SURESH KUMAR MANGALPADY

SURESH KUMAR MANGALPADY

ಅವ್ಯವಸ್ಥೆಯ ಆಗರವಾದ ಬೇಕೂರು ರುದ್ರಭೂಮಿ ಈ ಶೋಚನೀಯಾವಸ್ಥೆಗೆ ಶಾಶ್ವತ ಪರಿಹಾರ ಎಂದು ?

ಉಪ್ಪಳ : ಮಂಗಲ್ಪಾಡಿ ಗ್ರಾಮ ಪಂಚಾಯತಿನ ಎಂಟನೇ ವಾರ್ಡಿನಲ್ಲಿರುವ ಬೇಕೂರು ರುದ್ರಭೂಮಿ ಅವ್ಯವಸ್ಥೆಯ ಆಗರವಾಗಿದ್ದು ,ತೀರಾ ಶೋಚನೀಯವಾದ ಸ್ಥಿತಿಯಲ್ಲಿದೆ.ಪರಿಶಿಷ್ಟ ಜಾತಿಯ ವಿಭಾಗಕ್ಕೆ ಮೀಸಲಾದ ಈ ಸ್ಮಶಾನ ಇದೀಗ ಸಂಪೂರ್ಣ ಕಾಡು, ಪೊದೆಗಳಿಂದ ಆವೃತವಾಗಿದೆ. ಪರಿಣಾಮ ಶವದ ಅಂತ್ಯ ಸಂಸ್ಕಾರ ಮಾಡಲು ಹರ ಸಾಹಸ ಪಡಬೇಕಾಗುತ್ತದೆ.ಸಂಸ್ಕಾರ ಮಾಡುವ ಶೆಡ್ ತೀವ್ರ ರೂಪದಲ್ಲಿ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಇಲ್ಲಿ ಶವ ಸಂಸ್ಕಾರ ಮಾಡಲು ಬಹಳ ಕಷ್ಟವಾಗುತ್ತದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ . 2008 ರಲ್ಲಿ ಅಲ್ಪ ಮೊತ್ತದ ಅನುದಾನದಲ್ಲಿ ಇಲ್ಲಿ…

Read More

ಶೀಘ್ರ ಕಲ್ಯಾಣ ಪ್ರಾಪ್ತಿ ಗೆ ಸ್ವಯಂವರ ಪಾರ್ವತಿ ಯಾಗ.ಜುಲೈ 5 ರಂದು ಅಂಬಾರು ಸದಾಶಿವ ಕ್ಷೇತ್ರ ದಲ್ಲಿ.

“‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎಂಬ ಮಾತಿನಂತೆ ಯಾವುದೇ ತಂದೆ ತಾಯಿಗಳಿಗೆ ತನ್ನ ಮಕ್ಕಳನ್ನು ಉನ್ನತ ಭವಿಷ್ಯಕ್ಕೆ ಹೊಂದಿಕೊಳ್ಳುವಂತೆ ಯೋಗ್ಯವಾದ ವಧು ವರರನ್ನು ತನ್ನ ಮಕ್ಕಳಿಗೆ ಅನ್ವೇಶಿಸಿ ಮದುವೆಯ ಭಾಗ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗೆ ಶೀಘ್ರವಾಗಿ ಯೋಗ್ಯವಾದ ಸಂಬಂಧಗಳನ್ನು ಅನ್ವೇಷಣೆ ಮಾಡಿ ಬದುಕು ಕಟ್ಟಿಕೊಳ್ಳುವಂತೆ ಹೆತ್ತವರು ಅದೆಷ್ಟು ಕನಸುಗಳನ್ನು ಕಾಣುತ್ತಾರೆ. ಆದರೆ ಸ್ತ್ರೀಯರಿಗೆ ವಿವಾಹ ಭಾಗ್ಯವು ಮಂದಗತಿಯಲ್ಲಿ ಸಾಗುತ್ತಿದ್ದರೆ, ತಾನು ಅಂದುಕೊಂಡಂತಹ ವರ ಲಭಿಸದೆ ವಿವಾಹ ಭಾಗ್ಯವು ಮಟಕುಗೊಳ್ಳುತ್ತಿದ್ದರೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲು ಸ್ವಯಂವರ…

Read More

ಎಪ್ಪತ್ತರ ಹರೆಯದ್ಲಲೂ ಇಪ್ಪತ್ತರ ಹರೆಯದಂತೆ ಲವಲವಿಕೆಯಿಂದ ಯಕ್ಷಗಾನ ತರಗತಿ ನೀಡುತ್ತಿರುವ ಯಕ್ಷಗುರು ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ

