ದೇಶದಲ್ಲೆಡೆ ಸಾವಿರ ದಾಟಿದ ಕೊರೋನಾ ಸೋಂಕು ಭಾದಿತರ ಸಂಖ್ಯೆ. ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳತ್ತ ಆರೋಗ್ಯ ಇಲಾಖೆ
ದೇಶದೆಲ್ಲೆಡೆ ಕೋವಿಡ್ 19 ರ ಮೂರನೇ ಅಲೆ ವ್ಯಾಪಕವಾಗಿ ಪಸರಿಸುತ್ತಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರ ,ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕು ಭಾದಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.ದೇಶದೆಲ್ಲೆಡೆ ವಿವಿಧ ರಾಜ್ಯಗಳಲ್ಲಾಗಿ ಒಟ್ಟು ಸಾವಿರಕ್ಕಿಂತಲೂ ಸೋಂಕು ಭಾದಿತರಾದ ಬಗ್ಗೆ ಆರೋಗ್ಯ ಇಲಾಖೆಯು ಸೂಚನೆ ನೀಡಿದೆ. ಎಲ್ಲಾ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.ಕಳೆದೆರಡು ಬಾರಿ ಬಂದ ಕೊರೊನದಿಂದಾಗಿ ಜನರು ತೀರಾ ಹೈರಾಣಾಗಿದ್ದು ಇನ್ನೊಂದು ಅಲೆಯನ್ನು ಎದುರಿಸಲು ವಿವಿಧ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ. ಹೆಚ್ಚಾಗಿ…
