ಐತಿಹಾಸಿಕ ಸ್ಥಳದ ಹೆಸರು ಬದಲಾಯಿಸಿದ ಮತ್ತು ಕನ್ನಡವನ್ನು ಅವಗಣಿಸಿದ ಉರಂಗಲ್ ಸೊಸೈಟಿ ವಿರುದ್ಧ-ಬಿಜೆಪಿ ಕಿಡಿ
ಕೇಂದ್ರ ಸರಕಾರ ಅದ್ಬುತ ವಾಗಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಾಂಟ್ರಾಕ್ಟ್ ಸಂಸ್ಥೆ ಉರಂಗಲ್ ಸೊಸೈಟಿ ಜಿಲ್ಲೆಯ ಕೆಲವು ಕಡೆ ಇತಿಹಾಸ ಕಾಲದಿಂದ ಜಾರಿಯಲ್ಲಿರುವ ಕೆಲವು ಹೆಸರು ಗಳನ್ನು ಬದಲಾಯಿಸುತ್ತಿದೆ ಮತ್ತು ಕೇಂದ್ರ ಸರಕಾರ ಕಾಸರಗೋಡು ಜಿಲ್ಲೆ ಯಲ್ಲಿ ಕನ್ನಡ ನಾಮಫಲಕ ಸ್ಥಾಪಿಸಲು ಸೂಚನೆ ನೀಡಿದರು. ಉರಂಗಲ್ ಸಂಸ್ಥೆ ಕನ್ನಡ ಬೋರ್ಡ್ ಸ್ಥಾಪಿಸದೆ ಗಡಿನಾಡಿನ ಕನ್ನಡಿಕರನ್ನು ಅವಮಾನಿಸುತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಆರೋಪಿಸಿದ್ದಾರೆ. ಮಂಜೇಶ್ವರ ದ ಕನಿಲ ಎಂಬ ಐತಿಹಾಸಿಕ…