ಯಕ್ಷಗಾನವನ್ನು ಒಂದು ಜಾನಪದ ಕಲೆ ಎಂದು ನಾವು ಕರೆಯುತ್ತಿದ್ದರೂ ಅದು ಕಾಲಾನುಗತವಾಗಿ ಜಾನಪದಕ್ಕಿಂತ ಭಿನ್ನವಾದ ವಾತಾವರಣದಲ್ಲಿ ಬೆಳೆದು ಬಂದಿದೆ ಎನ್ನುವುದು ನಿರ್ವಿವಾದ . ಯಕ್ಷಗಾನವು ಯಾವುದೇ ಒಂದು ಕಲೆಯ ಅಂಗವಲ್ಲ .ಸ್ವಯಂ ಪೂರ್ಣತೆಯನ್ನು ಪಡೆದ ಒಂದು ಸಮಷ್ಟಿ ಕಲೆ .ಯಕ್ಷಗಾನ ಕಲೆಯ ಮೂಲ ಆದಿಮಾನವನ ಕಲ್ಪನೆ,ಚಿಂತನೆಗಳ ಫಲ . ಯಕ್ಷಗಾನದಲ್ಲಿ ಸಾಹಿತ್ಯ ಸಂಗೀತ,ಅಭಿನಯ ,ಅಲಂಕಾರಗಳು ಪರಸ್ಪರ ಪೂರಕವಾಗಿ ಕ್ರಿಯಾಶೀಲವಾಗಿರುತ್ತದೆ.ಇದರಲ್ಲಿ ಸಾಹಿತ್ಯಕ್ಕೆ ಅಕ್ಷರವು ಮಾದ್ಯಮವಾಗುತ್ತದೆ.ಅಭಿನಯಕ್ಕೆ ನಟ ಮಾಧ್ಯಮನಾಗಿದ್ದಾನೆ.ಅಲಂಕಾರಕ್ಕೆ ಬೌತಿಕ ವಸ್ತುಗಳು,ಸಲಕರಣೆಗಳು ಮಾದ್ಯಮವಾಗಿರುತ್ತದೆ.ಶತಮಾನಗಳ ಇತಿಹಾಸವನ್ನು ದಾಟಿ ಬಂದರೂ ಈ ಕಲೆ…

Read More

ಕನ್ನಡ ಭಾಷೆಗೆ ಅಪಮಾನ ಕಮಲ್ ಹಾಸನ್ ಗೆ ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್

ನೀವು ಇತಿಹಾಸಗಾರರೇ ? ಸಂಶೋದಕರೇ ? ಕಮಲ್ ಗೆ ಪ್ರಶ್ನೆ ಹಾಕಿದ ಹೈಕೋರ್ಟ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾದ ಚಿತ್ರನಟ ಕಮಲ್ ಹಾಸನ್ ಗೆ ಕರ್ನಾಟಕ ಉಚ್ಚ ನ್ಯಾಯಾಲಯ ಸರಿಯಾದ ಚಾಟಿ ಬೀಸಿದೆ. ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಕನ್ನಡ ಪರ ಸಂಘಟನೆಗಳ ಸಹಿತ ಕೋಟ್ಯಂತರ ಕನ್ನಡಿಗರು ಬಹಿರಂಗ ಕ್ಷಮೆ ಕೇಳಲು ಕಮಲ್ ಗೆ ಹೇಳಿದರೂ ನಾನು ಕ್ಷಮೆ ಕೇಳುವ…

Read More

ನಿಲಂಬೂರ್ ಉಪ ಚುನಾವಣೆ : ಚತುಷ್ಕೋನ ಸ್ಪರ್ಧೆಗೆ ಅಖಾಡ ಸಜ್ಜು.

ತಿರುವನಂತಪುರಂ :ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ನಿಲಂಬೂರ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಅಂತೂ ಇಂತೂ ಅಖಾಡ ಸಜ್ಜು ಗೊಂಡಿದ್ದು ಯು ಡಿ ಎಫ್ ನಿಂದ ಆರ್ಯಾಡನ್ ಸೌಕತ್ ಎಲ್ ಡಿ ಎಫ್ ನಿಂದ ಎಂ ಸ್ವರಾಜ್ ಎನ್ ಡಿ ಎ ಯಿಂದ ಮೋಹನ್ ಜೋರ್ಜ್ ಹಾಗೂ ಸ್ವತಂತ್ರ ಅಭ್ಯರ್ಥಿ ಯಾಗಿ ಪಿ ವಿ ಅನ್ವರ್ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಾಮಪತ್ರ ಸೂಕ್ಷ್ಮ ಪರಿಶೀಲನೆಯ ನಂತರ ಇಲ್ಲಿ ಒಟ್ಟು 14 ಸ್ಪರ್ಧಿಗಳು ಕಣದಲ್ಲಿದ್ದಾರೆ….

