ಸುರೇಶ್ ಗೋಪಿಗೆ ಹೈಕೋರ್ಟ್ ಶಾಕ್ ಸಂಸದ ಸ್ಥಾನ ರದ್ದು ಬೇಡಿಕೆ ಮನವಿ ಸ್ವೀಕಾರ
ಚಲನಚಿತ್ರ ನಟ, ಬಿಜೆಪಿ ನಾಯಕ, ಕೇಂದ್ರ ಸಹಸಚಿವ ಸುರೇಶ್ ಗೋಪಿ ಅವರ ತ್ರಿಶೂರಿನ ಸಂಸದ ಸ್ಥಾನವನ್ನು ಪ್ರಶ್ನಿಸಿ ಹೖಕೋರ್ಟಿಗೆ ಸಲ್ಲಿಸಲ್ಪಟ್ಟ ವಿಚಾರಣಾ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿ ಮಾನ್ಯತೆ ನೀಡಿದೆ. ತನ್ನ ಆಯ್ಕೆ ಪ್ರಶ್ನಿಸಿ ಸಲ್ಲಿಸಲ್ಪಟ್ಟ ಮನವಿ ಯನ್ನು ತಿರಸ್ಕರಿಸಬೇಕೆಂದು ವಿನಂತಿಸಿ ಸುರೇಶ್ ಗೋಪಿ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ತಿರಸ್ಕರಿಸಿ ಹೖಕೋರ್ಟು ಜಸ್ಟೀಸ್ ಕೌಸರ್ ಎಡಪ್ಪಾಗತ್ತ್ ಆದೇಶ ನೀಡಿದ್ದಾರೆ. ಇದರಿಂದಾಗಿ ಸುರೇಶ್ ಗೋಪಿ ಅವರಿಗೆ ತಿರುಗೇಟು ಉಂಟಾಗಿದೆ.ತ್ರಿಶೂರು ನಿವಾಸಿ, ಸಿಪಿಐ ನಾಯಕ ಎ. ಎಸ್. ಬಿನೋಯ್ ಅವರು ಹೖಕೋರ್ಟಿಗೆ…