ಆಯುಷ್ ಕಾಲೇಜುಗಳಿಂದ ಜನಜಾಗೃತಿ, ವಿಶೇಷ ನಾಡೀ ಪರೀಕ್ಷೆ….!
ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಯುಷ್ ಕಾಲೇಜುಗಳ ವತಿಯಿಂದ ಜನವರಿ ದಿನಾಂಕ 31 ಮತ್ತು ಫೆಬ್ರವರಿ1 ರಂದು ಮಂಗಳೂರಿನ ಡಾ.ಟಿ.ಎಂ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ ಸೆಂಟರ್ ನಲ್ಲಿ ಜರಗುವ ಆಯುಷ್ ಹಬ್ಬ 2026 ನಡೆಯಲಿದೆ ಎಂದು ಶಾರದ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂದೀಪ್ ಬೇಕಲ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ ಆಯುಷ್ ಕಾಲೇಜುಗಳು ಸಾರ್ವಜನಿಕ ಸ್ವಾಸ್ಥ್ಯ ಸಂರಕ್ಷಣೆಗಾಗಿ ಸಾರ್ವಜನಿಕರಿಗೆ ಜನಜಾಗೃತಿ ಅಭಿಯಾನ, ವೈದ್ಯ…