Read More

ಪಿ ವಿ ಅನ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರ :ಗೊಂದಲದಗೂಡಾದ ರಾಜ್ಯ ಕಾಂಗ್ರೆಸ್ .

ತಿರುವನಂತಪುರಂ : ಉಪಚುನಾವಣೆ ನಡೆಯುವ ನಿಲಂಬೂರ್ ಕ್ಷೇತ್ರದ ಮಾಜಿ ಶಾಸಕಪಿ ವಿ ಅನ್ವರ್ ಯು ಡಿ ಎಫ್ ಗೆ ಸೇರುವ ಬಗ್ಗೆ ಯಾವುದೇ ತೀರ್ಮಾನ ಮಾಡದೇ ಮೀನಮೇಷ ಎಣಿಸುತ್ತಿದ್ದಾರೆ.ಈ ಮದ್ಯೆ ಅನ್ವರ್ ಆಗಮನದ ವಿಷಯ ರಾಜ್ಯ ಕಾಂಗ್ರೆಸ್ ಮನೆಯಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದ್ದು ಪಕ್ಷದ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಧಾನ ಸಭೆಯ ವಿಪಕ್ಷ ನಾಯಕ ವಿ ಡಿ ಸತೀಶನ್ ಮಾತನಾಡಿ ಅನ್ವರ್ ಯು ಡಿ ಎಫ್ ಗೆ ಬರುವ ಬಗ್ಗೆ ಮೊದಲು ತೀರ್ಮಾನ…

Read More

ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣ ಗಣನೆ…….

ಪುಟ್ಟ ಕನಸುಗಳೊಂದಿಗೆ ದಿಟ್ಟ ಹೆಜ್ಜೆಯನಿಕ್ಕುತ ವಿದ್ಯಾದೇಗುಲಕ್ಕೆ ವಿದ್ಯಾರ್ಥಿಗಳು .ಜೂನ್ 2 ರಂದು ನೂತನ ಅಧ್ಯಯನ ವರ್ಷ ಆರಂಭ ಅಂತೂ ಇಂತೂ ಬೇಸಿಗೆ ರಜೆ ಕಳೆದು ಮತ್ತೊಂದು ನೂತನ ಶೈಕ್ಷಣಿಕ ವರ್ಷದ ಸ್ವಾಗತದಲ್ಲಿ,ಲವಲವಿಕೆಯೊಂದಿಗೆ ವಿದ್ಯಾರ್ಥಿ ಸಮೂಹ .ಜೂನ್ 2ರಂದು ರಾಜ್ಯದ ಎಲ್ಲಾ ಶಾಲೆಗಳು ಪುನರಾರಂಭಗೊಳ್ಳಲ್ಲಿದ್ದು ಈ ಮೂಲಕ 2025-2026 ರ ಸಾಲಿನ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಭವಿಷ್ಯದ ಹತ್ತು ಹಲವಾರು ಕನಸುಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳಲ್ಲೊಂದಿಗೆ ನೂತನವಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳನ್ನು ಹಾಗೂ ನೂತನ ಶಾಲಾರಂಭವನ್ನು…

Read More

ದೇಶದಲ್ಲೆಡೆ ಸಾವಿರ ದಾಟಿದ ಕೊರೋನಾ ಸೋಂಕು ಭಾದಿತರ ಸಂಖ್ಯೆ. ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳತ್ತ ಆರೋಗ್ಯ ಇಲಾಖೆ

ದೇಶದೆಲ್ಲೆಡೆ ಕೋವಿಡ್ 19 ರ ಮೂರನೇ ಅಲೆ ವ್ಯಾಪಕವಾಗಿ ಪಸರಿಸುತ್ತಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರ ,ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕು ಭಾದಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.ದೇಶದೆಲ್ಲೆಡೆ ವಿವಿಧ ರಾಜ್ಯಗಳಲ್ಲಾಗಿ ಒಟ್ಟು ಸಾವಿರಕ್ಕಿಂತಲೂ ಸೋಂಕು ಭಾದಿತರಾದ ಬಗ್ಗೆ ಆರೋಗ್ಯ ಇಲಾಖೆಯು ಸೂಚನೆ ನೀಡಿದೆ. ಎಲ್ಲಾ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.ಕಳೆದೆರಡು ಬಾರಿ ಬಂದ ಕೊರೊನದಿಂದಾಗಿ ಜನರು ತೀರಾ ಹೈರಾಣಾಗಿದ್ದು ಇನ್ನೊಂದು ಅಲೆಯನ್ನು ಎದುರಿಸಲು ವಿವಿಧ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ. ಹೆಚ್ಚಾಗಿ…

