ಅಮ್ಮ

ನಾನು ಇವತ್ತು ಹಲವು ತಿಂಗಳುಗಳ ನಂತರ ಹಾಸ್ಟೆಲ್ ನಿಂದ ಮನೆಗೆ ಹೊರಟಿದ್ದೆ. ಹಾಸ್ಟೆಲಿಗೆ ಸೇರಿದ ಹೊಸತರಲ್ಲಿ ಮನೆ ಜಾಸ್ತಿ ನೆನಪಾಗುತ್ತಿತ್ತು. ಈಗ ಮೂರು ವರ್ಷಗಳ ನಂತರ ಅದುವೇ ನನ್ನ ಮನೆಯಾಗಿದೆ . ಮನೆಯ ತರಹದ ಪ್ರೀತಿ ಹಾಸ್ಟೆಲ್ ನಲ್ಲಿ ಸಿಗುತ್ತಿದೆ.ಗೆಳತಿಯರೆಲ್ಲರೂ ಆ ಮನೆಯ ಸದಸ್ಯರಾಗಿದ್ದಾರೆ. ಮನೆಗೆ ಹೋಗಿ ಸುಮಾರು ಐದು ತಿಂಗಳಾಗಿರಬಹುದು. ಅಂತೂ ಈಗ ಪರೀಕ್ಷೆ ಮುಗಿಸಿ ಕೆಲವು ದಿನಗಳ ರಜೆಗೆ ಮನೆಗೆ ಹೊರಟಿದ್ದೇನೆ.ನನ್ನ ಬಸ್ಸು ಬೆಳಿಗ್ಗೆ 9:00 ಗಂಟೆಗೆ ಹೊರಡುವುದಿತ್ತು , ಹಾಗಾಗಿ ಕಾಲು ಗಂಟೆ…

Read More

ಸಂಸ್ಕೃತಿಯ ಮುಖವಾಡದಡಿ ನೈತಿಕತೆಯ ಹನನ: ವ್ಯವಸ್ಥಿತ ಬ್ಲಾಕ್‌ಮೇಲ್ ದಂಧೆಗೆ ಬಲಿಯಾಗುತ್ತಿರುವ ಮೌಲ್ಯಗಳು

ಸಮಾಜದ ಸ್ವಾಸ್ಥ್ಯವನ್ನು ಕಾಯಬೇಕಾದ ಕಾನೂನು ಮತ್ತು ಕಟ್ಟಳೆಗಳು ಇಂದು ಅಡ್ಡದಾರಿ ಹಿಡಿದವರ ಕೈಯಲ್ಲಿ ಮಾರಕಾಸ್ತ್ರಗಳಾಗುತ್ತಿರುವುದು ಈ ಶತಮಾನದ ಅತಿದೊಡ್ಡ ದುರಂತ. ನಾವು ಎಷ್ಟೇ ದೊಡ್ಡ ಪದವಿಗಳನ್ನು ಬೆನ್ನಿಗೆ ಕಟ್ಟಿಕೊಂಡರೂ, ಎಷ್ಟೇ ನಾಗರಿಕರೆಂದು ಕರೆಸಿಕೊಂಡರೂ ಅಂತರಂಗದಲ್ಲಿ ಮನುಷ್ಯತ್ವದ ಬದಲು ಹಣದ ಹಪಾಹಪಿ ಮನೆಮಾಡಿದಾಗ ಇಡೀ ವ್ಯವಸ್ಥೆಯೇ ಕುಸಿಯತೊಡಗುತ್ತದೆ. ಇಂದು ನ್ಯಾಯಾಲಯದ ಕಟಕಟೆಯಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಲ್ಲ; ಬದಲಾಗಿ ನಮ್ಮ ಸಮಾಜದ ನೈತಿಕ ಅಧಃಪತನ. ವಿದ್ಯಾವಂತರೆನಿಸಿಕೊಂಡವರೇ ಇಂದು ಕಾನೂನಿನ ಪವಿತ್ರತೆಯನ್ನು ಗಾಳಿಗೆ ತೂರಿ, ಅದನ್ನು ಬ್ಲಾಕ್‌ಮೇಲ್ ಮಾಡುವ ದಂಧೆಯನ್ನಾಗಿ…

