ಮಂಜೇಶ್ವರ : ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಕುರ್ ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ
ಮಂಜೇಶ್ವರ: ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲಾ ಸಭಾಂಗಣದಲ್ಲಿ ಕುರ್ಆನ್ ಸಂಪೂರ್ಣವಾಗಿ ಹೃದಯಂಗಮಗೊಳಿಸಿದ ವಿದ್ಯಾರ್ಥಿ ಹಾಫಿಝಾ ಫಾತಿಮಾ ಫಾಝಾ ಅವರನ್ನು ಶಾಲಾ ಆಡಳಿತ ಸಮಿತಿ ವತಿಯಿಂದ ನಿಮ್ಮಲ್ಲಿ ಶ್ರೇಷ್ಠರು ಯಾರು ಎಂದರೆ, ಕುರ್ಆನ್ ಕಲಿತು ಅದನ್ನು ಇತರರಿಗೆ ಕಲಿಸುವವರೇ” ಎಂಬ ಪ್ರವಾದಿ ವಚನದ ಸ್ಫೂರ್ತಿಯೊಂದಿಗೆ ಭಕ್ತಿಭಾವದಿಂದ ಆಯೋಜಿಸಲಾದ ಸಮಾರಂಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ತಲಪಾಡಿ ಕೆ ಸಿ ರೋಡ್ ನಿವಾಸಿ ಅಬ್ದುಲ್ ಕಿನಾನ್ ಹಾಗೂ…