ಕೇರಳ ರಾಜ್ಯ ವಿಧಾನ ಸಭಾ ಚುನಾವಣೆಗೆ ಪೂರ್ವ ಸಿದ್ಧತೆ ,ಕೇಂದ್ರ ಚುನಾವಣಾ ಆಯೋಗ ತಂಡ ರಾಜ್ಯಕ್ಕೆ
ಕಾಸರಗೋಡು : ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೇವಲ ಕೆಲವು ವಾರಗಳು ಬಾಕಿ ಇದ್ದು, ಅದರ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಜನವರಿಯಲ್ಲಿ ರಾಜ್ಯಕ್ಕೆ ಭೇಟಿಕೊಡುವುದಾಗಿ ಘೋಷಿಸಲಾಗಿದೆ. 2021ನೇ ವರ್ಷದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮಾದರಿಯನ್ನು ಅನುಸರಿಸಿ, ಈ ಬಾರಿಯೂ ಏಕ ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ಪರಿಗಣನೆ ಮಾಡುತ್ತಿದೆ. 2021 ಏಪ್ರಿಲ್ 4ರಂದು ಕೇರಳದಲ್ಲಿ ಒಟ್ಟು 140 ಕ್ಷೇತ್ರಗಳಿಗಾಗಿಯೂ ಏಕ ಹಂತದಲ್ಲಿ ಚುನಾವಣೆಯು ನಡೆಯಿತು…