Read More

ಸಂಸ್ಕೃತಿಯ ಮುಖವಾಡದಡಿ ನೈತಿಕತೆಯ ಹನನ: ವ್ಯವಸ್ಥಿತ ಬ್ಲಾಕ್‌ಮೇಲ್ ದಂಧೆಗೆ ಬಲಿಯಾಗುತ್ತಿರುವ ಮೌಲ್ಯಗಳು

ಸಮಾಜದ ಸ್ವಾಸ್ಥ್ಯವನ್ನು ಕಾಯಬೇಕಾದ ಕಾನೂನು ಮತ್ತು ಕಟ್ಟಳೆಗಳು ಇಂದು ಅಡ್ಡದಾರಿ ಹಿಡಿದವರ ಕೈಯಲ್ಲಿ ಮಾರಕಾಸ್ತ್ರಗಳಾಗುತ್ತಿರುವುದು ಈ ಶತಮಾನದ ಅತಿದೊಡ್ಡ ದುರಂತ. ನಾವು ಎಷ್ಟೇ ದೊಡ್ಡ ಪದವಿಗಳನ್ನು ಬೆನ್ನಿಗೆ ಕಟ್ಟಿಕೊಂಡರೂ, ಎಷ್ಟೇ ನಾಗರಿಕರೆಂದು ಕರೆಸಿಕೊಂಡರೂ ಅಂತರಂಗದಲ್ಲಿ ಮನುಷ್ಯತ್ವದ ಬದಲು ಹಣದ ಹಪಾಹಪಿ ಮನೆಮಾಡಿದಾಗ ಇಡೀ ವ್ಯವಸ್ಥೆಯೇ ಕುಸಿಯತೊಡಗುತ್ತದೆ. ಇಂದು ನ್ಯಾಯಾಲಯದ ಕಟಕಟೆಯಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಲ್ಲ; ಬದಲಾಗಿ ನಮ್ಮ ಸಮಾಜದ ನೈತಿಕ ಅಧಃಪತನ. ವಿದ್ಯಾವಂತರೆನಿಸಿಕೊಂಡವರೇ ಇಂದು ಕಾನೂನಿನ ಪವಿತ್ರತೆಯನ್ನು ಗಾಳಿಗೆ ತೂರಿ, ಅದನ್ನು ಬ್ಲಾಕ್‌ಮೇಲ್ ಮಾಡುವ ದಂಧೆಯನ್ನಾಗಿ…

Read More

ಸೀಮಾಧಿಪತಿ ಮಹಾಲಿಂಗೇಶ್ವರ ಮತ್ತು ಬಲ್ನಾಡು ಉಳ್ಳಾಲ್ತಿಯ ದೈವಿಕ ಅನುಬಂಧ: ಒಂದು ಪಾರಂಪರಿಕ ಅವಲೋಕನ

​ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ದೈವಿಕ ನಂಬಿಕೆಗಳು ಕೇವಲ ವಿಧಿವಿಧಾನಗಳಲ್ಲ; ಅವು ಈ ಮಣ್ಣಿನ ಜೀವನಾಡಿಗಳು. ಇಲ್ಲಿನ ಆರಾಧನಾ ಪದ್ಧತಿಯಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳ ನಡುವೆ ಇರುವ ಅವಿನಾಭಾವ ಸಂಬಂಧವು ಲೋಕದೃಷ್ಟಿಗೆ ವಿಸ್ಮಯಕಾರಿಯಾದರೂ, ಭಕ್ತನ ಪಾಲಿಗೆ ಅದು ಬದುಕಿನ ಪರಮ ಸತ್ಯ. ಇದಕ್ಕೆ ಅತ್ಯಂತ ಜ್ವಲಂತ ಉದಾಹರಣೆಯೆಂದರೆ ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ಮತ್ತು ಬಲ್ನಾಡಿನ ಶಕ್ತಿರೂಪಿ ಉಳ್ಳಾಲ್ತಿ ಅಮ್ಮನ ನಡುವಿನ ದೈವಿಕ ಅನುಬಂಧ. ಇದು ಕೇವಲ ಪುರಾಣದ ಕಥೆಯಲ್ಲ, ಭಕ್ತಿ ಮತ್ತು ತ್ಯಾಗದ ಸಂಗಮವಾಗಿ ತಲೆಮಾರುಗಳಿಂದ ಹರಿದುಬರುತ್ತಿರುವ…

