Avatar

NAMMA MEDIA 24X7

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ — ಸಂಗೀತ ಲೋಕ ಶೋಕದಲ್ಲಿ

ಭಾರತೀಯ ಚಿತ್ರರಂಗದ ದಂತಕಥೆ, ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕಿ ಆಶಾ ಭೋಂಸ್ಲೆ (92) ಅವರು ನಿನ್ನೆಯ ದಿನ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ . ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲ ತಿಳಿಸಿದೆ . ಸುಮಾರು ಎಂಟು ದಶಕಗಳ ಕಾಲ ಭಾರತೀಯ ಸಂಗೀತ ಲೋಕವನ್ನು ಆಳಿದ್ದ ಆಶಾ ಅವರು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 12,000ಕ್ಕೂ…

Read More

ಶತಾಯುಷಿ ಕುಜುಂಬ ಅಜಿಲ ನಿಧನ — ಗ್ರಾಮದಲ್ಲಿ ಸಂತಾಪ

ಕಡಬ, ಏಪ್ರಿಲ್:ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಾಡೋಳಿ ನಿವಾಸಿಯಾದ ಶತಾಯುಷಿ ಕುಜುಂಬ ಅಜಿಲ (105) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ದೈವನರ್ತಕರಾಗಿ ಗುರುತಿಸಿಕೊಂಡಿದ್ದು, ತಮ್ಮ ಜೀವನವನ್ನು ಸಂಪ್ರದಾಯ ಹಾಗೂ ಸೇವೆಗೆ ಅರ್ಪಿಸಿಕೊಂಡಿದ್ದರು. ಶತಾಯುಷಿಯಾಗಿ ದೀರ್ಘಾಯುಷ್ಯ ಹೊಂದಿದ್ದ ಅವರು ಸ್ಥಳೀಯ ಸಮಾಜದಲ್ಲಿ ಗೌರವಾನ್ವಿತರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಬಳಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಉದಯಗಿರಿ ವಿಷ್ಣುಮೂರ್ತಿ ಒತ್ತೆಕೋಲಂ: ನಾಲ್ಕು ವರ್ಷಗಳ ಬಳಿಕ ಭಕ್ತರಿಗೆ ದರ್ಶನ ಸೌಭಾಗ್ಯ

ಕಾಸರಗೋಡು, ಜಿಲ್ಲೆಯಲ್ಲೇ ಅತಿ ಬೃಹತ್ ಒತ್ತೆಕೋಲಂ ಎಂದು ಪ್ರಸಿದ್ಧಿಯಾಗಿರುವ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಲ್ಕು ವರ್ಷಗಳ ವಿರಾಮದ ಬಳಿಕ ಭಕ್ತರಿಗೆ ಮತ್ತೆ ದರ್ಶನ ಸೌಭಾಗ್ಯ ಲಭಿಸಿದೆ. ನಿನ್ನೆ ನಡೆದ ಒತ್ತೆಕೋಲ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಅದ್ದೂರಿಯಾಗಿ ನೆರವೇರಿತು. ತೆಯ್ಯಮ್ ಆರಾಧನೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಈ ಒತ್ತೆಕೋಲ ಆಚರಣೆ, ಉಳಿದ ತೆಯ್ಯಮ್‌ಗಳಿಗಿಂತ ಭಿನ್ನವಾಗಿದೆ. ಶ್ರೀ ವಿಷ್ಣುಮೂರ್ತಿ ದೈವವು ಉರಿಯುತ್ತಿರುವ ಬೃಹತ್ ಕೆಂಡದ ರಾಶಿಗೆ ಹಾರುವ ದೃಶ್ಯವು ಭಕ್ತರ ಮನದಲ್ಲಿ ಭಕ್ತಿ ಮತ್ತು…

