಿ ಸಂಘಟನೆಗಳ ಸಂಘಟಿತ ಪ್ರಯತ್ನ ಹಾಗೂ ಎಡರಂಗದಿಂದ ಯುಡಿಎಫ್‌ಗೆ ಮತಗಳ ಸೋರಿಕೆ ಪ್ರಮುಖ ಕಾರಣ ಎಂದು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದರು. ಚುನಾವಣಾ ಫಲಿತಾಂಶದ ಬಳಿಕ ಕಾಸರಗೋಡು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೋಮು ಧ್ರುವೀಕರಣ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಿದರು. ಮಂಜೇಶ್ವರದಲ್ಲಿ ಈ ಬಾರಿ ಎಡರಂಗವು 20 ಸಾವಿರಕ್ಕೂ ಹೆಚ್ಚು ಮತಗಳನ್ನು…

Read More

ಆನೆಕಲ್ಲು ಶಾಲೆಯಲ್ಲಿ ವೈವಿಧ್ಯ ಬೇಸಿಗೆ ಶಿಬಿರ ಸಂಪನ್ನ

ಆನೆಕಲ್ಲು: ಎಸ್. ಎಸ್. ಕೆ ಕಾಸರಗೋಡು ಹಾಗೂ ಬಿ. ಆರ್. ಸಿ ಮಂಜೇಶ್ವರ ಆಶ್ರಯದಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರವು ಆನೆಕಲ್ಲು ಶಾಲೆಯಲ್ಲಿ ಜರಗಿತು. ಶಿಬಿರದಲ್ಲಿ ಮೂರು ದಿನಗಳಳ್ಳಾಗಿ ಪೇಪರ್ ಕ್ರಾಪ್ಟ್, ಥಿಯೇಟರ್ ಗೇಮ್, ವಿವಿಧ ಆಟಗಳು,ಸಿನಿಮಾ,ಅಭಿನಯ ಮುಂತಾದ ವಿಚಾರಗಳಲ್ಲಿ ಸರೋಜ ಟೀಚರ್,ರಾಜೇಶ್ವರಿ ಟೀಚರ್, ರಶ್ಮಿ ಟೀಚರ್,ಮೊಯ್ದಿನ್ ಮಾಸ್ಟರ್,ಸದಾಶಿವ ಮಾಸ್ಟರ್, ಪ್ರಕಾಶ್ ಮಾಸ್ಟರ್,ರಾಜು ಮಾಸ್ಟರ್,ಚಂದ್ರಿಕಾ ಟೀಚರ್,ಶ್ಯಾಮಲ ಟೀಚರ್ ವಿವಿಧ ಚಟುವಟಿಕೆಗಳನ್ನು ಮಾಡಿದರು. ಸಮಾರೋಪ ಸಮಾರಂಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ…

Read More

ಕೇರಳ ಇತಿಹಾಸದಲ್ಲಿ ಬಿಜೆಪಿ ಮೈಲಿಗಲ್ಲು: ಮೊದಲ ಬಾರಿಗೆ 3 ಸ್ಥಾನಗಳ ಗೆಲುವು

ತಿರುವನಂತಪುರಂ, ಮೇ 4: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಇತಿಹಾಸ ನಿರ್ಮಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ 3 ಸ್ಥಾನಗಳನ್ನು ಗೆಲ್ಲುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಚತಾನ್ನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಬಿ. ಗೋಪಕುಮಾರ್ ಸುಮಾರು 4,000 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.ಇದೇ ವೇಳೆ ನೇಮಮ್ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸುಮಾರು 3,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳಕುಟಮ್ ಬಿಜೆಪಿ ಅಭ್ಯರ್ಥಿ ಮುರಳೀಧರನ್ 300 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದರಿಂದ…