Read More

ಶಿವ-ಶಕ್ತಿಯರ ದಿವ್ಯ ಸಂಗಮ: ಪುತ್ತೂರು ಸೀಮೆಯ ಪರಮ ಪಾವನ ಪರ್ವ

​ಪುತ್ತೂರಿನ ಪುಣ್ಯ ಮಣ್ಣಿನಲ್ಲಿ ಪ್ರತಿವರ್ಷದ ಚೈತ್ರ ಮಾಸದ ಸಂಭ್ರಮಕ್ಕೆ ಒಂದು ದಿವ್ಯವಾದ ಮೆರುಗು ಇರುತ್ತದೆ. ಇಲ್ಲಿನ ಗಾಳಿಯಲ್ಲಿ ‘ಮಹಾಲಿಂಗೇಶ್ವರ’ ಎಂಬ ನಾಮದ ಝೇಂಕಾರವಿದ್ದರೆ, ಅಂತರಂಗದಲ್ಲಿ ಬಲ್ನಾಡಿನ ಆರಾಧ್ಯಶಕ್ತಿ ಶ್ರೀ ಉಳ್ಳಾಲ್ತಿ ಅಮ್ಮನವರ ದಿವ್ಯ ಸಾನಿಧ್ಯದ ಹಂಬಲವಿರುತ್ತದೆ. ಜಗದೊಡೆಯ ಮತ್ತು ಜಗನ್ಮಾತೆಯರು ಮುಖಾಮುಖಿಯಾಗುವ ಆ ಅನಿರ್ವಚನೀಯ ಮಿಲನದ ಕ್ಷಣವಿದೆಯಲ್ಲ, ಅದು ಪುತ್ತೂರು ಸೀಮೆಯ ಆಸ್ತಿಕರ ಪಾಲಿಗೆ ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಅದು ಅಧ್ಯಾತ್ಮದ ಪರಮೋಚ್ಚ ಆನಂದವನ್ನು ಧಾರೆ ಎರೆಯುವ ದಿವ್ಯ ಚೇತನ.​ನನ್ನ ಆಪ್ತವಲಯದ ಹಿತೈಷಿಗಳಾದ ಶ್ರೀಮತಿ ಪರಿಣಿತಾ…

Read More

ಸೌರಚೇತನದ ಸಂಕ್ರಾಂತಿ ಮತ್ತು ಪ್ರಕೃತಿ ವಿಜ್ಞಾನದ ಮಹಾಪರ್ವ: ವಿಷು

ಬೆಳ್ಳಂಬೆಳಗಿನ ಜಾವ, ಇಬ್ಬನಿಯ ಹನಿಗಳು ಇನ್ನೂ ಎಲೆಗಳ ಮೇಲೆ ನಳನಳಿಸುತ್ತಿರುವಾಗ, ಹಣತೆಯೊಂದು ಕತ್ತಲ ಗರ್ಭವನ್ನು ಸೀಳಿ ಬೆಳಗುತ್ತದೆ. ದೂರದ ಕಾಡಂಚಿನಿಂದ ಕೋಗಿಲೆಯ ಸ್ವರವೊಂದು ಹೊಸ ಕಾಲದ ಆಗಮನವನ್ನು ಸಾರುತ್ತಿದ್ದರೆ, ಅಂಗಳದ ಕಣಿಕೊನ್ನೆ ಮರಗಳು ಚಿನ್ನದ ಜರಿ ತೊಟ್ಟಂತೆ ಹಳದಿ ಹೂವುಗಳನ್ನು ಹೊತ್ತು ಸಂಭ್ರಮಿಸುತ್ತಿವೆ. ಇದು ಕೇವಲ ಒಂದು ಹಬ್ಬದ ಉದಯವಲ್ಲ; ಇದು ಸೂರ್ಯ-ಸೃಷ್ಟಿ ಮತ್ತು ಸಂಸ್ಕೃತಿಗಳ ಅಪೂರ್ವ ಮಿಲನ. ಆಕಾಶದ ಅನಂತತೆಯಲ್ಲಿ ಸೂರ್ಯನು ಮೀನ ರಾಶಿಯ ಮೌನದಿಂದ ಹೊರಬಂದು, ಮೇಷ ರಾಶಿಯ ಉತ್ತುಂಗಕ್ಕೆ ಏರುವ ಈ ಗಳಿಗೆಯೇ…