Read More

ಭಾರತ ಎಂದೂ ಯುದ್ಧ ಬಯಸೋದಿಲ್ಲ, ಅದೇ ಸಂದರ್ಭ ಭಯೋತ್ಪದನಯನ್ನು ಎಂದೂ ಸಹಿಸೋದಿಲ್ಲ,: ಶಶಿತರೂರು

ಆಪರೇಷನ್ ಸಿಂಧೂರ್ ಬಳಿಕ ಭಾರತದ ನಿಲುವನ್ನು ಭಾರತದ ಪ್ರತಿನಿಧಿ ತಂಡಗಳು ವಿದೇಶದಲ್ಲಿ ಸ್ಪಷ್ಟವಾಗಿ ಮುಂದಿಡುತ್ತಿದ್ದಾರೆ, ಶಶಿತರೂರು ನಾಯಕತ್ವದ ತಂಡವು ಯು ಎಸ್ ಎ, ಗುಯಾನ ಪ್ರವಾಸ ಮುಗಿಸಿ ಪನಾಮ ತಲುಪಿದ್ದಾರೆ, ಸ್ವಪಕ್ಷ ವಿರೋಧದ ನಡುವೆಯೂ ಶಶಿತರೂರು ಭಾರತಮಾತೆಯ ಸುಪುತ್ರನಾಗಿ ಭಯೋತ್ಪಾದನೆ ವಿರುದ್ಧ ಭಾರತ ನಿಲುವನ್ನು ಸ್ಪಷ್ಟಡಿಸುತಿದ್ದಾರೆ, ಭಾರತ ಎಂದೂ ಯುದ್ಧ ಬಯಸೋದಿಲ್ಲ, ಅದೇ ಸಂದರ್ಭದಲ್ಲಿ ಎಂದೂ ಭಯೋತ್ಪದನಯನ್ನು ಸಹಿಸೋದಿಲ್ಲ, 40 ದಶಕಗಳಿಂದ ಸಹಿಸಿದ್ದಾಗಿದೆ, ಭಾರತ ಬದಲಾಗಿದೆ, ಅಭಿವೃದ್ಧಯತ್ತ ಚಿತ್ತಮಾಡಿದೆ, ಅಂತಹ ಸಂದರ್ಭದಲ್ಲಿ, ಬಯತ್ಪಾದನೆಯನ್ನೇ ದಂದೆ ಮಾಡಿರುವ ಪಾಕಿಸ್ತಾನ…

Read More

ಕೇರಳ :ತೀವ್ರ ಗಾಳಿ ಮಳೆ ಮದ್ಯೆಯೂ ಕಾವೇರಿದ ರಾಜಕೀಯ ಚಟುವಟಿಕೆ .ಎಡ ಬಲ ರಂಗಗಳಿಗೆ ಕಬ್ಬಿಣದ ಕಡಲೆಕಾಯಿಯಾದ ಉಪಚುನಾವಣೆ .

ಕೇರಳದಲ್ಲಿ ಈ ಬಾರಿ ಮುಂಗಾರುಮಳೆ 15 ವರ್ಷಗಳ ನಂತರ ಸಕಾಲಕ್ಕೆ ಆರಂಭವಾಗಿ ತೀವ್ರವಾದ ಗಾಳಿ ಮಳೆಯ ಸಾಧ್ಯತೆಯ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಒಂದೆಡೆ ತೀವ್ರವಾದ ಗಾಳಿ ಮಳೆ ರಾಜ್ಯಾದ್ಯಂತ ಮುಂದುವರಿಯುತ್ತಿದ್ದು ,ಇನ್ನೊಂದೆಡೆ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ರಾಜ್ಯದ ನಿಲಂಬೂರ್ ಸಹಿತ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಕ್ಕೆ ಜೂನ್ 19ರಂದು ನಡೆಯುವ ಉಪಚುನಾವಣೆಗೆ ಚುನಾವಣಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದ ನಂತರ ರಾಜ್ಯದಲ್ಲಿ ಕಾವೇರಿದ ರಾಜಕೀಯ ಚಟುವಟಿಕೆಗಳು ಮುಂದುವರಿಯುತ್ತಿದೆ.ಜೂನ್ 23ರಂದು ಮತ ಎಣಿಕೆ…

Read More
error: Content is protected !!