Read More

ಕಾಸರಗೋಡಿನಲ್ಲಿ ಯುಡಿಎಫ್ ಅಲೆ: ಮಂಜೇಶ್ವರ–ಕಾಸರಗೋಡಿನಲ್ಲಿ ಭರ್ಜರಿ ಗೆಲುವು, ಎಲ್‌ಡಿಎಫ್ ಕುಸಿತ

​ಮಂಜೇಶ್ವರ/ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಿರೀಕ್ಷಿತ ಆಡಳಿತ ವಿರೋಧಿ ಅಲೆ ಅಪ್ಪಳಿಸಿದ್ದು, ಆಡಳಿತಾರೂಢ ಎಲ್‌ಡಿಎಫ್ ಹೀನಾಯ ಸೋಲು ಕಂಡಿದೆ. ಕಾಸರಗೋಡು ಜಿಲ್ಲೆಯಲ್ಲೂ ಈ ಅಲೆ ಸ್ಪಷ್ಟವಾಗಿ ಪ್ರತಿಫಲಿಸಿದ್ದು, ಎಡರಂಗದ ಭದ್ರಕೋಟೆಗಳಾದ ತ್ರಿಕರಿಪುರ ಮತ್ತು ಉದುಮಾದಲ್ಲೂ ಯುಡಿಎಫ್ ಬಿರುಕು ಮೂಡಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದೆ.​​ದೇಶವೇ ಕುತೂಹಲದಿಂದ ಗಮನಿಸುತ್ತಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕಣವಾಗಿದ್ದ ಇಲ್ಲಿ, ಯುಡಿಎಫ್ ಅಭ್ಯರ್ಥಿ 26,093 ಮತಗಳ…

Read More

ಕೇರಳದಲ್ಲಿ ಯುಡಿಎಫ್ ಭರ್ಜರಿ ಗೆಲುವು ಸಾಧಿಸಲಿದೆ: ರಾಜ್‌ಮೋಹನ್ ಉಣ್ಣಿತ್ತಾನ್ ಭವಿಷ್ಯವಾಣಿ

ಮಂಜೇಶ್ವರ: ಕೇರಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ (LDF) ಸರ್ಕಾರ ಧೂಳಿಪಟವಾಗಲಿದ್ದು, ಯುಡಿಎಫ್ (UDF) 111ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಅಧಿಕಾರಕ್ಕೆ ಬರಲಿದೆ ಎಂದು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಭವಿಷ್ಯ ನುಡಿದಿದ್ದಾರೆ. ​ಕೇರಳದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಹೇಳಿಕೆಯು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎಷ್ಟರಮಟ್ಟಿಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ​1977ರ ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಉಂಟಾದ ರಾಜಕೀಯ ಧ್ರುವೀಕರಣವನ್ನು ನೆನಪಿಸಿರುವ ಉಣ್ಣಿತ್ತಾನ್, ಅಂದು…

Read More

ಮತ ಸೌಹಾರ್ದದ ವಿಭಿನ್ನ ಮುಖ: ಜಲೀಲ್ ಕೊಡಿಯಮ್ಮಗೆ ಸನ್ಮಾನ

ಕೊಡಿಯಮ್ಮ: ಇಂದಿನ ಕಾಲದಲ್ಲಿ ಧರ್ಮವು ಮನುಷ್ಯರ ನಡುವೆ ಗಡಿಗಳನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲೇ, ಕೊಡಿಯಮ್ಮದ ಜಲೀಲ್ ಧರ್ಮಸೌಹಾರ್ದದ ಹೊಸ ಮಾದರಿಯಾಗಿದ್ದಾರೆ.ತಮ್ಮ ಹೆಸರಿನಲ್ಲಿದ್ದ 7 ಸೆಂಟ್ ಜಾಗವನ್ನು ತಮ್ಮ ಮನೆಯ ಬಳಿಯ ಬನಕ್ಕಾಗಿ ಉಚಿತವಾಗಿ ನೀಡಿದ ಜಲೀಲ್ ಅವರ ಮಾನವೀಯ ಕೃತ್ಯಕ್ಕೆ ಬನಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ದಾಸ್ ಕುಟುಂಬದ ನಿರ್ವಾಹಕರು ಸನ್ಮಾನ ಸಲ್ಲಿಸಿದರು. ಕಾವು ಸಮಿತಿ ಸದಸ್ಯರು ಜಲೀಲ್ ಅವರಿಗೆ ಉಡುಗೊರೆಯನ್ನೂ ನೀಡಿ ಗೌರವಿಸಿದರು. ಈ ವೇಳೆ, ಜಲೀಲ್ ಕೊಡಿಯಮ್ಮ ಜಮಾಅತ್ ಸಮಿತಿ ಸದಸ್ಯರಾಗಿಯೂ, ಯು.ಎಚ್ ಕ್ಲಬ್ ಅಧ್ಯಕ್ಷರಾಗಿಯೂ ಸೇವೆ…