Read More

ಬಂಧಗಳ ಸಂವಹನ ಮತ್ತು ಮೌಲ್ಯಗಳ ವಿಘಟನೆ

🙁 ಒಂದು ಅಂತರಂಗದ ಅವಲೋಕನ) ​ಮಾನವ ಸಂಕುಲದ ವಿಕಾಸವು ಕೇವಲ ಭೌತಿಕ ಬೆಳವಣಿಗೆಯಲ್ಲ; ಅದು ಸಹಬಾಳ್ವೆಯ ಒಂದು ಅದ್ಭುತ ಪಯಣ. ನಿಸರ್ಗದ ಮಡಿಲಲ್ಲಿ ಮನುಷ್ಯ ಒಬ್ಬ ಒಂಟಿ ಜೀವಿಯಾಗಿ ಉಳಿಯದೆ, ಸಂಘಜೀವಿಯಾಗಿ ರೂಪುಗೊಂಡ ಕ್ಷಣವೇ ಮೌಲ್ಯಗಳ ಉದಯವಾಯಿತು. ಆದರೆ ಇಂದು ನಾವು ತಾಂತ್ರಿಕವಾಗಿ ಮುಗಿಲೆತ್ತರಕ್ಕೆ ಬೆಳೆದಿದ್ದರೂ, ಭಾವನಾತ್ಮಕವಾಗಿ ಪಾತಾಳಕ್ಕೆ ಕುಸಿಯುತ್ತಿದ್ದೇವೆಯೇ ಎಂಬ ಸಂಶಯ ಕಾಡುತ್ತಿದೆ. ಜೀವಕೋಶಗಳ ಸಮೂಹವೊಂದು ‘ಚೇತನ’ವಾಗಿ ಮಾರ್ಪಡಲು ಸಂಬಂಧಗಳೆಂಬ ನರತಂತುಗಳು ಬೇಕು. ಇಂದಿನ ಜಗತ್ತಿನಲ್ಲಿ ಈ ತಂತುಗಳು ಸಡಿಲಗೊಳ್ಳುತ್ತಿರುವುದು ಕೇವಲ ಸಾಮಾಜಿಕ ಬಿಕ್ಕಟ್ಟಲ್ಲ, ಅದು…

Read More

ವಿವಾಹ ಭೋಜನ

ಆ ದಿನ ರಾಜುವಿಗೆ ಬಹಳ ಸಂಭ್ರಮವಿತ್ತು, ಅಪ್ಪ, ಅಮ್ಮ,ಅಕ್ಕ ತಮ್ಮರ ಜೊತೆ ಶ್ರೀಮಂತರ ಮನೆಯ ಮದುವೆಗೆ ಹೋಗುವುದಿತ್ತು. ತಮ್ಮ ಮನೆಯಲ್ಲಿ ಬಡತನವಿದ್ದುದರಿಂದ ಬಗೆ ಬಗೆಯ ತಿಂಡಿ ತಿನಿಸುಗಳು ತಿನ್ನಲು ಸಿಗುತ್ತಿರಲಿಲ್ಲ. ಅದು ಅಲ್ಲದೆ ಶ್ರೀಮಂತರ ಮನೆಯ ವೈಭವವನ್ನು ನೋಡುವ ತವಕ ಬೇರೆ. ಮದುವೆ ಮನೆಯಲ್ಲಿ ಅವನಂತೆ ಹಲವಾರು ಮಕ್ಕಳು ಬಂದಿದ್ದರು.ಎಲ್ಲಾ ಮಕ್ಕಳಿಗೆ ಮೊದಲನೆಯದಾಗಿ ಅಚ್ಚರಿಯ ಸಂಗತಿ ಎಂದರೆ, ಮನೆಯ ಒಂದು ರೂಮಿನಲ್ಲಿ ಫ್ಯಾನ್ ತಿರುಗುತ್ತಿದ್ದುದು . ದೊಡ್ಡವರೆಲ್ಲ ಮದುವೆಯ ಗದ್ದಲದಲ್ಲಿದ್ದರೆ, ಮಕ್ಕಳು ಎಲ್ಲರೂ ಫ್ಯಾನ್ನ ಅಡಿಯಲ್ಲಿ ನಾನು…

Read More

ಮನಸ್ಸೆಂದರ್ ಹೀಗ್ !

