ಮಂಜೇಶ್ವರ ಬಜಿಲೇರಿಯ ಬಡಾಜೆ ಕಂಚಾರ್ದ್ ನ ಕುಟುಂಬಸ್ತರ ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ನೇಮೋತ್ಸವ
ಮಂಜೇಶ್ವರ: ಬಾಕುಡ ಸಮಾಜದ 18 ದೈವಸ್ಥಾನದಲ್ಲಿ ಒಂದಾದ ಬಡಾಜೆ ಕಂಚಾರ್ದ್ ನ ಕುಟುಂಬಸ್ತರ ಶ್ರೀ ಕೋಮರಾಯ, ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಬಜಿಲೇರಿಯ,ಮಂಜೇಶ್ವರ ಇಲ್ಲಿ ದೈವಗಳ ನೆಮೋತ್ಸವವು 2026 ರ ಮಾರ್ಚ್ 21, 22 ರಂದು ಜರಗಲಿದೆ. ತಾರೀಕು 21 ಶನಿವಾರದಂದು ಬೆಳಗ್ಗೆ ಬಡಾಜೆ ಬೂಡು ಶ್ರೀ ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶುದ್ದಿ ಕಲಶ, ಗಣಹೋಮ ಜರಗಿಸಂಜೆ 4 ರಿಂದ ಸ್ಥಳ ಗುಳಿಗ, ಸುಬ್ಬಿ ಗುಳಿಗ ದೈವಗಳ ನೇಮ.ಸಂಜೆ 6 ಗಂಟೆಗೆ ದೈವಗಳ ಭಂಡಾರ ಏರಿ, ಅನ್ನದಾನ…