ಸಿಪಿಎಂ ಪಕ್ಷದ ಕುಂಬಳೆ ಏರಿಯಾ ಸೆಕ್ರೆಟರಿ ಮುಸ್ಲಿಂ ಲೀಗ್ ಏಜೆಂಟ್.-ಆದರ್ಶ ಬಿ ಎಂ
ಮಂಜೇಶ್ವರ: ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್, ಬಿಜೆಪಿ ಮದ್ಯೆ ಪೈಪೋಟಿ, ಆದರೂ 2006ರಲ್ಲಿ ಸಿ ಎಚ್ ಕುಂಞಬುಅನಿರೀಕ್ಷಿತ ವಾಗಿ ಗೆದ್ದ ಇತಿಹಾಸ ಇರುವ ಮಂಜೇಶ್ವರ ಮಂಡಲ ದಲ್ಲಿ ಈಗಿನ ಎಡರಂಗ ಗೆಲ್ಲುವ ಪ್ರಯತ್ನ ಮಾಡುತ್ತಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಗಂಭೀರ ಆರೋಪ.. ಕುಂಬಳೆ ಏರಿಯಾ ಸೆಕ್ರೆಟರಿ ಎಡರಂಗ ಸ್ಪರ್ದಿಸಲು ಟಿಕೇಟ್ ನೀಡಿದರು ಸ್ಪರ್ಧೆಗೆ ಇಳಿಯಲ್ಲ ಎಂದು ಎಡರಂಗದ ನೇತಾರ ರೆ ಹೇಳುತ್ತಾರೆ..ಯಾಕೆಂದರೆ ಮಂಜೇಶ್ವರ ಹಾಗೂ ಕಾಸರಗೋಡು ಮಂಡಲ ಗಳಲ್ಲಿ ಮುಸ್ಲಿಂ ಲೀಗ್…