ತಪ್ಪೆಂದುಕೊಂಡವರು ಚ ಒಪ್ಪುಗತನಾಡುವರುನಾಳ್ (ಚ ಅರ್ಥ: ಕೂಡ)ತುಪ್ಪವನುಂಡವರು ಚ ಬೆಪ್ಪುಗತನಾಗುವರುನಾಳ್ಕಿವಿದೆರಡು ಸವಿದೀರ್ಪೆ ಹಿತವನ್ ಬಯಸಿಕಣ್ಣೆರಡು ನೋಡಿರ್ಪೆ ನಿಜವನ್ ಅರಸಿನಾಲಿಗೆಯೊಂದ್ ನುಡಿದಿರ್ಪೆ ಎಲ್ಲವನ್ ಬೆರೆಸಿ !! ಏವ, ಮನಸ್ಸೆಂದರ್ ಹೀಗ್ ! (ಏವ ಅರ್ಥ: ಖಂಡಿತವಾಗಿಯೂ)ಮಾಯೆಯೊಳ್ ಮಾರಿಯೊಳ್ಸಕಲಕಲಾನೊಲ್ಲಭನ ಮನದೋಳ್ ಅಡಗಿರ್ಪಕಹಿ ಸತ್ಯ – ಸಿಹಿ ಮಿತ್ಯದ್ ವಿಷಯದೊಳ್ಮನಸ್ಸಿಗಿಡಿದಿರ್ಪ ಆ ಕ್ಷಣದೊಳ್ನಾಲಿಗೆಯೊಂದ್ ನುಡಿದಿರ್ಪ್ ಎಲ್ಲವನ್ ಬೆರೆಸಿ !! ಏವ, ಮನಸ್ಸೆಂದರ್ ಹೀಗ್ !ನಿನ್ನೆಯೊಳ್ ನಾಳೆಯೊಳ್ಬಿಗಿದಿರ್ಪ ಉಸಿರಿನೊಳ್ ಚಕರ್ಮದರಿವಿರ್ಪ ಹೃದಯದೊಳ್ ಚಅನುಭವದೋಳ್ ಬಿಸಿತಾಪವಂ ಚರ್ಮಾಛಃಮುನ್ನಾಲಗೆಯೊಂದನ್ಮುಂದಿರಿಸಿ ಉವಾಚಸ್ವಃ ( ಉವಾಚಸ್ವಃ ಅರ್ಥ :…

Read More

ಅಲ್ಲಂಚೂರ್ ಇಲ್ಲಂಚೂರ್ ತಪ್ಪಾತ್ ‘ ಹೊಟ್ಟಿಗ್ ಹೈಕಣಿ

ಇಲ್ಕಾಣಿ, ‘ ನಾ ಬರೀತೆ, ಆರೆ ಭಾಷಿ ಮ್ಯಾಲೆ ಹಿಡಿತ ಇಲ್ಲ ; ಅಲ್ಲಂಚೂರ್ ಇಲ್ಲಂಚೂರ್ ತಪ್ಪಾತ್ ‘ ಹೊಟ್ಟಿಗ್ ಹೈಕಣಿ .ಯಾರ್ಯಾರೋ, ಎಂತೆಂದದ್ದೋ ಬರಿತ್ರಂಬ್ರ ?  ಅದ್ಕೆ ನಾ ಬರಿಯುದ್, ನಂಗ್ ಹೊಟ್ಟಿ ಕಿಚ್ಚೆ ; ಏನೀಗ? ನಿಮ್ಗಾರೆ, ಓದ್ಕಣಿ ಇಲ್ಲಾರ್ ಸುಮ್ನಿರಿ. ನಿವೋಬ್ರ್ ಓದಿಲ್ಲಾಂದ್ರೆ ಎಂತಾದ್ದು ಹಳಸಿ ಹೊತ್ತಿಲ್ಲ! ಹಂಗಾರೆ, ನೀವ್ ಈಗ ಓದತೆ ಅಂಬುದಾ? ನೀವ್ ಒಂಥರಾ ಮುಸುಡ್ ಗಂಟ್ ಹೈಕಂಬುದು ಬ್ಯಾಡ; ಹೊಟ್ಟಿ ತಿಪ್ಪ್ ಹೈಕಂಡೆಲ್ಲ ಓದುದು ಬ್ಯಾಡ. ನಿಮ್ಗೆ, ಅಲ್…

Read More
error: Content is protected !!