Read More

ಸಮಾಜ ಸೇವೆಯಲ್ಲಿ ಮಾದರಿಯಾದ ಚಿರಂಜೀವಿ ಕ್ಲಬ್: ಬಡ ಕುಟುಂಬಗಳಿಗೆ ವೈದ್ಯಕೀಯ ನೆರವು

ಕುಂಬಳೆಯ ಚಿರಂಜೀವಿ (ರಿ) ಕ್ಲಬ್ಬಿನ ಮಾಸಿಕ ಸಭೆ ಭಾನುವಾರ ಸಂಜೆ 4 ಗಂಟೆಗೆ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಗಟ್ಟಿ ಕೋಟೆಕಾರ್ ಹಾಗೂ ಉಪಾಧ್ಯಕ್ಷರಾದ ಕೆ.ಸಿ. ಮೋಹನ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯನ್ನು ವಿಭಿನ್ನ ರೀತಿಯಲ್ಲಿ ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಆಯೋಜಿಸಲಾಯಿತು. ಚಿರಂಜೀವಿ ಕ್ಲಬ್ ಮತ್ತು ಸಂಜೀವಿನಿ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಕುಂಬಳೆ ಸಮೀಪದ ಎರಡು ಬಡ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಲಾಯಿತು. ಶಾಂತಿಪಳ್ಳದ ಶ್ರೀ ಯಶವಂತ್ ಕುಮಾರ್ ಅವರು ಕರುಳು ಸಂಬಂಧಿ ಕಾಯಿಲೆಗೆ…

Read More

ದ್ವಿತೀಯ ಪಿಯುಸಿ ಫಲಿತಾಂಶ: ಮರಿಯಮ್ ಸಾಧನೆಗೆ ರಾಜ್ಯ ಮಟ್ಟದ ಮೆಚ್ಚುಗೆ

ಗಡಿನಾಡಿನ ವಿದ್ಯಾರ್ಥಿಗಳ ಪ್ರತಿಭೆ ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಮಂಜೇಶ್ವರದ ಕುಂಜತ್ತೂರಿನ ವಿದ್ಯಾರ್ಥಿನಿ ಮರಿಯಮ್ ಅವರು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಒಟ್ಟು 600ರಲ್ಲಿ 576 ಅಂಕಗಳನ್ನು (96%) ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ. ಮರಿಯಮ್ ಅವರು ಮಂಗಳೂರಿನ ಬಬ್ಬುಕಟ್ಟೆಯ ಹಿರಾ ವಿಮೆನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ಕಠಿಣ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ನಿರಂತರ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ….

Read More

ವಿವಾಹ ಭೋಜನ

ಆ ದಿನ ರಾಜುವಿಗೆ ಬಹಳ ಸಂಭ್ರಮವಿತ್ತು, ಅಪ್ಪ, ಅಮ್ಮ,ಅಕ್ಕ ತಮ್ಮರ ಜೊತೆ ಶ್ರೀಮಂತರ ಮನೆಯ ಮದುವೆಗೆ ಹೋಗುವುದಿತ್ತು. ತಮ್ಮ ಮನೆಯಲ್ಲಿ ಬಡತನವಿದ್ದುದರಿಂದ ಬಗೆ ಬಗೆಯ ತಿಂಡಿ ತಿನಿಸುಗಳು ತಿನ್ನಲು ಸಿಗುತ್ತಿರಲಿಲ್ಲ. ಅದು ಅಲ್ಲದೆ ಶ್ರೀಮಂತರ ಮನೆಯ ವೈಭವವನ್ನು ನೋಡುವ ತವಕ ಬೇರೆ. ಮದುವೆ ಮನೆಯಲ್ಲಿ ಅವನಂತೆ ಹಲವಾರು ಮಕ್ಕಳು ಬಂದಿದ್ದರು.ಎಲ್ಲಾ ಮಕ್ಕಳಿಗೆ ಮೊದಲನೆಯದಾಗಿ ಅಚ್ಚರಿಯ ಸಂಗತಿ ಎಂದರೆ, ಮನೆಯ ಒಂದು ರೂಮಿನಲ್ಲಿ ಫ್ಯಾನ್ ತಿರುಗುತ್ತಿದ್ದುದು . ದೊಡ್ಡವರೆಲ್ಲ ಮದುವೆಯ ಗದ್ದಲದಲ್ಲಿದ್ದರೆ, ಮಕ್ಕಳು ಎಲ್ಲರೂ ಫ್ಯಾನ್ನ ಅಡಿಯಲ್ಲಿ ನಾನು…

