ಪರಿಶಿಷ್ಟ ಜಾತಿ, ಪಂಗಡ ಬಿಜೆಪಿ ಜೊತೆ -ರಾಮ ಏದರ್
ವರ್ಕಾಡಿ : ಎಸ್ ಸಿ ಸಮುದಾಯ ಮತ್ತು ಪರಿಶಿಷ್ಟ ಪಂಗಡ ಈ ಬಾರಿ ಬಿಜೆಪಿ ಗೆ ರಾಜಕೀಯ ಬೆಂಬಲ ನೀಡಲಿದೆ.ಹಿಂದೂ ಧರ್ಮ ಸಂರಕ್ಷಣೆ ನಮ್ಮೆಲ್ಲರ ಹೊಣೆ ಶಬರಿಮಲೆ ಮಲೆ ಯಲ್ಲಿ ಲೂಟಿ ಹಾಗೂ ಅನಾಚಾರ ಮಾಡಿರುವ ಎಡರಂಗ, ಎಸ್ ಸಿ ಸಮುದಾಯದ ವೋಟ್ ನ್ನು ಮುಸ್ಲಿಂ ಲೀಗ್ ಗೆ ಹಾಕಿಸುವ ಕಾಂಗ್ರೆಸ್ ಕುತಂತ್ರ ಕ್ಕೆ ಇನ್ನು ಪರಿಶಿಷ್ಟ ಜಾತಿ ಸಮುದಾಯ ಬಲಿ ಆಗುವುದಿಲ್ಲ ಎಂದು ಎಸ್ ಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ರಾಮ ಏದರ್ ಮಂಡಲ…