ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ , ಮೀoಜ ಪಂಚಾಯತ್ ನೇತೃತ್ವ ಸಮಿತಿ ಮತ್ತು ಮೀಯಪದವು ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ “ಬಾಲವೇದಿ ಸೃಜನೋತ್ಸವ 2025”
ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ ಹಾಗೂ ಮೀoಜ ಪಂಚಾಯತ್ ನೇತೃತ್ವ ಸಮಿತಿ ಮತ್ತು ಮೀಯಪದವು ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ ನಡೆದ ಸೃಜನೋತ್ಸವ ವನ್ನು ಮೀoಜ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ರಾಮಚಂದ್ರ ಟಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಶ್ರೀ ಅಹಮ್ಮದ್ ಹುಸೈನ್ ಮಾಸ್ತರ್, ನಿವೃತ್ತ ಅದ್ಯಾಪಕರಾದ ಶ್ರೀ ರಾಜರಾಮ ಮಾಸ್ಟರ್, ಮೀಯಪದವು ಶಾಲಾ ಶಿಕ್ಷಕಿ ಶ್ರೀಮತಿ ಸಾವಿತ್ರಿ, ಶಿಕ್ಷಕರಾದ ಶ್ರೀ ರಾಮಚಂದ್ರ ಮಾಸ್ಟರ್,…