Read More

ಡೆಮ್ಮoಗರ ಮಸೀದಿಯಲ್ಲಿ ಜಲಾಲಿಯ್ಯ ರಾತೀಬ್

ಪುತ್ತೂರು /ಬೆಟ್ಟoಪಾಡಿ : K K ಮಸ್ಜಿದ್ & ಬುಸ್ತಾನುಲ್ ಉಲೂಮ್ ದರ್ಸ್ ಅಹ್ದಲಿಯ ನಗರ ಡೆಮ್ಮoಗರ, ಬೆಟ್ಟoಪಾಡಿ ಇದರ ಆಶ್ರಯದಲ್ಲಿ 3 ತಿಂಗಳಿಗೊಮ್ಮೆ ನಡೆಸಿಕೊoಡು ಬರುತ್ತಿರುವ ಜಲಾಲಿಯ್ಯ ರಾತೀಬ್ ಕಾರ್ಯಕ್ರಮವು ಬಹು | ಅಸ್ಸಯ್ಯದ್ ಮುಖ್ತಾರ್ ತಂಗಳ್ ಕುಂಬೋಲ್ ಇವರ ನೇತೃತ್ವದಲ್ಲಿ ನಡೆಯಿತು. ಬಹು | ಅಸ್ಸಯ್ಯದ್ ಹಾಶಿಮ್ ತಂಗಳ್ ಕೊರಿಂಗಿಲ, ಬಹು|ಅಬ್ಬಾಸ್ ಸಅದಿ ಮುದರ್ರಿಸ್ ಡೆಮ್ಮoಗರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಛೇರಿ ಹಾಗೂ ಕಂಪ್ಯೂಟರ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮವನ್ನು ಬಹು | ಅನ್ವರ್ ತಂಗಳ್…

Read More

ಈ ವಿಶ್ವ ದಾಖಲೆ ಖಂಡಿತಾ ಆಗಲಿದೆ – ಲಾಂಛನ ಬಿಡುಗಡೆ ಮಾಡಿ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್

ʼʼಕೊಂಕಣಿಗರ ಜನಸಂಖ್ಯೆ ಕಡಿಮೆಯಿದ್ದರೂ, ಅವರ ಉತ್ಸಾಹ ಮತ್ತು ಸೃಜನಶೀಲತೆ ಶ್ಲಾಘನೀಯ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮತ್ತು ಸಮಾಜ ಸೇವೆಯಲ್ಲಿ ಕೊಂಕಣಿ ಸಮುದಾಯ ಮುಂಚೂಣಿಯಲ್ಲಿದೆ. ಸಂಗೀತ ಅವರಿಗೆ ರಕ್ತಗತವಾಗಿದೆ. ಹಲವು ದಾಖಲೆಗಳನ್ನು ಬರೆದ ಮಾಂಡ್ ಸೊಭಾಣ್ ಸಂಸ್ಥೆ ಈಗ ಆರು ಸಾವಿರ ಗಾಯಕರು ಮತ್ತು ಐದು ಸಾವಿರ ಹಾಡುಗಳಿಂದ ಹೊಸ ವಿಶ್ವ ದಾಖಲೆಯನ್ನು ರಚಿಸಲು ಸಜ್ಜಾಗಿದೆ. ಖಂಡಿತಾ ಈ ದಾಖಲೆ ಆಗಲಿದೆ ಎಂಬ ವಿಶ್ವಾಸವಿದೆ. ಸಾಧ್ಯವಾದಲ್ಲಿ ನಾನೂ ಕಾರ್ಯಕ್ರಮಕ್ಕೆ ಬರುವೆʼʼ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

Read More

ಮನಸ್ಸೆಂದರ್ ಹೀಗ್ !

