ಕೈಯ ತುತ್ತು ಯಾರ ಬಾಯಿಗೆ?
ರಾತ್ರಿ ಸುಮಾರು ಎಂಟು ಗಂಟೆ ಆಗಿರಬಹುದು, ವಿಜಯ್ ನ ಮನೆಯಲ್ಲಿ ಊಟಕ್ಕೆ ತಯಾರಿ ನಡೆಯುತ್ತಿತ್ತು. ಮಡದಿ ಪೂಜಾ ಊಟಕ್ಕೆ ಬನ್ನಿ ಎಂದು ಕರೆದಾಗ, ವಿಜಯ್. “ ಆ, ಸ್ವಲ್ಪವೇ ಅಡಿಕೆ ಇದೆ ಅದನ್ನು ಸುಲಿದು ಮುಗಿಸಿ ಬರುತ್ತೇನೆ. ಮಗನನ್ನು ಕರೆ” ಎಂದ. ವಿಜಯನ ಅಮ್ಮ ಆಗಷ್ಟೇ ದೇವರ ನಾಮ ಹೇಳಿ ಮುಗಿಸಿ, ಓದುತ್ತಿದ್ದ ಮೊಮ್ಮಗನನ್ನು ಕರೆದು ಬಂದರು. ತಾನು ಬೆಳೆದ ಅಡಿಕೆ, ಸುಲಿಯಲು ಹಾಕಿದ್ದಷ್ಟನ್ನು ಮುಗಿಸಿ, ಕೈಕಾಲು ತೊಳೆದು ಇನ್ನೇನು ಒಳಗೆ ಬರುವಷ್ಟರಲ್ಲಿ, ಅವನ ಗೆಳೆಯ ಗುರು,…
