ಹಕ್ಕುಗಳ ಘೋಷಣೆ ಯಾತ್ರೆ ಮುಕ್ತಾಯ-ಏಕತೆ ಮತ್ತು ರಾಜಕೀಯ ಅಧಿಕಾರ ಈ ಹೊತ್ತಿನ ಅಗತ್ಯಃ ತೀಯಾ ವೆಲ್ಫೇರ್ ಸೊಸೈಟಿ:
ತಿರುವನಂತಪುರಂಃ ತೀಯಾ ಸಮುದಾಯದ ಏಕತೆ ಮತ್ತು ರಾಜಕೀಯ ಬಲವು ಇಂದಿನ ಅಗತ್ಯವಾಗಿದೆ.ತೀಯಾ ಸಮುದಾಯದ ಹಕ್ಕುಗಳನ್ನು ಪುನರ್ಸ್ಥಾಪಿಸಲು ಮತ್ತು ಸಾಮಾಜಿಕ-ರಾಜಕೀಯ ಜಾಗೃತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿ ತೀಯಾ ವೆಲ್ಫೇರ್ ಸೊಸೈಟಿ ಆಯೋಜಿಸಿದ್ದ ಹಕ್ಕುಗಳ ಘೋಷಣೆ ಯಾತ್ರೆಯು ತ್ರಿಕ್ಕರಿಪ್ಪೂರಿನಲ್ಲಿ ಮುಕ್ತಾಯಗೊಂಡಿತು. ಜನವರಿ 25ರಂದು ಕುಂಬಳೆ ಶ್ರೀ ಸದ್ಗುರು ನಿತ್ಯಾನಂದ ಮಠದಿಂದ ಪ್ರಾರಂಭವಾದ ಯಾತ್ರೆಯನ್ನು ತೀಯಾ ಕ್ಷೇಮಾ ಸಭೆಯ ರಾಜ್ಯ ಅಧ್ಯಕ್ಷ ರವಿ ಕುಲಂಗರ ಅವರ ನೇತೃತ್ವದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಶನ್ನ ಅಧ್ಯಕ್ಷ ಗಣೇಶ್ ಪಾವೂರ್ ಉದ್ಘಾಟಿಸಿದ್ದರು. ಜಿಲ್ಲೆಯ ವಿವಿಧ ಕ್ಷೇತ್ರಗಳ…