ತಪ್ಪೆಂದುಕೊಂಡವರು ಚ ಒಪ್ಪುಗತನಾಡುವರುನಾಳ್ (ಚ ಅರ್ಥ: ಕೂಡ)ತುಪ್ಪವನುಂಡವರು ಚ ಬೆಪ್ಪುಗತನಾಗುವರುನಾಳ್ಕಿವಿದೆರಡು ಸವಿದೀರ್ಪೆ ಹಿತವನ್ ಬಯಸಿಕಣ್ಣೆರಡು ನೋಡಿರ್ಪೆ ನಿಜವನ್ ಅರಸಿನಾಲಿಗೆಯೊಂದ್ ನುಡಿದಿರ್ಪೆ ಎಲ್ಲವನ್ ಬೆರೆಸಿ !! ಏವ, ಮನಸ್ಸೆಂದರ್ ಹೀಗ್ ! (ಏವ ಅರ್ಥ: ಖಂಡಿತವಾಗಿಯೂ)ಮಾಯೆಯೊಳ್ ಮಾರಿಯೊಳ್ಸಕಲಕಲಾನೊಲ್ಲಭನ ಮನದೋಳ್ ಅಡಗಿರ್ಪಕಹಿ ಸತ್ಯ – ಸಿಹಿ ಮಿತ್ಯದ್ ವಿಷಯದೊಳ್ಮನಸ್ಸಿಗಿಡಿದಿರ್ಪ ಆ ಕ್ಷಣದೊಳ್ನಾಲಿಗೆಯೊಂದ್ ನುಡಿದಿರ್ಪ್ ಎಲ್ಲವನ್ ಬೆರೆಸಿ !! ಏವ, ಮನಸ್ಸೆಂದರ್ ಹೀಗ್ !ನಿನ್ನೆಯೊಳ್ ನಾಳೆಯೊಳ್ಬಿಗಿದಿರ್ಪ ಉಸಿರಿನೊಳ್ ಚಕರ್ಮದರಿವಿರ್ಪ ಹೃದಯದೊಳ್ ಚಅನುಭವದೋಳ್ ಬಿಸಿತಾಪವಂ ಚರ್ಮಾಛಃಮುನ್ನಾಲಗೆಯೊಂದನ್ಮುಂದಿರಿಸಿ ಉವಾಚಸ್ವಃ ( ಉವಾಚಸ್ವಃ ಅರ್ಥ :…

Read More

ಅಲ್ಲಂಚೂರ್ ಇಲ್ಲಂಚೂರ್ ತಪ್ಪಾತ್ ‘ ಹೊಟ್ಟಿಗ್ ಹೈಕಣಿ

ಇಲ್ಕಾಣಿ, ‘ ನಾ ಬರೀತೆ, ಆರೆ ಭಾಷಿ ಮ್ಯಾಲೆ ಹಿಡಿತ ಇಲ್ಲ ; ಅಲ್ಲಂಚೂರ್ ಇಲ್ಲಂಚೂರ್ ತಪ್ಪಾತ್ ‘ ಹೊಟ್ಟಿಗ್ ಹೈಕಣಿ .ಯಾರ್ಯಾರೋ, ಎಂತೆಂದದ್ದೋ ಬರಿತ್ರಂಬ್ರ ?  ಅದ್ಕೆ ನಾ ಬರಿಯುದ್, ನಂಗ್ ಹೊಟ್ಟಿ ಕಿಚ್ಚೆ ; ಏನೀಗ? ನಿಮ್ಗಾರೆ, ಓದ್ಕಣಿ ಇಲ್ಲಾರ್ ಸುಮ್ನಿರಿ. ನಿವೋಬ್ರ್ ಓದಿಲ್ಲಾಂದ್ರೆ ಎಂತಾದ್ದು ಹಳಸಿ ಹೊತ್ತಿಲ್ಲ! ಹಂಗಾರೆ, ನೀವ್ ಈಗ ಓದತೆ ಅಂಬುದಾ? ನೀವ್ ಒಂಥರಾ ಮುಸುಡ್ ಗಂಟ್ ಹೈಕಂಬುದು ಬ್ಯಾಡ; ಹೊಟ್ಟಿ ತಿಪ್ಪ್ ಹೈಕಂಡೆಲ್ಲ ಓದುದು ಬ್ಯಾಡ. ನಿಮ್ಗೆ, ಅಲ್…

Read More
error: Content is protected !!