ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟ ಅನುಭವಿಸಿದ ಕುಟುಂಬ ,ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ವತಿಯಿಂದ ಸಾಂತ್ವನ
ಮಂಜೇಶ್ವರ: ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟಕ್ಕೆ ಒಳಗಾದ ಕಾಸರಗೋಡು ಕೊಳಕೆಬೈಲ್ ನಿವಾಸಿ ಪುಷ್ಪ ಗಣಪತಿ ಆಚಾರ್ಯ ಅವರ ಮನೆಗೆ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ಮಾಡ ಮಂಜೇಶ್ವರ ಇದರ ವತಿಯಿಂದ ಬೇಟಿ ನೀಡಿ ಸಾಂತ್ವನ ನೀಡಲಾಯಿತು. ಈ ಸಂದರ್ಭದಲ್ಲಿ 4 ಕಿಟ್ ಗಳನ್ನು ಹಾಗೂ ದಿನಸಿ ಸಾಮಾಗ್ರಿಗಳ ಸಹಿತ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾದ ಪುಸ್ತಕ ಇವುಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಪೂಜ್ಯ ಗುರುಗಳಾದ ಶ್ರೀ ರಾಜ ಬೆಳ್ಚಪ್ಪಾಡರು, ಹರೀಶ್ ಮೇಘ…