Read More

ಹಾವುಗಳ ಭಯದ ಕನಸು; ಜನರ ರಕ್ಷಕ ಲೆಂಕಿನಡಕ್ಕದ ಉಬೈದ್ ಮುಸ್ಲಿಯಾರ್

ಪೈವಳಿಕ: ಹಾವುಗಳನ್ನು ಕಂಡರೆ ಹೆದರದವರು ಅಪರೂಪ. ಆದರೆ ಪೈವಳಿಕ ಪಂಚಾಯಿತಿಯ ಲೆಂಕಿನಡಕ್ಕದ ನಿವಾಸಿ ಉಬೈದ್ ಮುಸ್ಲಿಯಾರ್ ಅವರಿಗೆ ಹಾವುಗಳು ಭಯದ ಕನಸಲ್ಲ, ಬದಲಾಗಿ ಅವರೇ ಹಾವುಗಳಿಗೆ ಭಯದ ಕನಸು. ಪ್ರತಿ ದಿನ ಕನಿಷ್ಠ ಹತ್ತು ಕರೆಗಳು ಹಾವು ಹಿಡಿಯಲು ಅವರ ಬಳಿ ಬರುತ್ತವೆ. ಮನೆ ಒಳಗಾಗಲಿ, ಬಾವಿಯೊಳಗಾಗಲಿ ಹಾವು ಕಾಣಿಸಿಕೊಂಡರೆ, ಸ್ಥಳೀಯರಿಗೆ ಮೊದಲು ನೆನಪಾಗುವುದು ಉಬೈದ್ ಮುಸ್ಲಿಯಾರ್ ಅವರೇ. ಯಾವ ಸಮಯದಲ್ಲಾದರೂ ಕರೆ ಮಾಡಿದರೂ “ಇಲ್ಲ” ಎನ್ನುವುದು ಅವರ ಪದಕೋಶದಲ್ಲೇ ಇಲ್ಲ. ಕರೆ ಬಂದ ಕೆಲವೇ ನಿಮಿಷಗಳಲ್ಲಿ…

Read More

ಮಂಜೇಶ್ವರದಲ್ಲಿ ಯುಡಿಎಫ್ ಭರ್ಜರಿ ಮುನ್ನಡೆ: ಅಶ್ರಫ್ 10 ಸಾವಿರ ಮತಗಳ ಅಂತರದ ಜಿಗಿತ

ಮಂಜೇಶ್ವರ: ಹತ್ತು ಸಾವಿರದ ಗಡಿ ದಾಟಿದ ಯುಡಿಎಫ್ ಮುನ್ನಡೆ; ಎ.ಕೆ.ಎಂ. ಅಶ್ರಫ್ ನಾಗಾಲೋಟ!​ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಎದುರಾಳಿಗಳಿಗೆ ಭಾರೀ ಪೈಪೋಟಿ ನೀಡುತ್ತಿದ್ದಾರೆ. ಎ.ಕೆ.ಎಂ. ಅಶ್ರಫ್ ಯುಡಿಎಫ್ (UDF) 26,478 10,288ಕೆ. ಸುರೇಂದ್ರನ್ ಎನ್ ಡಿಎ (NDA) 16,190 —ಕೆ.ಆರ್. ಜಯಾನಂದ ಎಲ್ ಡಿಎಫ್ (LDF) 4,778 ದಶಸಹಸ್ರ ಜಿಗಿತ: ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ…

Read More
error: Content is protected !!